ವಿಕೃತನ ಅಟ್ಟಹಾಸಕ್ಕೆ ಉಪನ್ಯಾಸಕಿ ಸಾವು
Team Udayavani, Feb 10, 2020, 10:56 PM IST
ನಾಗ್ಪುರ: ವಿಕೃತನೊಬ್ಬನ ಅಟ್ಟಹಾಸಕ್ಕೆ ಬೆಂದು ಹೋಗಿ, ಕಳೆದೊಂದು ವಾರದಿಂದ ಜೀವನ್ಮರಣ ಹೋರಾಟ ನಡೆಸುತ್ತಿದ್ದ 25 ವರ್ಷದ ಉಪನ್ಯಾಸಕಿ ಸೋಮವಾರ ಕೊನೆಯುಸಿರೆಳೆದಿದ್ದಾರೆ.
ಫೆ.3ರಂದು ಮಹಾರಾಷ್ಟ್ರದ ವರ್ದಾ ಜಿಲ್ಲೆಯಲ್ಲಿ ವಿಕಾಸ್ ನಾಗ್ರಾಲೆ (27) ಎಂಬಾತ ಉಪನ್ಯಾಸಕಿ ಅಂಕಿತಾ ಪಿಸುಡ್ಡೆಗೆ ಬೆಂಕಿ ಹಚ್ಚಿದ್ದ. ವಿಕಾಸ್ನ ವರ್ತನೆ ಸರಿಯಿಲ್ಲದ್ದರಿಂದ ಬೇಸತ್ತ ಅಂಕಿತಾ, ಆತನಿಂದ ದೂರವಾಗಿದ್ದಳು. ಇದೇ ಕಾರಣಕ್ಕಾಗಿ, ಸೇಡು ತೀರಿಸಿಕೊಳ್ಳಲು ವಿಕಾಸ್ ಈ ಕೃತ್ಯ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ