ಗೂಗಲ್‌ ಸಿಇಒ ಸುಂದರ್‌ ಪಿಚೈ ಗಳಿಕೆ ದಿನಕ್ಕೆ 3.52 ಕೋಟಿ!


Team Udayavani, Apr 30, 2017, 3:45 AM IST

Google-CEO.jpg

ಕ್ಯಾಲಿಫೋರ್ನಿಯಾ: ಗೂಗಲ್‌ ಕಂಪನಿಯ ಭಾರತ ಮೂಲದ ಸಿಇಒ ಸುಂದರ್‌ ಪಿಚೈ ಅವರು ದಿನಕ್ಕೆ ಗಳಿಕೆ ಮಾಡುವ ಹಣವೆಷ್ಟು ಗೊತ್ತೇ?

3.52 ಕೋಟಿ. ಹೌದು, ಇಡೀ ಜಗತ್ತಿನಲ್ಲೇ ಯಾವ ಸಿಇಒಗೂ ಈ ಪ್ರಮಾಣದ ಹಣ ಕಂಪನಿ ಕಡೆಯಿಂದ ಸಿಗಲು ಸಾಧ್ಯವೇ ಇಲ್ಲ. ಗೂಗಲ್‌ ಸಂಸ್ಥೆಯನ್ನು ಭಾರೀ ಲಾಭದ ಕಡೆಗೆ ಕೊಂಡೊಯ್ದ ಹಿನ್ನೆಲೆಯಲ್ಲಿ ಕಂಪನಿ ಆಡಳಿತ ಮಂಡಳಿ ಸುಂದರ್‌ ಪಿಚೈಗೆ ಈ ಮೊತ್ತದ ಹಣ ನೀಡಿದೆ. ಅಂದರೆ, ವರ್ಷಕ್ಕೆ 1,285 ಕೋಟಿ ರೂ.

ಆದರೆ ಇದು ವೇತನವಲ್ಲ. ಕಳೆದ ವರ್ಷ ವೇತನ ರೂಪದಲ್ಲಿ ಪಿಚೈ ಅವರಿಗೆ ಸಿಕ್ಕಿದ ಹಣ 6,5000 ಅಮೆರಿಕನ್‌ ಡಾಲರ್‌(4.18 ಕೋಟಿ ರೂ.). 2015ರಲ್ಲಿ ಅವರಿಗೆ ಸಿಕ್ಕಿದ್ದು 6,52000 ಡಾಲರ್‌(4.19 ಕೋಟಿ ರೂ). ಆದರೆ, ಷೇರುಗಳ ರೂಪದಲ್ಲಿ ಪಿಚೈಗೆ ಬರೋಬ್ಬರಿ 198 ಮಿಲಿಯನ್‌ ಡಾಲರ್‌(1272.60 ಕೋಟಿ ರೂ.) ದೊರೆತಿದೆ. 2015ರಲ್ಲಿ ಸ್ಟಾಕ್‌ ರೂಪದಲ್ಲಿ ಸಿಕ್ಕ ಹಣ 99.8 ಮಿಲಿಯನ್‌ ಡಾಲರ್‌(641.40 ಕೋಟಿ ರೂ.).

ಪಿಚೈ ಅವರು ಗೂಗಲ್‌ ನಾಯಕತ್ವ ವಹಿಸಿಕೊಂಡ ಬಳಿಕ ಗೂಗಲ್‌ ಸಂಸ್ಥೆಯ ಪ್ರಾಡಕ್ಟ್ಗಳಾದ ಯೂಟ್ಯೂಬ್‌ ಮತ್ತು ಜಾಹೀರಾತಿನಲ್ಲಿ ಭಾರಿ ಲಾಭ ಬಂದಿದೆ. ಅಲ್ಲದೆ ಅಲ್ಫಾಬೆಟ್‌ ಕಂಪನಿಯ ಷೇರುಗಳ ಮೌಲ್ಯವೂ ಹೆಚ್ಚಾಗಿದೆ. ಜತೆಗೆ, 2016ರಲ್ಲಿ ವರ್ಚುಯಲ್‌ ರಿಯಾಲಿಟಿ, ಸ್ಮಾರ್ಟ್‌ಫೋನ್‌, ವಾಯ್ಸ ಕಂಟ್ರೋಲ್ಡ್‌ ಸ್ಪೀಕರ್‌ ಉತ್ಪನ್ನಗಳನ್ನೂ ಗೂಗಲ್‌ ಬಿಡುಗಡೆ ಮಾಡಿದೆ. ಇದಕ್ಕೆಲ್ಲ ಸುಂದರ್‌ ಪಿಚೈ ಅವರೇ ಕಾರಣ ಎಂಬ ದೃಷ್ಟಿಯಿಂದ ಆಡಳಿತ ಮಂಡಳಿ ದುಪ್ಪಟ್ಟು ಷೇರುಗಳನ್ನು ಕೊಟ್ಟಿದೆ.

ಟಾಪ್ ನ್ಯೂಸ್

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

1-wdsad

I.N.D.I.A ಕೂಟದಲ್ಲಿ ವರ್ಷಕ್ಕೆ ಒಬ್ಬರನ್ನು ಪ್ರಧಾನಿಯನ್ನಾಗಿಸಲು ಚಿಂತನೆ: ಅಣ್ಣಾಮಲೈ

1-wwwqe

HSC PARALI; ಲಕ್ಷದ್ವೀಪದಿಂದ ಮಂಗಳೂರಿಗೆ ಆಗಮಿಸಿದ ಹೈ ಸ್ಪೀಡ್ ಪರಲಿ

1-qweqweq

CNG ಇಂಧನ ನಿರಂತರ ಪೂರೈಕೆಗೆ ಕೇಂದ್ರಕ್ಕೆ ಯಶ್ ಪಾಲ್ ಸುವರ್ಣ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wqqweqwe

BJP 200 ಸೀಟು ದಾಟುವುದು ಕಷ್ಟ: ಗೋವಾದಲ್ಲಿ ಶಶಿ ತರೂರ್

1-aaa

Prajwal Revanna ವಿದೇಶಕ್ಕೆ ತೆರಳಲು ಕ್ಲಿಯರೆನ್ಸ್ ಕೇಳಿಲ್ಲ: ವಿದೇಶಾಂಗ ಸಚಿವಾಲಯ

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

ಕಳ್ಳರು & ದರೋಡೆಕೋರರ ಗ್ಯಾಂಗ್‌ ಚುಚ್ಚಿದ್ದ ವಿಷಕ್ಕೆ ಪೊಲೀಸ್‌ ಕಾನ್ಸ್‌ ಟೇಬಲ್‌ ಮೃತ್ಯು

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Kidnapped: ಹಾಡ ಹಗಲೇ ಮಹಿಳೆಯಿಂದ ಹೋಟೆಲ್ ಮಾಲೀಕನ ಮಗನ ಅಪಹರಣ: CCTVಯಲ್ಲಿ ದೃಶ್ಯ ಸೆರೆ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

Rahul Gandhiಯನ್ನು ಭಾರತದ ಪ್ರಧಾನಿ ಮಾಡಲು ಪಾಕ್‌ ಉತ್ಸುಕವಾಗಿದೆ: ಪ್ರಧಾನಿ ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

Vijayendra (2)

JDS ಪ್ರಜ್ವಲ್ ಗೆ ಮೋದಿ ನೆರವು; ದಾರಿ ತೋಚದೆ ಟೀಕಿಸುತ್ತಿದ್ದಾರೆ: ವಿಜಯೇಂದ್ರ ತಿರುಗೇಟು

Uppinangady: ತೀವ್ರ ಜ್ವರ; ಅರ್ಚಕ ಸಾವು

Uppinangady: ತೀವ್ರ ಜ್ವರ; ಅರ್ಚಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.