![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
Indian Matrimony; ಆ್ಯಪ್ ಸ್ಟೋರ್ ನಿಂದ ಮ್ಯಾಟ್ರಿಮೊನಿ ಆ್ಯಪ್ ಗಳನ್ನು ಅಳಿಸಿದ ಗೂಗಲ್
Team Udayavani, Mar 2, 2024, 8:44 AM IST
![Indian Matrimony apps](https://www.udayavani.com/wp-content/uploads/2024/03/bharat-620x342.jpg)
ಹೊಸದಿಲ್ಲಿ: ಗೂಗಲ್ ಆ್ಯಪ್ ಸ್ಟೋರ್ ನಲ್ಲಿ ಖ್ಯಾತ ಮ್ಯಾಟ್ರಿಮೊನಿ ಆ್ಯಪ್ ಗಳು ಇನ್ನು ಸಿಗುವುದಿಲ್ಲ. ಶುಕ್ರವಾರ ಗೂಗಲ್ ಸಂಸ್ಥೆಯು ಭಾರತ್ ಮ್ಯಾಟ್ರಿಮೊನಿ ಸೇರಿ ಒಟ್ಟು ಹತ್ತು ಭಾರತೀಯ ಕಂಪನಿಗಳ ಆ್ಯಪ್ ಗಳನ್ನು ಅಳಿಸಿಹಾಕಿದೆ. ಸೇವಾ ಶುಲ್ಕ ಪಾವತಿಯ ವಿವಾದದಲ್ಲಿ ಈ ನಡೆ ಬಂದಿದೆ.
ದೇಶದ ಆಂಟಿಟ್ರಸ್ಟ್ ಅಧಿಕಾರಿಗಳು 15% ರಿಂದ 30% ಶುಲ್ಕ ವಿಧಿಸುವ ಹಿಂದಿನ ವ್ಯವಸ್ಥೆಯನ್ನು ಕೆಡವಲು ಆದೇಶಿಸಿದ ನಂತರ, ಅಪ್ಲಿಕೇಶನ್ ನಲ್ಲಿನ ಪಾವತಿಗಳ ಮೇಲೆ 11% ರಿಂದ 26% ರಷ್ಟು ಶುಲ್ಕವನ್ನು ವಿಧಿಸುವುದನ್ನು ತಡೆಯಲು ಕೆಲವು ಭಾರತೀಯ ಸ್ಟಾರ್ಟ್ ಅಪ್ ಗಳ ಪ್ರಯತ್ನಗಳ ಮೇಲೆ ವಿವಾದ ಕೇಂದ್ರೀಕೃತವಾಗಿದೆ.
ಆದರೆ ಗೂಗಲ್ ಶುಲ್ಕ ವಿಧಿಸಲು ಅಥವಾ ಅಪ್ಲಿಕೇಶನ್ ಗಳನ್ನು ತೆಗೆದುಹಾಕಲು ಜನವರಿ ಮತ್ತು ಫೆಬ್ರುವರಿಯಲ್ಲಿ ಎರಡು ನ್ಯಾಯಾಲಯದ ತೀರ್ಪಿನ ನಂತರ ಅನುಮತಿ ಪಡೆದಿದೆ. ಅದು ಸ್ಟಾರ್ಟ್ಅಪ್ ಗಳಿಗೆ ಯಾವುದೇ ಪರಿಹಾರವನ್ನು ನೀಡುವುದಿಲ್ಲ.
ಮ್ಯಾಟ್ರಿಮೊನಿ ಡಾಟ್ ಕಾಮ್ ನ ಡೇಟಿಂಗ್ ಆ್ಯಪ್ ಗಳಾದ ಭಾರತ್ ಮ್ಯಾಟ್ರಿಮೊನಿ, ಕ್ರಿಶ್ಚಿಯನ್ ಮ್ಯಾಟ್ರಿಮೊನಿ, ಮುಸ್ಲಿಂ ಮ್ಯಾಟ್ರಿಮೊನಿ ಮತ್ತು ಜೋಡಿ ಆ್ಯಪ್ ಗಳು ಶುಕ್ರವಾರ ಡಿಲೀಟ್ ಆಗಿದೆ. ಇಂದು ಭಾರತೀಯ ಇಂಟರ್ನೆಟ್ ನ ಕಪ್ಪು ದಿನ ಎಂದು ಸಂಸ್ಥಾಪಕ ಮುರುಗವೇಲ್ ಜಾನಕಿರಾಮನ್ ಹೇಳಿದ್ದಾರೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.