Farmers Protest; ನಾಡಿದ್ದು ಎನ್ಡಿಎ ಸಂಸದರ ವಿರುದ್ಧ ಕಪ್ಪು ಬಾವುಟ ಪ್ರದರ್ಶನ:
ನಾಳೆಯಿಂದ ಪಂಜಾಬ್ ಬಿಜೆಪಿ ನಾಯಕರ ನಿವಾಸದ ಎದುರು ಪ್ರತಿಭಟನೆ
Team Udayavani, Feb 19, 2024, 12:06 AM IST
ಚಂಡೀಗಢ: “ದಿಲ್ಲಿ ಚಲೋ’ ರೈತ ಪ್ರತಿಭಟನೆ 6ನೇ ದಿನಕ್ಕೆ ತಲುಪಿರುವ ನಡುವೆಯೇ ಪ್ರತಿಭಟನೆಗೆ ಇತರ ರೈತ ಸಂಘಟನೆಗಳ ಬೆಂಬಲವೂ ಹೆಚ್ಚುತ್ತಿದೆ. ಫೆ. 21ರಂದು ಎನ್ಡಿಎ ಸಂಸದರ ವಿರುದ್ಧ ದೇಶಾದ್ಯಂತ ಕಪ್ಪು ಬಾವುಟ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸುವಂತೆ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ)ರೈತರಿಗೆ ಕರೆ ನೀಡಿದೆ.
ಇದಲ್ಲದೆ ಮಂಗಳವಾರದಿಂದ 3 ದಿನಗಳ ಕಾಲ ಪಂಜಾಬ್ನಲ್ಲಿರುವ ಬಿಜೆಪಿ ನಾಯಕರ ನಿವಾಸದ ಮುಂದೆಯೂ ಪ್ರತಿಭಟಿಸುವುದಾಗಿ ಮೋರ್ಚಾ ಹೇಳಿದೆ. ಮತ್ತೂಂದೆಡೆ ಪಂಜಾಬ್ ಮತ್ತು ಹರಿಯಾಣ ಗಡಿಯಲ್ಲಿರುವ ರೈತರ ಧರಣಿ ಮುಂದುವರಿದಿದೆ.
ಫೆ. 24ರ ವರೆಗೆ ಪಂಜಾಬ್ನಲ್ಲಿ ಇಂಟರ್ನೆಟ್ ಸ್ಥಗಿತ
ಪಟಿಯಾಲಾ, ಸಂಗ್ರೂರ್, ಫತೇಹ್ಘರ್ ಸಾಹಿಬ್ ಸೇರಿ ಪಂಜಾಬ್ನ ಹಲವು ಜಿಲ್ಲೆಗಳಲ್ಲಿ ಫೆ. 24ರ ವರೆಗೆ ಅಂತರ್ಜಾಲ ಸೇವೆ ಸ್ಥಗಿತವನ್ನು ವಿಸ್ತರಿಸಲಾಗಿದೆ. ಹರಿಯಾಣದಲ್ಲೂ ಇಂಟರ್ನೆಟ್ ಸೇವೆ ಸ್ಥಗಿತ ವಿಸ್ತರಣೆ ಆಗುತ್ತಲೇ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !