ಮಿರಾಜ್‌ 2000 vs ಎಫ್-16 


Team Udayavani, Feb 28, 2019, 12:30 AM IST

x-14.jpg

ಭಾರತ ತನ್ನ ಶತ್ರು ದೇಶದ ಕುರಿತು ಸದಾ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿತ್ತು. ಪಾಕಿಸ್ಥಾನ ಒಂದು ಯುದ್ಧ ವಿಮಾನ ಖರೀದಿಸಿದ್ದರೆ, ಭಾರತ ಅದಕ್ಕೆ ಸಮಾನಾದ ಇನ್ನೊಂದು ಯುದ್ಧ ವಿಮಾನವನ್ನು ಖರೀಧಿಮಾಡುತ್ತಿತ್ತು. ಭಾರತ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ತನ್ನ ಸೇನಾ ಶಸ್ತ್ರಾಗಾರ ಸೇರಿಸಿಕೊಂಡರೆ, ಪಾಕಿಸ್ಥಾನ ಅಷ್ಟೇ ಸಾಮರ್ಥ್ಯದ ಯುದ್ಧ ವಿಮಾನವನನು ಕೊಂಡುಕೊಳ್ಳುತ್ತಿತ್ತು. ಇದೇ ಘಟನೆಗಳಿಗೆ ಭಾರತದ ಮಿರಾಜ್‌ 2000 ಹಾಗೂ ಪಾಕ್‌ನ ಎಫ್-16 ಯುದ್ಧ ವಿಮಾನಗಳು ಉಭಯ  ದೇಶಗಳ ಬತ್ತಲಿಕೆಯನ್ನು ಸೇರಿದೆ. 

ಪಾಕಿಸ್ಥಾನ ತನಗೆ ಶಸ್ತ್ರಾಸ್ತ ಪೂರೈಕೆ ಮಾಡುತ್ತಿದ್ದ ಅಮೆರಿಕಾದಿಂದ ಎಫ್ 16 ಫೈಟರ್‌ ಜೆಟ್‌ ಅನ್ನು ಖರೀದಿಸಿತ್ತು. ಇದಕ್ಕೆ ಪ್ರತಿಯಾಗಿ ಭಾರತ 1982ರಲ್ಲಿ 36 ಸಿಂಗಲ್‌ ಸೀಟರ್‌ ಮಿರಾಜ್‌ 2000 ಹಾಗೂ ಎರಡು ಸೀಟುಗಳಿದ್ದ 4 ಮಿರಾಜ್‌ ಅನ್ನು ಫ್ರಾನ್ಸ್‌ನ ಡಸ್ಟಾಲ್‌ ಏವಿಯೇಶನ್‌ ಕಂಪೆನಿಯಿಂದ ಖರೀದಿಸಿತ್ತು. ಬಳಿಕ ಅದರ ಅನುಮತಿ ಪಡೆದು ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಅದನ್ನು ಮತ್ತಷ್ಟು ಬಲಿಷ್ಠಗೊಳಿಸಲಾಗಿದೆ. ಭಾರತ ಮಿರಾಜ್‌ 2000 ಯುದ್ಧ ವಿಮಾನವನ್ನು ಜೈಶ್‌ ಉಗ್ರರ ವಿರುದ್ಧ ಬಳಸಿದ ಕಾರಣಕ್ಕೆ ಪಾಕಿಸ್ಥಾನ ಮಿರಾಜ್‌ಗೆ ಸಮಾನದ ಎಫ್ 16 ಅನ್ನು ಬುಧವಾರ ಭಾರತದ ಗಡಿಯತ್ತ ಕಳುಹಿಸಿದೆ.

1 ಎಫ್ 16 ಅಮೆರಿಕಾ ತಯಾರಿಸಿದ ಅತ್ಯುನ್ನತ ಯುದ್ಧ ವಿಮಾನವಾಗಿದೆ. ಸಿಂಗಲ್‌ ಎಂಜಿನ್‌ ಹೊಂದಿದ್ದು, ಮಲ್ಟಿ ಟಾಸ್ಕಿಂಗ್‌ ಮಾಡುವ ಸಾಮರ್ಥ್ಯ ಹೊಂದಿದೆ. ಎರಡು ಸೀಟುಗಳ ಹಾಗೂ ಒಂದು ಸೀಟುಗಳ ವಿಮಾನಗಳಿವೆ.

2 ಇದನ್ನು ಯಾವುದೇ ಸಂದರ್ಭ ತನ್ನಿಚ್ಚೆಗೆ ಬಂದ ಕಡೆ ತಿರುಗಿಸಬಹುದಾಗಿದೆ. ಬಂದ ದಾರಿಯಲ್ಲೇ ಯೂಟರ್ನ್ ಹೊಡೆಯುವ ಸಾಮರ್ಥ್ಯ ಇದೆ. ಮಾತ್ರವಲ್ಲದೇ 360 ಡಿಗ್ರಿ ವೀಕ್ಷಣೆ ಪಡೆಯಬಹುದಾಗಿದೆ.

3 ಎಡಭಾಗದ ವಿಂಗ್‌ ಅಥವ ರೆಕ್ಕೆಯಲ್ಲಿ 
ಫಿರಂಗಿ ಹೊಂದಿದೆ. ಕ್ಷಿಪಣಿಗಳು, ಬಾಂಬು ಗಳು, ಮತ್ತು ಸ್ಫೋಟಗಳನ್ನು ಸುಲಭವಾಗಿ ಶೇಖರಿಸಿಡಬಹುದಾದ ಶಸ್ತ್ರಾಗಾರ ಇದೆ.

4 ಆಂತರಿಕ ವಲ್ಕನ್‌ ಕ್ಯಾನನ್‌ ಅತ್ಯಂತ ಹೆಚ್ಚಿನ ಪ್ರಮಾಣದ ಫೈರಿಂಗ್‌ ಸಾಮರ್ಥ್ಯ ಹೊಂದಿದೆ. ನಿಮಿಷಕ್ಕೆ 6,000 ಸುತ್ತುಗಳ ವೇಗದಲ್ಲಿ ಫೈರಿಂಗ್‌ ಮಾಡಬಹುದಾಗಿದೆ.

5 450 ಕೆ.ಜಿ. ಬಾಂಬುಗಳೊಂದಿಗೆ 550 ಕಿ.ಮೀ. ಸತತ ಕಾದಾಡುವ ಸಾಮರ್ಥ್ಯ ಹೊಂದಿದೆ. ಸಣ್ಣ ಪ್ರದೇಶದಲ್ಲೂ ಹಾರಾಡಿ ಬೆಂಕಿಯನ್ನೂ ಇದು ಎದುರಿಸಬಹುದಾಗಿದೆ.

1 1 ಹಾಗೂ 2 ಸಿಟುಗಳ ಮಲ್ಟಿ ರೋಲ್‌ ಫೈಟರ್‌ ಇದಾಗಿದ್ದು, 48 ಫೀಟ್‌ ಉದ್ದ, 17 ಫೀಟ್‌ ಎತ್ತರ ಇದೆ. 29 ಫೀಟ್‌ ಉದ್ದದ ರೆಕ್ಕೆಗಳಿವೆ.

2 7,500 ಕೆ.ಜಿ. ಭಾರವಿದ್ದು, 13,800 ಕೆ.ಜಿ. ಭಾರ ಹೊರುವ ಸಾಮರ್ಥ್ಯ ಹೊಂದಿದೆ. 2,336 ಕಿ.ಮೀ. ವೇಗದಲ್ಲಿ ಸಂಚರಿಸಲಿದ್ದು, 1,110 ಕನಿಷ್ಠ ವೇಗ ಮಿತಿ ಹೊಂದಿದೆ.

3 1,550 ಕಿ.ಮೀ. ಒಂದು ಡ್ರಾಪ್‌ ಟ್ಯಾಂಕ್‌ ಅಥವಾ ಬಾಹ್ಯ ಇಂಧನ ತೊಟ್ಟಿಯನ್ನು ಹೊಂದಿದೆ. ಇಂಧನ ಖಾಲಿ ಯಾದಾಗ ಕಳಚಿಕೊಳ್ಳಬಹು ದಾಗಿದೆ. 3,335 ಕೀ.ಮೀ. ಚಲಿಸುವ ಸಾಮರ್ಥ್ಯವನ್ನು ಅಂತರ್‌ ನಿರ್ಮಿತ ಟ್ಯಾಂಕ್‌ ಹೊಂದಿದೆ.

4 2000 ಎರಡು 30 ಎಂಎಂ ಈಉಊಅ554 ರಿವಾಲ್ವರ್‌ ಕ್ಯಾನನ್‌ ಹೊಂದಿದೆ. ಪ್ರತಿ ಗನ್‌ ಸುಮಾರು 125 ಸುತ್ತುಗಳನ್ನು ಹೊಂದಿದೆ. ಬಾಹ್ಯ ಆಯುಧಗಳನ್ನು ಅಥವಾ ಇಂಧನವನ್ನು ಸಾಗಿಸಲು ವಿನ್ಯಾಸಗೊಳಿಸಿದ ಒಟ್ಟಾರೆ ಒಂಬತ್ತು ಹಾರ್ಡ್‌ ಪಾಯಿಂಟ್‌ ಅಥವಾ ಶಸ್ತ್ರಾಸ್ತ್ರ ಕೇಂದ್ರಗಳಿವೆ.

5 ವಿಮಾನವು ಕನಿಷ್ಟ 2 ಲೇಸರ್‌-ನಿರ್ದೇಶಿತ ಬಾಂಬುಗಳನ್ನು ಹಿಡಿದಿಟ್ಟುಕೊಳ್ಳಬಹುದಾಗಿದೆ. ಲೇಸರ್‌ ಗುರಿ ಮಾಡಿದ ಪ್ರದೇಶದಲ್ಲಿ ನೇರವಾಗಿ ಯುದ್ಧ ಮಾಡಬಹುದಾಗಿದೆ.

ಮಿರಾಜ್‌ ಮೆಚ್ಚಿಕೊಂಡಿದ್ದೇ ಅದಕ್ಕೆ
ಗಾಳಿ ಮತ್ತು ವಾಯು ನೆಲದ ಯುದ್ಧದಲ್ಲಿ ವೇಗವಾಗಿ ಮಿರಾಜ್‌ 2000 ಅನ್ನು ಪರಿಣಾಮಕಾರಿಯಾಗಿ ಬಳಸಬಹುದಾಗಿದೆ. ಇದು ಮಲ್ಟಿ ರೇಡಾರ್‌ ವ್ಯವಸ್ಥೆಯನ್ನು ಹೊಂದಿದೆ. ಒಂದೇ-ಎಂಜಿನ್‌ ಹೊಂದಿದ್ದರೂ ಮಲ್ಟಿರೋಲ್‌ ಫೈಟರ್‌ ಇದಾಗಿದೆ.

ಕಳೆದ ಮೂರು ದಶಕಗಳಿಂದ ಭಯೋತ್ಪಾದನೆಗೆ ತುತ್ತಾಗಿರುವ  ಶ್ರೀಲಂಕಾ ಕೂಡ ಪುಲ್ವಾಮಾ ದಾಳಿಯನ್ನು  ಖಂಡಿಸಿದ್ದು,  ಜಾಗತಿಕ ಭಯೋತ್ಪಾದನೆ  ಸಂಪೂರ್ಣ ನಿರ್ಮೂಲನೆಗೆ  ಬದ್ಧವಾಗಿದೆ. ಶ್ರೀಲಂಕಾವೂ ಜಾಗತಿಕ ಶಾಂತಿ ಹಾಗೂ ದಕ್ಷಿಣ ಏಷ್ಯಾ ದೇಶಗಳ ಸ್ಥಿರತೆ ಬೆಂಬಲಿಸಲಿದೆ.  ಈಗ ಉಂಟಾಗಿರುವ  ಎಲ್ಲ ಸಮಸ್ಯೆಗಳನ್ನು ದ್ವಿಪಕ್ಷೀಯ  ಮಾತುಕತೆ ಹಾಗೂ ವಿಶ್ವಾಸದಿಂದ ಬಗೆಹರಿಸಿಕೊಳ್ಳಬೇಕು. 
– ಶ್ರೀಲಂಕಾ

ಟಾಪ್ ನ್ಯೂಸ್

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Mahadev Betting App Case; Actor Sahil Khan arrested by Mumbai police

Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್‌

1-weqqeqw

Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

Subrahmanya Dhareshwar: ಗಾಯನ ಮುಗಿಸಿದ ಗಾನ ಕೋಗಿಲೆ

4

IPL: ಆಟ ಮೆರೆದಾಟ; ಬ್ಯಾಟಿಂಗ್‌ ಅಷ್ಟೇ ಕ್ರಿಕೆಟ್ಟಾ?

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.