ಅತೀ ದೊಡ್ಡ ದತ್ತಾಂಶ ಸೋರಿಕೆ: ಹಲವು ಸೈಟ್‌ಗಳಿಂದ 2,600 ಕೋಟಿ ದಾಖಲೆ ಕಳವು


Team Udayavani, Jan 24, 2024, 7:30 AM IST

ಅತೀ ದೊಡ್ಡ ದತ್ತಾಂಶ ಸೋರಿಕೆ: ಹಲವು ಸೈಟ್‌ಗಳಿಂದ 2,600 ಕೋಟಿ ದಾಖಲೆ ಕಳವು

ಹೊಸದಿಲ್ಲಿ: ಟ್ವಿಟರ್‌, ಲಿಂಕ್ಡ್ಇನ್‌, ಡ್ರಾಪ್‌ಬಾಕ್ಸ್‌ನಂಥ ಸೈಟ್‌ಗಳಿಂದ ಸೋರಿಕೆಯಾದ ಬರೋಬ್ಬರಿ 2,600 ಕೋಟಿ ದಾಖಲೆಗಳನ್ನು ಒಳಗೊಂಡ ದತ್ತಾಂಶಗಳು ಅಸುರಕ್ಷಿತ ಪೇಜ್‌ವೊಂದರಲ್ಲಿ ಪತ್ತೆಯಾಗಿವೆ. “ಇದು ಈವರೆಗೆ ನಡೆದ ಎಲ್ಲ ಸೋರಿಕೆಗಳನ್ನೂ ಮೀರಿಸಿದ ಬೃಹತ್‌ ದತ್ತಾಂಶ ಸೋರಿಕೆ’ ಎಂದು ಫೋರ್ಬ್ಸ್ ವರದಿ ಮಾಡಿದೆ.

ವಿವಿಧ ಸೈಟ್‌ಗಳಿಂದ ಕಳವುಗೈಯಲಾದ ಸೂಕ್ಷ್ಮ ಮಾಹಿತಿಗಳನ್ನು ಇದರಲ್ಲಿದ್ದು, ಇವುಗಳ ಒಟ್ಟು ಗಾತ್ರ 12 ಟೆರಾ ಬೈಟ್ಸ್‌ನಷ್ಟು ಎಂದು ಸೆಕ್ಯೂರಿಟಿ ಡಿಸ್ಕವರಿ ಆ್ಯಂಡ್‌ ಸೈಬರ್‌ನ್ಯೂಸ್ ನ ಭದ್ರದ ಸಂಶೋಧಕರು ಹೇಳಿದ್ದಾರೆ.

ಈ ಮಾಹಿತಿಗಳನ್ನು ದತ್ತಾಂಶ ಬ್ರೋಕರ್‌ಗಳು ಸಂಗ್ರಹಿಸಿರುವ ಸಾಧ್ಯತೆಯಿದೆ ಎಂದು ಅವರು ತಿಳಿಸಿದ್ದಾರೆ.

ಸೋರಿಕೆಯಾದ ದತ್ತಾಂಶಗಳ ಪೈಕಿ ಚೀನದ ಮೆಸೇಜಿಂಗ್‌ ದಿಗ್ಗಜ ಟೆನ್ಸೆಂಟ್‌ ಮತ್ತು ಸಾಮಾಜಿಕ ಜಾಲತಾಣ ವೈಬೋ ಚಂದಾದಾರರ ಮಾಹಿತಿಯೂ ಸೇರಿದೆ. ಇದಲ್ಲದೆ ಟ್ವಿಟರ್‌, ಲಿಂಕ್ಡ್ಇನ್‌, ಡ್ರಾಪ್‌ಬಾಕ್ಸ್‌, ಅಡೋಬ್‌, ಕ್ಯಾನ್ವಾ, ಟೆಲಿಗ್ರಾಂನ ದಾಖಲೆಗಳೂ ಒಳಗೊಂಡಿವೆ. ಹಲವರ ಯೂಸರ್‌ನೆàಮ್‌ ಮತ್ತು ಪಾಸ್‌ವರ್ಡ್‌ಗಳೂ ಇದರಲ್ಲಿವೆ. ಇದನ್ನು ಬಳಸಿಕೊಂಡು ಸೈಬರ್‌ ಕ್ರಿಮಿನಲ್‌ಗ‌ಳು ಸೈಬರ್‌ ದಾಳಿ, ಐಡೆಂಟಿಟಿ ಕಳ್ಳತನ, ಫಿಶಿಂಗ್‌, ವೈಯಕ್ತಿಕ ಖಾತೆಗಳಿಗೆ ಕನ್ನ ಹಾಕುವ ಸಾಧ್ಯತೆಯಿದೆ.

ಸಮಾಧಾನಕರ ವಿಚಾರವೆಂದರೆ, ಸೋರಿಕೆಯಾದ ದಾಖಲೆಗಳ ಪೈಕಿ ಕೆಲವಷ್ಟೇ ಹೊಸದಾಗಿದ್ದು, ಉಳಿದವು ಈ ಹಿಂದೆ ಸೋರಿಕೆಯಾಗಿದ್ದ ದಾಖಲೆಗಳ ಸಂಗ್ರಹವಾಗಿದೆ ಎಂದೂ ಫೋರ್ಬ್ಸ್ ವರದಿ ತಿಳಿಸಿದೆ.

2019ರಲ್ಲಿ ಸುಮಾರು 100 ಕೋಟಿ ದಾಖಲೆ ಗಳನ್ನು ಇದೇ ರೀತಿ ಸೋರಿಕೆ ಮಾಡಲಾಗಿತ್ತು. ಅದನ್ನು ಆವರೆಗಿನ ಅತಿದೊಡ್ಡ ಪ್ರಮಾಣದ ದತ್ತಾಂಶ ಸೋರಿಕೆ ಎಂದು ಪರಿಗಣಿಸಲಾಗಿತ್ತು.

ಟಾಪ್ ನ್ಯೂಸ್

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

ಕಾಂಗ್ರೆಸ್‌ಗೆ ಶಾಕ್: ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಕ್ಷಯ್ ಕಾಂತಿ ಬಾಮ್

ಕಾಂಗ್ರೆಸ್‌ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.