ರೈಲ್ವೆ ಅರ್ಜಿಯಲ್ಲಿ ದಿವ್ಯಾಂಗ ಪದ ಬಳಕೆ
Team Udayavani, Jan 28, 2018, 11:51 AM IST
ನವದೆಹಲಿ: ಇನ್ನು ಮುಂದೆ ರೈಲ್ವೆ ಇಲಾಖೆಯು ವಿಕಲಾಂಗರಿಗೆ ನೀಡುವ ವಿನಾಯ್ತಿ ಅರ್ಜಿಗಳಲ್ಲಿ, “ವಿಕಲಾಂಗರು’ ಎಂಬ ಪದದ ಬದಲಾಗಿ “ದಿವ್ಯಾಂಗ’ರು ಎಂಬ ಪದ ಕಾಣಿಸಿಕೊಳ್ಳಲಿದೆ. ಎರಡು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯವರು “ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ “ದಿವ್ಯಾಂಗ’ ಪದ ಬಳಕೆ ಮಾಡಿದ್ದರು.
ಈಗ ಇದೇ ಪದ ಬಳಕೆ ಸೂಕ್ತ ಎಂದು ನಿರ್ಧರಿಸಿರುವ ರೈಲ್ವೆ, ಅರ್ಜಿ ಪ್ರಮಾಣ ಪತ್ರಗಳಲ್ಲಿ ಪದ ಬಳಕೆ ಬದಲಾಯಿಸಲು ತೀರ್ಮಾನಿಸಿದ್ದು, ಫೆ.1ರಿಂದಲೇ ಜಾರಿಗೆ ಬರಲಿದೆ. ಆದೇಶದ ಪ್ರಕಾರ, “ಕುರುಡರು’ ಎಂಬುದರ ಬದಲಾಗಿ “ದೃಷ್ಟಿ ನ್ಯೂನತೆ ಇರುವವರು’ ಎಂದೂ, ಕಿವುಡ ಮತ್ತು ಮೂಗ ಎಂಬ ಪದದ ಬದಲಾಗಿ “ವಾಕ್ ಮತ್ತು ಶ್ರವಣ ದೋಷವುಳ್ಳವರು’ ಎಂದೂ, ದೈಹಿಕ ಅಸಮರ್ಥರನ್ನು “ದಿವ್ಯಾಂಗರು’ ಎಂದು ಬಳಕೆ ಮಾಡಲು ಸೂಚಿಸಲಾಗಿದೆ.
ಸದ್ಯ ಬಳಸುತ್ತಿರುವ ಪದಗಳು ಮಾನಹಾನಿಕಾರಕವಾಗಿರುವ ಕಾರಣ ಬದಲಾವಣೆಗೆ ನಿರ್ಧರಿಸಲಾಗಿದೆ. ಇಲಾಖೆಯು ದಿವ್ಯಾಂಗರಿಗೆ ಒಟ್ಟು 53 ಮಾದರಿಯ ರಿಯಾಯಿತಿಗಳನ್ನು ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
MUST WATCH
ಹೊಸ ಸೇರ್ಪಡೆ
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ
Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ