ಭಿವಂಡಿ ರಾಜೀವ್ ಗಾಂಧಿ ಸೇತುವೆ ಆಂಶಿಕ ಕುಸಿತ, ವಾಹನ ಸಂಚಾರ ಬಂದ್
Team Udayavani, Sep 5, 2018, 4:11 PM IST
ಮುಂಬಯಿ : ಮಹಾರಾಷ್ಟ್ರದ ಪ್ರಸಿದ್ಧ ವಿದ್ಯುನ್ಮಗ್ಗ ಪಟ್ಟಣವಾಗಿರುವ ಭಿವಂಡಿಯಲ್ಲಿನ ರಾಜೀವ್ ಗಾಂಧಿ ಸೇತುವೆ ಇಂದು ಬುಧವಾರ ಆಂಶಿಕವಾಗಿ ಕುಸಿದಿದ್ದು ವಾಹನ ಸಂಚಾರವನ್ನು ಬಂದ್ ಮಾಡಲಾಗಿದೆ.
ರಾಜೀವ್ ಗಾಂಧಿ ಫ್ಲೈ ಓವರ್ನ ಒಂದು ಸ್ಲಾಬ್ ನಲ್ಲಿ ಅತ್ಯಂತ ಅಪಾಯಕಾರಿ ಬಿರುಕು ಕಂಡು ಬಂದುದನ್ನು ಅನುಸರಿಸಿ ಒಡನೆಯೇ ವಾಹನ ಸಂಚಾರವನ್ನು ನಿಲ್ಲಿಸಲಾಯಿತು.
ಮೊನ್ನೆ ಸೋಮವಾರವಷ್ಟೇ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ದಹೀ ಹಾಂಡಿ ಉತ್ಸವ ಪ್ರಯುಕ್ತ ಪಟ್ಟಣಕ್ಕೆ ಭೇಟಿ ಕೊಡಲು ಇದೇ ಸೇತುವೆಯ ಮೂಲಕ ಸಾಗಿ ಬಂದಿದ್ದರು.
ಭಿವಂಡಿ ನಿಜಾಮ್ಪುರ ಮುನಿಸಿಪಲ್ ಕಮಿಷನರ್ ಮನೋಹರ ಹಿರೇ ಮತ್ತು ವಿಪತ್ತು ನಿರ್ವಹಣಾ ದಳದ ಮುಖ್ಯಸ್ಥ ಸುರೇಶ್ ಗಾಯಕ್ವಾಡ್ ಷವರು ಇಂದು ಬೆಳಗ್ಗೆ ಬಿರುಕು ಬಿಟ್ಟ ಸೇತುವೆಯನ್ನು ವೀಕ್ಷಿಸಿ ವಾಹನ ಸಂಚಾರ ಬಂದ್ ಮಾಡುವ ನಿರ್ಧಾರ ಕೈಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MUST WATCH
ಹೊಸ ಸೇರ್ಪಡೆ
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ
Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್