![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
ಚಂದ್ರ ಗ್ರಹಣ 2022: ಗ್ರಹಣ ಸಮಯ ಮತ್ತು ಎಲ್ಲೆಲ್ಲಿ ಗೋಚರಿಸುತ್ತೆ?
Team Udayavani, Nov 2, 2022, 10:30 AM IST
![moon eclipes](https://www.udayavani.com/wp-content/uploads/2022/11/moon-eclipes-620x372.jpg)
ನವದೆಹಲಿ: ನವೆಂಬರ್ 8 ರಂದು ಚಂದ್ರನು ಭೂಮಿಯ ನೆರಳಿನ ಮೂಲಕ ಹಾದುಹೋಗುವ ರೀತಿಯಲ್ಲಿ ಒಟ್ಟುಗೂಡಿದಾಗ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ. ಇದು ಮೂರು ವರ್ಷಗಳಿಗೊಮ್ಮೆ ನಡೆಯುವ ಸಂಪೂರ್ಣ ಚಂದ್ರಗ್ರಹಣವಾಗಿದೆ! ಮಾರ್ಚ್ 2025 ರಲ್ಲಿ, ಮುಂದಿನ ಪೂರ್ಣ ಚಂದ್ರಗ್ರಹಣ ಸಂಭವಿಸುತ್ತದೆ.
ಚಂದ್ರ ಗ್ರಹಣ 2022: ಗ್ರಹಣ ಸಮಯ
ಭಾರತದಲ್ಲಿ, ಸಂಪೂರ್ಣ ಗ್ರಹಣವು ಪೂರ್ವ ಭಾಗಗಳಲ್ಲಿ ಮಾತ್ರ ಗೋಚರಿಸುತ್ತದೆ ಆದರೆ ಭಾಗಶಃ ಗ್ರಹಣವು ಭಾರತದ ಹೆಚ್ಚಿನ ಎಲ್ಲಾ ಭಾಗಗಳಲ್ಲಿ ಗೋಚರಿಸುತ್ತದೆ. ಕೋಲ್ಕತ್ತಾ, ಪಾಟ್ನಾ, ರಾಂಚಿ, ಗುವಾಹಟಿ ಭಾರತದ ಇನ್ನೂ ಕೆಲವು ನಗರಗಳಲ್ಲಿ ಪೂರ್ಣ ಚಂದ್ರಗ್ರಹಣ ಗೋಚರಿಸುತ್ತದೆ ಎಂದು ದೃಕ್ ಪಂಚಾಂಗ್ ತಿಳಿಸಿದೆ.
ಚಂದ್ರಗ್ರಹಣದ ನಗರವಾರು ಸಮಯಗಳು ಇಲ್ಲಿವೆ:
ದೆಹಲಿ (ಭಾಗಶಃ ಚಂದ್ರಗ್ರಹಣ) ಆರಂಭ: 05:32 ಸಂಜೆ. ಕೊನೆ – 06:18 ಸಂಜೆ.
ಕೋಲ್ಕತ್ತಾ (ಸಂಪೂರ್ಣ ಚಂದ್ರಗ್ರಹಣ): ಪ್ರಾರಂಭ: (ಚಂದ್ರೋದಯದೊಂದಿಗೆ) – 04:56 ಸಂಜೆ -ಮೋಕ್ಷ ಕಾಲ ಸಂಜೆ 6:18
ಮುಂಬೈ (ಭಾಗಶಃ ಚಂದ್ರಗ್ರಹಣ): ಪ್ರಾರಂಭ – 06:05 ಸಂಜೆ. ಮೋಕ್ಷ ಕಾಲ ಸಂಜೆ 6:18
ಬೆಂಗಳೂರು (ಭಾಗಶಃ ಚಂದ್ರಗ್ರಹಣ): ಪ್ರಾರಂಭ – 05:53 ಸಂಜೆ. ಕೊನೆ – 06:18 ಸಂಜೆ.
ಚೆನ್ನೈ (ಭಾಗಶಃ ಚಂದ್ರಗ್ರಹಣ): ಪ್ರಾರಂಭ – 05:42 ಸಂಜೆ. ಕೊನೆ – 06:18 ಸಂಜೆ.
ಗುವಾಹಟಿ (ಸಂಪೂರ್ಣ ಚಂದ್ರಗ್ರಹಣ): ಪ್ರಾರಂಭ – 04:37 ಸಂಜೆ. ಕೊನೆ – 06:18 ಸಂಜೆ.
ಮಂಗಳೂರು: ಪ್ರಾರಂಭ: 6.00 ಸಂಜೆ, ಕೊನೆ: 7.26 ಸಂಜೆ.
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಚಂದ್ರ ಗ್ರಹಣವು ಭೌಗೋಳಿಕ ವಿದ್ಯಮಾನವಾಗಿದ್ದರೂ, ಜ್ಯೋತಿಷ್ಯದಲ್ಲಿ ಧರ್ಮಗ್ರಂಥಗಳಲ್ಲಿ ಇದು ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದೆ.
ಟಾಪ್ ನ್ಯೂಸ್
![1-kanwar-msid](https://www.udayavani.com/wp-content/uploads/2024/07/1-kanwar-msid-415x233.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-kanwar-msid](https://www.udayavani.com/wp-content/uploads/2024/07/1-kanwar-msid-150x84.jpg)
Uttara Khand; ಕನ್ವರ್ ಯಾತ್ರೆ: ಮಸೀದಿಗೇ ಪರದೆ ಹಾಕಿದ ಹರಿದ್ವಾರ ಆಡಳಿತ!
![court](https://www.udayavani.com/wp-content/uploads/2024/07/court-7-150x83.jpg)
Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!
![robbers](https://www.udayavani.com/wp-content/uploads/2024/07/robbers-1-150x89.jpg)
Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!
![1-tatoo](https://www.udayavani.com/wp-content/uploads/2024/07/1-tatoo-150x84.jpg)
Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!
![1-wewqewq](https://www.udayavani.com/wp-content/uploads/2024/07/1-wewqewq-2-150x98.jpg)
Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.