ಲಂಕಾ ನೌಕಾ ಪಡೆ ದಾಳಿಗೆ ಐವರು ತ.ನಾ.ಮೀನುಗಾರರಿಗೆ ಗಾಯ
Team Udayavani, Apr 5, 2018, 12:47 PM IST
ನಾಗಪಟ್ಟಿನಂ, ತಮಿಳು ನಾಡು : ಲಂಕೆಯ ನೌಕಾಪಡೆ ಸಿಬಂದಿಗಳು ವೇದಾರಣ್ಯಂ ಸಮುದ್ರದಲ್ಲಿ ನಡೆಸಿದ ದಾಳಿಗೆ ತಮಿಳು ನಾಡಿನ ಐವರು ಮೀನುಗಾರರು ಗಾಯಗೊಂಡಿರುವುದಾಗಿ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ತಡರಾತ್ರಿ ಲಂಕಾ ನೌಕಾಪಡೆ ಸಿಬಂದಿಗಳು ನಡೆಸಿದ ದಾಳಿಯಲ್ಲಿ ನಾಗಪಟ್ಟಿನಂ ಜಿಲೆಲಯ ನಾಗೋರ್ನ ಐವರು ಬೆಸ್ತರು ಗಾಯಗೊಂಡರು. ಈ ಬೆಸ್ತರು ಇಲ್ಲಿಂದ 32 ನಾಟಿಕಲ್ ಮೈಲು ದೂರದಲ್ಲಿ ತೊಪ್ಪುತ್ತೈ ಎಂಬಲ್ಲಿಗೆ ಸಮೀಪ ಮೀನುಗಾರಿಕೆ ನಡೆಸುತ್ತಿದ್ದರು.
ಲಂಕಾ ನೌಕಾಪಡೆ ಸಿಬಂದಿಗಳು ಮೀನುಗಾರರು ಹಿಡಿದಿದ್ದ ಮೀನುಗಳನ್ನು ಮತ್ತು ಜಿಪಿಎಸ್ ಸಲಕರಣೆಯನ್ನು ಮತ್ತು ಮೀನುಗಾರಿಕೆ ಬಲೆಯನ್ನು ವಶಪಡಿಸಿಕೊಂಡರು ಎಂದು ಗಾಯಾಳುಗಳಲ್ಲಿ ಒಬ್ಬರಾದ ರಮೇಶ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
ಕಾಂಗ್ರೆಸ್ ಗೆ ಆಘಾತ; ರಾಜೀನಾಮೆ ನೀಡಿದ ದೆಹಲಿ ಕಾಂಗ್ರೆಸ್ ಮುಖ್ಯಸ್ಥ
Mahadev Betting App Case; ಮುಂಬೈ ಪೊಲೀಸರಿಂದ ನಟ ಸಾಹಿಲ್ ಖಾನ್ ಬಂಧನ
Gyani Uncle; ಪ್ರಧಾನಿ ಮೋದಿಯನ್ನು ಉಪದೇಶ ನೀಡುವ ಅಂಕಲ್ ಎಂದ ಪ್ರಿಯಾಂಕಾ ಗಾಂಧಿ
Congress ಗೆದ್ದರೆ ದೇಶದಲ್ಲಿ ಗೋ ಹತ್ಯೆ ಖಚಿತ: ಯೋಗಿ ಆದಿತ್ಯನಾಥ್
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !