ಮೀರತ್: ಎಸ್ಐ ಮೇಲೆ ಹೊಟೇಲ್ ಮಾಲಕ, ಬಿಜೆಪಿ ಕೌನ್ಸಿಲರ್ ಹಲ್ಲೆ
Team Udayavani, Oct 20, 2018, 4:38 PM IST
ಲಕ್ನೋ : ತಡವಾಗಿ ಆಹಾರ ಪೂರೈಸಿದ ಕಾರಣಕ್ಕೆ ಸಿಟ್ಟಿಗೆದ್ದು ವೇಟರ್ ಜತೆ ಜಗಳ ತೆಗೆದ ಎಸ್ ಐ ಓರ್ವರಿಗೆ ಹೊಟೇಲ್ ಮಾಲಕ, ಮೀರತ್ ಬಿಜೆಪಿ ಕೌನ್ಸಿಲರ್, ಮನೀಶ್ ಕುಮಾರ್ ಹೊಡೆದು ಹಲ್ಲೆ ನಡೆಸಿದ ಘಟನೆಯ ವಿಡಿಯೋ ಚಿತ್ರಿಕೆ ಈಗ ವೈರಲ್ ಆಗಿದೆ.
ವಕೀಲೆಯೊಬ್ಬರೊಂದಿಗೆ ಎಸ್ಐ ಹೊಟೇಲಿಗೆ ಬಂದು ಫುಡ್ ಆರ್ಡರ್ ಮಾಡಿದ್ದರು. ಆದರೆ ಅದರ ಪೂರೈಕೆಯಲ್ಲಿ ವಿಳಂಬವಾದುದಕ್ಕೆ ಎಸ್ಐ ಸಿಟ್ಟಿಗೆದ್ದಿದ್ದರು. ಅದಕ್ಕಾಗಿ ವೇಟರ್ ಜತೆಗೆ ಜಗಳ ತೆಗೆದರು. ಕೂಡಲೇ ಸ್ಥಳಕ್ಕೆ ಬಂದ ಹೊಟೇಲ್ ಮಾಲಕ, ಬಿಜೆಪಿ ಕೌನ್ಸಿಲರ್, ಮನೀಶ್ ಕುಮಾರ್ , ಎಸ್ಐ ಜತೆಗೆ ಏರು ಧ್ವನಿಯಲ್ಲಿ ಮಾತಿನ ಜಗಳಕ್ಕೆ ಇಳಿದು ಅಂತಿಮವಾಗಿ ಎಸ್ಐಗೆ ಹೊಡೆದರು. ಈ ಇಡಿಯ ಘಟನೆ ವಿಡಿಯೋದಲ್ಲಿ ಚಿತ್ರಿತವಾಯಿತು.
ಪೊಲೀಸರೀಗ ಮನೀಶ್ ಕುಮಾರ್ ಅವರನ್ನು ಅರೆಸ್ಟ್ ಮಾಡಿದ್ದಾರೆ. ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
MUST WATCH
ಹೊಸ ಸೇರ್ಪಡೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ