ಕೆಂಪು ಸಮುದ್ರದ ಆಳದಲ್ಲಿ ವಿಷಕಾರಿ ಕೊಳಗಳು

ತೀರಾ ಕಟು ಉಪ್ಪುನೀರಿನ ಈ ಕೊಳದಲ್ಲಿ ಆಮ್ಲಜನಕವೇ ಇಲ್ಲ: ಇತರೆ ಜೀವಿಗಳು ಪ್ರವೇಶಿಸಿದರೆ ಕ್ಷಣಮಾತ್ರದಲ್ಲಿ ಸಾವು ಖಚಿತ

Team Udayavani, Jul 23, 2022, 7:05 AM IST

ಕೆಂಪು ಸಮುದ್ರದ ಆಳದಲ್ಲಿ ವಿಷಕಾರಿ ಕೊಳಗಳು

ನವದೆಹಲಿ: ಅಗಾಧ ಸಮುದ್ರದ ಆಳದಲ್ಲಿ ಅಷ್ಟೇ ವಿಸ್ಮಯಕಾರಿ, ಅಗಾಧ ಜಗತ್ತೂಂದಿದೆ. ಅಲ್ಲಿ ಬಗೆದಷ್ಟೂ ಹೊಸಹೊಸ ಸಂಗತಿಗಳು ಪ್ರಕಟವಾಗುತ್ತಲೇ ಇರುತ್ತವೆ. ಇತ್ತೀಚೆಗೆ ಅಮೆರಿಕದ ಮಿಯಾಮಿ ವಿವಿಯ ವಿಜ್ಞಾನಿಗಳ ತಂಡ, ಕೆಂಪುಸಮುದ್ರದ ಆಳದಲ್ಲಿ ತೀವ್ರ ಉಪ್ಪುನೀರಿನಿಂದ ಕೂಡಿರುವ ಕೊಳಗಳನ್ನು ಪತ್ತೆಹಚ್ಚಿದ್ದಾರೆ.

ಇಲ್ಲಿ ಮನುಷ್ಯರಾಗಲೀ, ಸಮುದ್ರದ ಇತರೆ ಭಾಗಗಳಲ್ಲಿರುವ ಜೀವಿಗಳಾಗಲೀ ಬದುಕಲು ಸಾಧ್ಯವೇ ಇಲ್ಲ! ಅಂತಹದ್ದೊಂದು ಕಠಿಣ ಪರಿಸ್ಥಿತಿ ಅಲ್ಲಿದೆ ಎಂದು ಪ್ರೊ.ಸ್ಯಾಮ್‌ ಪರ್ಕಿನ್ಸ್‌ ಹೇಳಿದ್ದಾರೆ.

ಹೇಗಿದೆ ಪರಿಸ್ಥಿತಿ?: ಕೆಂಪು ಸಮುದ್ರದಲ್ಲಿ ವಿಜ್ಞಾನಿಗಳ ತಂಡ ಪತ್ತೆಹಚ್ಚಿರುವ ಒಂದು ಕೊಳದ ಆಳ 5,807 ಅಡಿಗಳಿಷ್ಟಿದೆ, ಉದ್ದ ಕೇವಲ 10 ಅಡಿ. ಇದನ್ನು ಸಮುದ್ರದಾಳಕ್ಕೆ ಪ್ರವೇಶಿಸಬಲ್ಲ ಆರ್‌ಒವಿ ಎಂಬ ಸಾಧನ ಪತ್ತೆಹಚ್ಚಿದೆ. ಈ ಕೊಳದಲ್ಲಿರುವ ನೀರು ವಿಪರೀತ ಉಪ್ಪಿನಿಂದ ಕೂಡಿದೆ. ಜೊತೆಗೆ ಆಮ್ಲಜನಕದ ಸುಳಿವೇ ಇಲ್ಲ.

ಹಾಗಾಗಿ ಇಲ್ಲಿ ಉಳಿದ ಜೀವಿಗಳು ಉಸಿರಾಡಲಾಗದೇ ನಿಮಿಷ ಮಾತ್ರದಲ್ಲಿ ಪ್ರಾಣ ಕಳೆದುಕೊಳ್ಳುತ್ತವೆ. ಇಷ್ಟಿದ್ದರೂ ಈ ಕೊಳದಲ್ಲಿ ಅಲ್ಲಿನದ್ದೇ ಪರಿಸರಕ್ಕೆ ಹೊಂದಿಕೊಂಡಿರುವ ಒಂದಷ್ಟು ಜೀವಿಗಳಿವೆ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.

ಸಮುದ್ರದ ಮೂಲ ಪತ್ತೆಗೆ ನೆರವು:
ಭೂಮಿಯಲ್ಲಿ ಜೀವರಾಶಿ ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಈಗಲೂ ವಿಜ್ಞಾನಿಗಳು ಸಂಶೋಧನೆ ಮಾಡುತ್ತಲೇ ಇದ್ದಾರೆ. ಪ್ರಸ್ತುತ ಸಂಶೋಧನೆಯಿಂದ, ಭೂಮಿಯಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಸಮುದ್ರ ಹೇಗೆ ಹುಟ್ಟಿಕೊಂಡಿತು ಎಂಬುದನ್ನು ಪತ್ತೆಹಚ್ಚಲು ಒಂದು ಸಣ್ಣ ಸುಳಿವು ಸಿಕ್ಕಿದಂತಾಗಿದೆ.

 

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Rahul Gandhi 3

PM Modiಗೆ ನಾಜಿ ಪ್ರಚಾರಕ ಗೋಬೆಲ್ಸ್‌ನೇ ಸ್ಫೂರ್ತಿ: ಕಾಂಗ್ರೆಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.