ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಮನೆಗೆ ನುಗ್ಗಿದ ಮಳೆ ನೀರು!
Team Udayavani, Jul 13, 2022, 10:44 PM IST
ಭೋಪಾಲ: ಭೋಪಾಲದ ಶ್ಯಾಮಲಾ ಹಿಲ್ಸ್ನಲ್ಲಿರುವ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾರವರಿಗೆ ನೀಡಲಾಗಿರುವ “ಬಿ 5′ ಎಂಬ ಬಂಗಲೆಯಲ್ಲಿ ಮಳೆ ನೀರು ನುಗ್ಗಿ, ಬಂಗಲೆಯ ನೆಲ ಅಂತಸ್ತಿನಲ್ಲಿದ್ದ ವಸ್ತುಗಳೆಲ್ಲವೂ ಮಳೆ ನೀರಿನಿಂದ ಹಾಳಾಗಿವೆ.
ಮಂಗಳವಾರ ರಾತ್ರಿಯಿಂದಲೇ ನೆಲ ಅಂತಸ್ತಿಗೆ ನೀರು ಬರಲಾರಂಭಿಸಿದೆ. ಬಂಗಲೆಯ ಸಿಬ್ಬಂದಿ ನೀರನ್ನು ತಡೆಯಲು ಮಾಡಿದ ಪ್ರಯತ್ನಗಳೆಲ್ಲವೂ ವಿಫಲವಾದವು. ಈ ನಿವಾಸವನ್ನು ಗುಡ್ಡದಲ್ಲಿ ಕಟ್ಟಲಾಗಿರುವುದರಿಂದ ಗುಡ್ಡದ ತುದಿಯ ಮೇಲೆ ಬಿದ್ದ ನೀರೆಲ್ಲವೂ ಈ ಮನೆಯೊಳಕ್ಕೆ ನುಗ್ಗಿದೆ. ಮನೆಯ ತುಂಬಾ ಕೆಲವು ಅಡಿಗಳವರೆಗೆ ನೀರು ನಿಂತಿದೆ. ಮೋಟಾರ್ಗಳನ್ನು ಬಳಸಿ ನೀರನ್ನು ಹೊರಹಾಕಲಾಗಿದೆ.
केंद्रीय मंत्री ज्योतिरादित्य सिंधिया के बंगले में नाले का पानी बहने का वीडियों सामने आया है। इस वीडियो में साफ देखा जा सकता है कि एक कर्मचारी रात भर बंगले के कमरों से पानी निकालने में लगे रहे। #Bhopal #MPrains pic.twitter.com/JIJDOiZvFP
— Hindustan (@Live_Hindustan) July 12, 2022
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು