ಉತ್ತರ ತ್ರಿಪುರದಲ್ಲಿ ಲಘು ಭೂಕಂಪನ; ನಾಶ-ನಷ್ಟ, ಜೀವ ಹಾನಿ ಇಲ್ಲ
Team Udayavani, Feb 25, 2017, 5:36 PM IST
ಅಗರ್ತಲಾ : ತ್ರಿಪುರದಲ್ಲಿ ಇಂದು ಮಧ್ಯಾಹ್ನ ಲಘು ಭೂಕಂಪ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ ಇದರ ತೀವ್ರತೆಯು 4.0 ಅಂಕಗಳಲ್ಲಿ ದಾಖಲಾಗಿದೆ.
ಉತ್ತರ ತ್ರಿಪುರ ಜಿಲ್ಲೆಯಲ್ಲಿ ಇಂದುಮಧ್ಯಾಹ್ನ 12.32ರ ಸುಮಾರಿಗೆ ಲಘು ಭೂಕಂಪನ ಸಂಭವಿಸಿದ್ದು ಸುಮಾರು ಆರರಿಂದ ಏಳು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ ಎಂದು ಅಗರ್ತಲಾದಲ್ಲಿನ ಹವಾಮಾನ ಇಲಾಖೆಯ ನಿರ್ದೇಶಕ ದಿಲೀಪ್ ಸಾಹಾ ತಿಳಿಸಿದ್ದಾರೆ.
ಭೂಕಂಪನವು ಲಘುವಾಗಿದ್ದುದರಿಂದ ಉ¤ರ ತ್ರಿಪುರ ಜಿಲ್ಲೆಯಲ್ಲಿ ಯಾವುದೇ ನಾಶ ನಷ್ಟ, ಜೀವ ಹಾನಿ ಉಂಟಾಗಿಲ್ಲ ಎಂದು ತ್ರಿಪುರದ ಪ್ರಾಕೃತಿಕ ವಿಕೋಪ ನಿರ್ವಹಣಾ ಕೇಂದ್ರದ ಪ್ರಭಾರಾಧಿಕಾರಿ ಯಾಗಿರುವ ಸರಳ್ ದಾಸ್ ತಿಳಿಸಿದ್ದಾರೆ.
ದೇಶದ ಈಶಾನ್ಯ ಭಾಗವು ಭೂಕಂಪಗ್ರಸ್ತ ವಲಯವಾಗಿರುವುದರಿಂದ ಇಲ್ಲಿ ಆಗೀಗ ಎಂಬಂತೆ ಭೂಕಂಪನ ಅಥವಾ ಭೂಕಂಪಗಳು ಸಂಭವಿಸುವುದು ಸಾಮಾನ್ಯವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
Ban; ಎಂಡಿಎಚ್, ಎವರೆಸ್ಟ್ ಮಸಾಲೆಗಳ ಮೇಲೆ ಅಮೆರಿಕ ಕೂಡ ನಿಷೇಧ?