ಅಮಾಯಕರನ್ನು ಕೊಲ್ಲುವವರು ಮುಸ್ಲಿಮರೇ ಅಲ್ಲ : ಇರಾಕ್ ವಿದೇಶ ಸಚಿವ
Team Udayavani, Jul 27, 2017, 11:18 AM IST
ಮುಂಬಯಿ : ”ಇಸ್ಲಾಂ ಹೆಸರಲ್ಲಿ ಅಮಾಯಕರನ್ನು ಕೊಲ್ಲುವ ಭಯೋತ್ಪಾದಕರು ಮುಸ್ಲಿಮರೇ ಅಲ್ಲ” ಎಂದು ಪ್ರಕೃತ ಐದು ದಿನಗಳ ಭಾರತ ಭೇಟಿಯಲ್ಲಿರುವ ಇರಾಕ್ ಗಣರಾಜ್ಯದ ವಿದೇಶ ಸಚಿವ ಇಬ್ರಾಹಿಂ ಅಲ್ ಜಾಫರಿ ಹೇಳಿದ್ದಾರೆ.
“ಭಯೋತ್ಪಾದಕರ ಕೆಲವು ಸಮೂಹಗಳಿವೆ. ಆ ಸಮೂಹಗಳಿಗೆ ಸೇರಿದ ಉಗ್ರರು ಇಸ್ಲಾಂ ಹೆಸರಿನಲ್ಲಿ ಘೋಷಣೆಗಳನ್ನು ಕೂಗುತ್ತಾರೆ. ಅವರು ಅಮಾಯಕ ಮಹಿಳೆಯರು ಮತ್ತು ಮಕ್ಕಳನ್ನು ಕೊಲ್ಲುತ್ತಾರೆ. ಅವರು ಇಸ್ಲಾಂ ನ ನಿಜವಾದ ಅರ್ಥದಲ್ಲಿ ಮುಸ್ಲಿಮರೇ ಅಲ್ಲ’ ಎಂದು ಅಲ್ ಜಾಫರಿ ಹೇಳಿದರು.
ಜಾಫರಿ ಅವರು ದಾವೂದಿ ಬೋಹರಾ ಸಮುದಾಯದ ಮುಸ್ಲಿಮರ ಆಹ್ವಾನದ ಮೇರೆಗೆ ಮುಂಬಯಿಗೆ ಭೇಟಿಕೊಟ್ಟಿದ್ದಾರೆ.
”ಮುಸ್ಲಿಮರಲ್ಲಿ ಹಲವು ಪಂಥಗಳಿವೆ; ಹಲವು ಸಮುದಾಯಗಳಿವೆ. ಎಲ್ಲ ಬಗೆಯ ಧಾರ್ಮಿಕ ಭಿನ್ನಮತಗಳನ್ನು ಮರೆತು ಮುಸ್ಲಿಮರೆಲ್ಲರೂ ಹೃದಯವಂತಿಕೆಯಿಂದ ಒಗ್ಗೂಡಿದರೆ ವಿಶ್ವ ಶಾಂತಿಯನ್ನು ಸಾಧಿಸಬಹುದಾಗಿದೆ” ಎಂದು ಜಾಫರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
Goa; ದಿನಕ್ಕೆ ಒಂದೇ ಖರ್ಜೂರ ತಿನ್ನುತ್ತಿದ್ದ ಇಬ್ಬರು ಸಹೋದರರು ನಿಧನ
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ