State Investigation Agency 3 ದಶಕದ ಹಿಂದಿನ ಪ್ರಕರಣದ ತನಿಖೆಗೆ ಮತ್ತೆ ಸಜ್ಜಾದ ಎಸ್ಐಎ
Team Udayavani, Aug 9, 2023, 1:09 AM IST
ಶ್ರೀನಗರ: ನಿವೃತ್ತ ಜಡ್ಜ್ ನೀಲಕಂಠ ಗಂಜೂ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ 33 ವರ್ಷ ಗಳು ಕಳೆದ ಬಳಿಕ ಇದೀಗ ಈ ಪ್ರಕರಣಕ್ಕೆ ಮತ್ತೆ ಜಮ್ಮು-ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ (ಎಸ್ಐಎ) ಜೀವ ನೀಡಿದ್ದು, ಗಂಜೂ ಹತ್ಯೆಯ ಹಿಂದಿನ ಪಿತೂರಿ ಬಹಿರಂಗ ಪಡಿಸಲು ಮುಂದಾಗಿದೆ.
ಈ ಹತ್ಯೆ ಪ್ರಕರಣ ಸಂಬಧಿಸಿದಂತೆ ಅಥವಾ ಅದಕ್ಕೆ ಪೂರಕವಾಗಿರುವಂಥ ಯಾವುದೇ ಘಟನೆಗಳನ್ನು ನೋಡಿರುವ ಹಾಗೂ ಕೇಳಿರುವ, ಆ ಸಂದರ್ಭಗಳನ್ನು ಅರಿತಿರುವ ಜನರು ತಮ್ಮ ಮುಂದೆ ಬಂದು ಮಾಹಿತಿ ಹಂಚಿಕೊಳ್ಳುವಂತೆ ಎಸ್ಐಎ ಕೇಳಿದೆ. ಅಲ್ಲದೇ ಮಾಹಿತಿ ನೀಡುವ ವ್ಯಕ್ತಿಗಳ ಗುರುತನ್ನು ಸಂಪೂರ್ಣವಾಗಿ ಗೌಪ್ಯವಾಗಿಡುವುದಾಗಿಯೂ ಭರವಸೆ ನೀಡಿದೆ.
ಪ್ರತ್ಯೇಕವಾದಿ ಸಂಘಟನೆ ಜೆಕೆಎಲ್ಎಫ್ನ ಸಂಸ್ಥಾಪಕ ಮೊಹಮ್ಮದ್ ಮಕುºಲ್ ಭಟ್ನಿಗೆ ಮರಣದಂಡನೆ ವಿಧಿಸಿದ ಬಳಿಕ, 1989ರಲ್ಲಿ ಉಗ್ರರು ಗಂಜೂ ಅವರನ್ನು ಗುಂಡಿಟ್ಟು ಹತ್ಯೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಲ್ಮಾನ್ ನಿವಾಸದ ಮೇಲೆ ಗುಂಡಿನ ದಾಳಿ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿ ಆತ್ಮಹತ್ಯೆ – ವರದಿ
Panaji: ವಿಮಾನ ನಿಲ್ದಾಣದಲ್ಲಿ ಬಾಂಬ್! ಇ-ಮೇಲ್ ಮೂಲಕ ಬೆದರಿಕೆ
Rupali Ganguly : ʼಅನುಪಮಾʼ ಧಾರಾವಾಹಿ ಖ್ಯಾತಿಯ ನಟಿ ರೂಪಾಲಿ ಗಂಗೂಲಿ ಬಿಜೆಪಿ ಸೇರ್ಪಡೆ
ಧ್ರುವ್ ರಾಠಿ ಮುಸ್ಲಿಂ, ಆತನ ಪತ್ನಿ ಪಾಕಿಸ್ತಾನಿ: ವೈರಲ್ ಪೋಸ್ಟ್ನ ಸತ್ಯಾಸತ್ಯತೆ ಏನು?
ಇನ್ಸ್ಟಾ ಪ್ರೊಫೈಲ್ ಮಾಯೆ: ಯುವತಿ ಎಂದು 45ರ ಆಂಟಿ ಜೊತೆ 20ರ ಯುವಕನ ಚಾಟ್: ಮುಂದೆ ಆದದ್ದು..
MUST WATCH
ಹೊಸ ಸೇರ್ಪಡೆ
ಅಯ್ಯೋ ಬಿಸಿಲು! ಕರಾವಳಿಯಲ್ಲಿ ಮಣ್ಣಿನ ತೇವಾಂಶ ಕಡಿಮೆ: ನೀರಿಲ್ಲ, ಫಸಲಿಲ್ಲ
Sandalwood: ಪ್ರೇಕ್ಷಕಳಾಗಿ ಕಾಂಗರೂ ನನಗೆ ಇಷ್ಟವಾಯಿತು..
ಮಂಗಳೂರು: ಬಿಸಿಲ ಧಗೆ ಹೆಚ್ಚಿದ್ದರೂ ಅಗ್ನಿ ಆಕಸ್ಮಿಕ ಪ್ರಮಾಣ ಕಡಿಮೆ
ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು
Prajwal Pendrive Case: ವಿಶ್ವದ ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ ಇದು