ವಿವೇಕಾನಂದ ಸ್ಮರಣಾರ್ಥ ಬಜ್ಬಜ್ನಿಂದ ಸೀಲ್ಡಾಗೆ ವಿಶೇಷ ರೈಲು
Team Udayavani, Feb 13, 2018, 3:30 PM IST
ಕೋಲ್ಕತ : ಸ್ವಾಮಿ ವಿವೇಕಾನಂದರು ಶಿಕಾಗೋದಿಂದ ಮರಳಿದ 122ನೇ ವಾರ್ಷಿಕ ದಿನವಾದ ಇದೇ ಫೆ.19ರಂದು ಪೂರ್ವ ರೈಲ್ವೇ, ಬಜ್ ಬಜ್ ನಿಂದ ಸೀಲ್ಡಾಗೆ ವಿಶೇಷ ರೈಲು ಓಡಿಸಲಿದೆ. ಸ್ವಾಮಿ ವಿವೇಕಾನಂದರು ಶಿಕಾಗೋದಲ್ಲಿ ಐತಿಹಾಸಿ ಭಾಷಣವನ್ನು ಮಾಡಿದ್ದರು.
ಅಮೆರಿಕದ ಶಿಕಾಗೋದಿಂದ 1897ರಲ್ಲಿ ಮರಳಿದ್ದ ಸ್ವಾಮಿ ವಿವೇಕಾನಂದರು ಅಂದಿನ ಮದ್ರಾಸ್ (ಇಂದಿನ ಚೆನ್ನೈ)ಗೆ ಸ್ಟೀಮರ್ ಮೂಲಕ ಪ್ರಯಾಣಿಸಿದ್ದು ಅದು ಕೋಲ್ಕತಾದಿಂದ 25 ಕಿ.ಮೀ. ದೂರವಿರುವ ಹೂಗ್ಲಿ ನದೀ ದಂಡೆಯ ಬಜ್ಬಜ್ನಲ್ಲಿ ಲಂಗರು ಹಾಕಿತ್ತು.
ಸ್ವಾಮಿ ವಿವೇಕಾನಂದ ಅವರು ದಕ್ಷಿಣ 24 ಪರಗಣ ಜಿಲ್ಲೆಯ ಬಜ್ ಬಜ್ನಿಂದ ಕೋಲ್ಕತಾಗೆ 1897ರ ಫೆ.19ರಂದು ರೈಲಿನಲ್ಲಿ ಪ್ರಯಾಣಿಸಿದ್ದರು. ರೈಲು ನಿಲ್ದಾಣದಲ್ಲಿ ಅವರಿಗೆ ಅತ್ಯಂತ ವೀರೋಚಿತ ಸ್ವಾಗತವನ್ನು ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !