![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮಾಲ್ದೀವ್ಸ್ ಜತೆ ಭಾರತ ವರ್ಕ್ ವೀಸಾ ಚರ್ಚೆ; ಟೂರಿಸಂ ಗೆ ಹೊಡೆತ ?
Team Udayavani, Jul 5, 2018, 11:15 AM IST
![maldives-700.jpg](https://www.udayavani.com/wp-content/uploads/2018/07/5/maldives-700-620x348.jpg)
ಹೊಸದಿಲ್ಲಿ : ಭಾರತೀಯರಿಗೆ ಮಾಲ್ದೀವ್ಸ್ ವರ್ಕ್ ವೀಸಾ ನಿರಾಕರಿಸಿರುವುದನ್ನು ಭಾರತ ಅಲ್ಲಿನ ಸರಕಾರದ ಜತೆಗೆ ಚರ್ಚೆಗೆ ಎತ್ತಿಕೊಂಡಿದೆ. ಭಾರತೀಯರಿಗೆ ವರ್ಕ್ ವೀಸಾ ನಿರಾಕರಿಸಿದರೆ ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದೀತು ಎಂದು ಭಾರತ ಮಾಲ್ದೀವ್ಸ್ಗೆ ಎಚ್ಚರಿಕೆ ನೀಡಿದೆ.
ಮಾಲ್ದೀವ್ಸ್ ನೂರಾರು ಭಾರತೀಯರಿಗೆ ಈಚೆಗೆ ವರ್ಕ್ ವೀಸಾ ನಿರಾಕರಿಸಿರುವುದು ವರದಿಯಾಗಿತ್ತು. ಈ ದ್ವೀಪ ರಾಷ್ಟ್ರದ ಹಲವಾರು ಉದ್ಯೋಗಪತಿಗಳು ಸದ್ಯ ಭಾರತೀಯರಿಗೆ ವರ್ಕ್ ವೀಸಾ ಕೊಡಲಾಗುತ್ತಿಲ್ಲ ಎಂದು ಅರ್ಜಿದಾರರಿಗೆ ತಿಳಿಸಿದ್ದರು.
ಭಾರತದ ಮಾಲ್ದೀವ್ಸ್ ನಲ್ಲಿ ನೌಕಾಪಡೆಯ ಎರಡು ಅತ್ಯಾಧುನಿಕ “ಧ್ರುವ’ ಹೆಲಿಕಾಪ್ಟರ್ ಗಳನ್ನು ನಿಲ್ಲಿಸಿಟ್ಟಿರುವ ಬಗ್ಗೆಯೂ ಅಲ್ಲಿನ ಸರಕಾರ ಭಾರತವನ್ನು ಪ್ರಶ್ನಿಸಿದೆ. ಈ ವಿಷಯವೂ ಉಭಯ ಸರಕಾರಗಳ ನಡುವಿನ ಚರ್ಚೆಯ ವಿಷಯವಾಗಿದೆ.
ಮೇಲಾಗಿ ಭಾರತೀಯರಿಗೆ ವರ್ಕ್ ವೀಸಾ ನೀಡದಿದ್ದರೆ ಮಾಲ್ದೀವ್ಸ್ನ ಪ್ರವಾಸೋದ್ಯಮಕ್ಕೆ ಧಕ್ಕೆ ಉಂಟಾದೀತು ಎಂಬ ಎಚ್ಚರಿಕೆಯನ್ನು ಭಾರತ ನೀಡಿರುವುದು ಗಮನಾರ್ಹವಾಗಿದೆ.
ಮಾಲ್ದೀವ್ಸ್ ಸರಕಾರ ಭಾರತೀಯ ಹೆಲಿಕಾಪ್ಟರ್ ಜತೆಗಿರುವ ಸೇನಾ ಸಿಬಂದಿಗಳ ವೀಸಾವನ್ನು ಕೂಡ ನವೀಕರಿಸಿಲ್ಲ ಎಂದು ವರದಿಗಳು ತಿಳಳಿಸಿವೆ.
ವಕ್ ವೀಸಾ ನಿರಾಕರಣೆ ಕುರಿತಂತೆ ನೂರಕ್ಕೂ ಹೆಚ್ಚು ದೂರುಗಳು ಇತ್ಯರ್ಥಕ್ಕೆ ಬಾಕಿ ಇವೆ ಮತ್ತು ಭಾರತೀಯರು ವರ್ಕ್ ವೀಸಾಗಾಗಿ ಅರ್ಜಿ ಸಲ್ಲಿಸಬಾರದೆಂದೂ ತಾಕೀತು ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![modi (4)](https://www.udayavani.com/wp-content/uploads/2024/07/modi-4-4-150x92.jpg)
NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!
![Exam](https://www.udayavani.com/wp-content/uploads/2024/07/Exam-8-150x84.jpg)
NEET ಟಾಪರ್ಗಳ ಸಂಖ್ಯೆ 67ರಿಂದ ಈಗ 17ಕ್ಕೆ ಇಳಿಕೆ!
![1-assam](https://www.udayavani.com/wp-content/uploads/2024/07/1-assam-150x84.jpg)
UNESCO ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ‘ದಿಬ್ಬ ಸಮಾಧಿಗಳು’: ಏನಿದು ಮೊಯಿಡಮ್ಸ್?
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.