ಲಾಕ್ ಡೌನ್ ಎಫೆಕ್ಟ್: ಶಿರಡಿ ಸಾಯಿಬಾಬಾ ಮಂದಿರಕ್ಕೆ ದಿನಂಪ್ರತಿ 1.58 ಕೋಟಿ ರೂ. ನಷ್ಟ
ಮಾರ್ಚ್ 17ರಿಂದ ಮೇ 3ರವರೆಗೆ ದೇವಸ್ಥಾನ ಬಂದ್ ಆಗಿದ್ದು, ದೇವಸ್ಥಾನದ ಟ್ರಸ್ಟ್ 2.53 ಕೋಟಿ ರೂಪಾಯಿ ಸ್ವೀಕರಿಸಿದೆ.
Team Udayavani, May 6, 2020, 4:26 PM IST
ಮಹಾರಾಷ್ಟ್ರ: ಕೋವಿಡ್ 19 ಲಾಕ್ ಡೌನ್ ನಿಂದಾಗಿ ಪ್ರಸಿದ್ಧ ಶಿರ್ಡಿಯ ಸಾಯಿಬಾಬಾ ಮಂದಿರದಲ್ಲಿ ದಿನಂಪ್ರತಿ ಒಂದೂವರೆ ಕೋಟಿ ರೂಪಾಯಿ ನಷ್ಟವುಂಟಾಗುತ್ತಿದೆ ಎಂದು ಸಾಯಿಬಾಬಾ ಮಂದಿರ್ ಟ್ರಸ್ಟ್ ತಿಳಿಸಿದೆ.
ಮಾರ್ಚ್ 17ರಿಂದ ಮೇ 3ರವರೆಗೆ ದೇವಸ್ಥಾನ ಬಂದ್ ಆಗಿದ್ದು, ದೇವಸ್ಥಾನದ ಟ್ರಸ್ಟ್ 2.53 ಕೋಟಿ ರೂಪಾಯಿ ಸ್ವೀಕರಿಸಿದೆ. ಅಲ್ಲದೇ ಆನ್ ಲೈನ್ ಮೂಲಕ ದಿನಂಪ್ರತಿ ಆರು ಲಕ್ಷ ರೂಪಾಯಿ ದೇಣಿಗೆ ಬರುತ್ತಿದೆ ಎಂದು ವಿವರಿಸಿದೆ.
ಸಾಯಿ ಬಾಬಾ ದೇವಸ್ಥಾನ ವಾರ್ಷಿಕ ಆದಯಾ 600 ಕೋಟಿ ರೂಪಾಯಿ, ಅಂದರೆ ದಿನಂಪ್ರತಿ 1.64 ಕೋಟಿ ರೂಪಾಯಿಗಿಂತ ಅಧಿಕ ಆದಾಯ ಬರುತ್ತಿತ್ತು. ಇದೀಗ ಲಾಕ್ ಡೌನ್ ನಿಂದ 1 ಕೋಟಿ 58 ಲಕ್ಷ ರೂಪಾಯಿ ದಿನಂಪ್ರತಿ ನಷ್ಟವಾಗುತ್ತಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಒಂದು ವೇಳೆ ಲಾಕ್ ಡೌನ್ ಜೂನ್ ವರೆಗೆ ಮುಂದುವರಿದರೆ ದೇವಸ್ಥಾನದ ಟ್ರಸ್ಟ್ ಗೆ 150 ಕೋಟಿಗಿಂತಲೂ ಅಧಿಕ ನಷ್ಟವಾಗಲಿದೆ. ಇದರಿಂದಾಗಿ ಸಾಯಿಬಾಬಾ ಟೆಂಪಲ್ ಟ್ರಸ್ಟ್ ಕೈಗೆತ್ತಿಕೊಂಡಿರುವ ಸಾಮಾಜಿಕ ಕಾರ್ಯಕ್ಕೆ ತೊಂದರೆಯಾಗಲಿದೆ ಎಂದು ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Tragedy; ಲಚ್ಯಾಣ ರಥೋತ್ಸವ ಗಾಯಾಳುವೂ ಸಾವು: ಮೃತರ ಸಂಖ್ಯೆ ಮೂರಕ್ಕೇರಿಕೆ
Karnataka ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಆಸ್ಪತ್ರೆಗೆ ದಾಖಲು
Hukkeri;ಧಾರ್ಮಿಕ ಕೇಂದ್ರದಲ್ಲಿ ಚುನಾವಣ ಪ್ರಚಾರ ಗಲಾಟೆ: ದೂರು ದಾಖಲು
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ