72 ತಾಸೊಳಗೆ ಹಂತಕರನ್ನು ಹುಡುಕಿ ಕೊಲ್ಲಿ : ಔರಂಗಜೇಬ್ ತಂದೆ ಗಡುವು
Team Udayavani, Jun 15, 2018, 3:59 PM IST
ಜಮ್ಮು : ತನ್ನ ಪುತ್ರ, ಸೇನಾ ಜವಾನ ಔರಂಗಜೇಬ್ ನನ್ನು ಅಪಹರಿಸಿ ಹತ್ಯೆಗೈದವರನ್ನು 72 ತಾಸೊಳಗೆ ಹುಡುಕಿ ಕೊಲ್ಲಬೇಕೆಂದು ಆತನ ತಂದೆ, ನಿವೃತ್ತ ಯೋಧ, ಸೇನೆಗೆ ಗಡುವು ಹಾಕಿದ್ದಾರೆ.
ಇಂದಿಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಹತ ಯೋಧ ಔರಂಗಜೇಬ್ ಅವರ ತಂದೆ, “ನನ್ನ ಪುತ್ರನನ್ನು ಅಪಹರಿಸಿ ಕೊಂದವರ ವಿರುದ್ಧ ನಿರ್ಣಾಯಕ ಕ್ರಮ ತೆಗೆದುಕೊಳ್ಳುವುದಕ್ಕೆ ಭಾರತ ಸರಕಾರಕ್ಕೆ ಏನು ಅಡ್ಡಿ ಇದೆ ?ಒಂದೊಮ್ಮೆ ಸರಕಾರ 72 ತಾಸೊಳಗೆ ಯಾವುದೇ ಕ್ರಮ ತೆಗೆದುಕೊಳ್ಳದಿದ್ದರೆ ಸ್ವತಃ ನಾನೇ ನನ್ನ ಪುತ್ರ ಔರಂಗಜೇಬ್ ನನ್ನು ಕೊಂದವರ ವಿರುದ್ಧ ಮುಯ್ಯಿ ತೀರಿಸಿಕೊಳ್ಳುತ್ತೇನೆ’ ಎಂದು ಹೇಳಿದರು.
“ಜಮ್ಮು ಕಾಶ್ಮೀರದಲ್ಲಿ ಹುತಾತ್ಮರ ಸಾವಿನ ಬಗ್ಗೆ ರಾಜಕೀಯ ಮಾಡಲಾಗುತ್ತಿದೆ; ಪ್ರತ್ಯೇಕತವಾದಿಗಳು ಪಾಕ್ ಪರ ಸಹಾನುಭೂತಿ ಉಳ್ಳವರಾಗಿದ್ದಾರೆ’ ಎಂದು ನಿವೃತ್ತ ಯೋಧ ಹೇಳಿದರು.
‘2003ರಿಂದ ಜಮ್ಮು ಕಾಶ್ಮೀರವನ್ನು ಉಗ್ರರಿಗೆ ಏಕೆ ಮುಕ್ತ ಮಾಡಲಾಗಿಲ್ಲ’ ಎಂದು ಪ್ರಶ್ನಿಸಿದ ಅವರು “ನನ್ನ ಪುತ್ರ ಔರಂಗಜೇಬ್ನ ಹತ್ಯೆಯಿಂದಾಗಿ ನನಗೆ, ನನ್ನ ಕುಟುಂಬದವರಿಗೆ, ನಾನು ಸೇವೆ ಸಲ್ಲಿಸಿದ್ದ ಭಾರತೀಯ ಸೇನೆ ಮತ್ತು ಜಮ್ಮು ಕಾಶ್ಮೀರ ಸರಕಾರಕ್ಕೆ ದೊಡ್ಡ ಹಿನ್ನಡೆ ಆಗಿದೆ’ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ