ಈ ಪದಕಕ್ಕಾಗಿ ದಶಕದಿಂದ ಕಾಯುತ್ತಿದ್ದೆ: ಅವಾರೆ
Team Udayavani, Apr 13, 2018, 6:05 AM IST
ಗೋಲ್ಡ್ಕೋಸ್ಟ್:”ಈ ಪದಕಕ್ಕಾಗಿ ನಾನು 10 ವರ್ಷಗಳಿಂದ ಕಾಯುತ್ತಿದ್ದೆ, ಈ ಕ್ಷಣವನ್ನು ಬಣ್ಣಿಸಲಾಗದು’ ಎಂಬುದಾಗಿ ರಾಹುಲ್ ಅವಾರೆ ಬಹಳ ಖುಷಿಯಿಂದ ಪ್ರತಿಕ್ರಿಯಿಸಿದ್ದಾರೆ.
“ನಾನು 2010 ಹಾಗೂ 2014ರ ಗೇಮ್ಸ್ಗಳಲ್ಲಿ ಚಿನ್ನದ ಪದಕ ಗೆಲ್ಲಲು ವಿಫಲನಾಗಿದ್ದೆ. ಕೊನೆಗೂ ನನ್ನ ಕನಸು ನನಸಾಗಿದೆ. ಯಾವುದೇ ಅಭ್ಯಾಸ ನೀಡದೆ ಕುಸ್ತಿ ತಂಡವನ್ನು ಗೋಲ್ಡ್ಕೋಸ್ಟ್ಗೆ ಕಳುಹಿಸಲಾಗಿತ್ತು. ಹೀಗಾಗಿ ಈ ಸಾಧನೆ ನನ್ನ ಪಾಲಿಗೆ ಹೆಚ್ಚುವರಿ ಸಂತಸ ಕೊಟ್ಟಿದೆ. ನನ್ನ ಕುಟುಂಬದವರ ಕನಸನ್ನೂ ನನಸಾಗಿಸಿದ್ದೇನೆ…’ ಎಂದು ಕಾಮನ್ವೆಲ್ತ್ ಚಾಂಪಿಯನ್ಶಿಪ್ನಲ್ಲೂ ಬಂಗಾರದ ಒಡೆಯನಾಗಿ ಮೆರೆದ ರಾಹುಲ್ ಹೇಳಿದರು.
“ಇಂದಿನ ಸ್ಪರ್ಧೆಗಳ ವೇಳೆ ನಾನು ಸ್ವಲ್ಪ ಸಮಯ ಕಾಲು ನೋವನ್ನು ಅನುಭವಿಸಿದೆ. ಆದರೀಗ ಈ ನೋವು ಮಾಯವಾಗಿದೆ. ಈ ಚಿನ್ನದ ಪದಕವನ್ನು ಗುರು ಆಗಿದ್ದ ಹರಿಶ್ಚಂದ್ರ ಬಿರಾಜಾªರ್ ಅವರಿಗೆ ಅರ್ಪಿಸುತ್ತಿದ್ದೇನೆ. ಅವರೂ ಗೇಮ್ಸ್ನಲ್ಲಿ ಬಂಗಾರ ಜಯಿಸಿದ್ದರು. 2011ರಲ್ಲಿ ಅವರು ಇಹಲೋಕ ತ್ಯಜಿಸಿದರು’ ಎಂಬುದಾಗಿ ರಾಹುಲ್ ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ
Mumbai Indians ವಿರುದ್ಧ ತವರಿನ ಅಂಗಳ: ರಾಹುಲ್ಗೆ ಮಹತ್ವದ ಪಂದ್ಯ
Champions Trophy ತಾಣ ಅಂತಿಮ ಲಾಹೋರ್, ಕರಾಚಿಯಲ್ಲಿ: ಭಾರತದ ಪಂದ್ಯಗಳೆಲ್ಲಿ?
CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್ ಗುದ್ದು
MUST WATCH
ಹೊಸ ಸೇರ್ಪಡೆ
Modi ಬಂದಿದ್ದು ಕಾಂಗ್ರೆಸ್ಗೆ ಅಡ್ಡ ಪರಿಣಾಮ ಏನಿಲ್ಲ: ಭೀಮಣ್ಣ ನಾಯ್ಕ
T20 ವಿಶ್ವಕಪ್ ಇಂಗ್ಲೆಂಡ್ ತಂಡ ಪ್ರಕಟ: ವರ್ಷದ ಬಳಿಕ ಸ್ಟಾರ್ ಬೌಲರ್ ತಂಡಕ್ಕೆ ಕಂಬ್ಯಾಕ್
ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ: ಮೇ 2 ರಂದು ಕುಬೇರ ಲಕ್ಷ್ಮಿ ಪ್ರತಿಷ್ಠಾ ವರ್ಧಂತಿ
ಜಗತ್ತಿಗಿಂತ ಮೊದಲು ಪಾಕ್ ಗೆ ಮಾಹಿತಿ ಕೊಟ್ಟಿದ್ದೇವು: ಬಾಲಾಕೋಟ್ ದಾಳಿ ಬಗ್ಗೆ ಪ್ರಧಾನಿ
ಬ್ಯಾಟಿಂಗ್ – ಬೌಲಿಂಗ್ ಎರಡರಲ್ಲೂ ಬಲಿಷ್ಠ: T20 ವಿಶ್ವಕಪ್ಗೆ ದಕ್ಷಿಣ ಆಫ್ರಿಕಾ ಪ್ರಕಟ