ಗೋವಾ ರಾಜ್ಯಕ್ಕಿದೆ ನಿಸರ್ಗದತ್ತ ಅಭಯಹಸ್ತ
Team Udayavani, Jul 9, 2021, 7:28 PM IST
ಪಣಜಿ: ಗೋವಾಕ್ಕೆ ನಿಸರ್ಗದ ಅಭಯಹಸ್ತವಿದೆ. ರಾಜ್ಯದ ಜನತೆ ನಿಸರ್ಗವನ್ನು ಪೂಜಿಸುತ್ತಾರೆ. ನಮ್ಮ ಜೀವದಾಯಿನಿ ಮಹದಾಯಿ ನದಿಯನ್ನು ಕರ್ನಾಟಕಕ್ಕೆ ಒಪ್ಪಿಸಿ ಗೋವಾ ಜನತೆಗೆ ವಿಶ್ವಾಸಘಾತ ವೆಸಗಿದ ಮಾಜಿ ಕೇಂದ್ರ ಪರಿಸರ ಮಂತ್ರಿ ಪ್ರಕಾಶ ಜಾವಡೇಕರ್ ಅವರನ್ನು ಮಂತ್ರಿಮಂಡಲದಿಂದ ಹೊರಹಾಕಿದ್ದರಿಂದ ನೈಸರ್ಗಿಕ ನ್ಯಾಯ ಲಭಿಸಿದಂತಾಗಿದೆ ಎಂದು ಗೋವಾ ಪ್ರದೇಶ ಕಾಂಗ್ರೆಸ್ ಸಮೀತಿ ಅಧ್ಯಕ್ಷ ಗಿರೀಶ್ ಚೋಡಣಕರ್ ಟೀಕಾ ಪ್ರಹಾರ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ನದಿ ನೀರನ್ನು ಕರ್ನಾಟಕಕ್ಕೆ ತಿರುಗಿಸಿಕೊಳ್ಳಲು ಶಾಮೀಲಾಗಿರುವ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್ ಅವರಿಗೂ ಕೂಡ ಶೀಘ್ರವೇ ಶಿಕ್ಷೆಯಾಗಲಿದೆ. ಗೋವಾ ಜನರ ಭಾವನೆಯೊಂದಿಗೆ ಆಟವಾಡಿದವರಿಗೆ ಇದು ಒಂದು ಪಾಠವಾಗಿದೆ ಎಂದು ಗಿರೀಶ್ ಚೋಡಣಕರ್ ವಾಗ್ಧಾಳಿ ನಡೆಸಿದರು.
ಉತ್ತರ ಗೋವಾ ಸಂಸದ ಶ್ರೀಪಾದ ನಾಯಕ್ ಅವರನ್ನು ಆಯುಷ್ ಖಾತೆಯಿಂದ ಕೈಬಿಟ್ಟು, ಪೋರ್ಟ್, ಶಿಪಿಂಗ್, ವಾಟರ್ವೆàಜ್ ಮತ್ತು ಪ್ರವಾಸೋದ್ಯಮ ಇಲಾಖೆಯ ರಾಜ್ಯ ಮಂತ್ರಿ ಸ್ಥಾನ ನೀಡಲಾಗಿದೆ. ಗೋವಾದ ಮಟ್ಟಿಗೆ ಇದು ಸಂತಸದ ಸಂಗತಿಯಾಗಿದೆ. ಗೋವಾದ ನದಿಯನ್ನು ಪ್ರಧಾನಿ ಮೋದಿಯ ಕ್ರೋನ್ ಕ್ಲಬ್ನಲ್ಲಿ ಸಿಕ್ಕಿಸಲು ಶ್ರೀಪಾದ ನಾಯಕ ಬಿಡುವುದಿಲ್ಲ ಎಂಬ ಆಶಯವಿದೆ ಎಂದು ಗಿರೀಶ್ ಚೋಡಣಕರ್ ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
Encounter: ಛತ್ತೀಸ್ಗಢದಲ್ಲಿ ಎನ್ಕೌಂಟರ್… 7 ಮಾವೋವಾದಿಗಳ ಹತ್ಯೆ, ಶಸ್ತ್ರಾಸ್ತ್ರ ವಶ
Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್ ಶಾ
MUST WATCH
ಹೊಸ ಸೇರ್ಪಡೆ
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ
Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ
Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !