ಈ ಹೆಪ್ಟಾತ್ಲಾನ್‌ ಸ್ಪರ್ಧಿಗೆ ಸರಿಯಾದ ಶೂಗಳೇ ಭಾರತದಲ್ಲಿ ಸಿಗುತ್ತಿಲ್ಲ


Team Udayavani, Aug 22, 2018, 6:00 AM IST

13.jpg

ಜಕಾರ್ತಾ: ಭಾರತದಲ್ಲಿ ಕ್ರೀಡಾಪಟುಗಳು ಪದಕ ಗೆಲ್ಲುವುದಿಲ್ಲವೆಂದು ಆರೋಪಿಸಲಾಗುತ್ತದೆ. ಆದರೆ ಅವರಿಗಿರುವ ಸಮಸ್ಯೆಗಳ ಬಗ್ಗೆ ಬಹುತೇಕರು ತಲೆಕೆಡಿಸಿಕೊಳ್ಳುವುದಿಲ್ಲ. ಬಂಗಾಳದಲ್ಲಿರುವ ಸ್ವಪ್ನಾ ಬರ್ಮನ್‌ ಎಂಬ ಈ ಪ್ರತಿಭಾವಂತ ಹೆಪಾrತ್ಲಾನ್‌ ಸ್ಪರ್ಧಿಗೆ ಕಾಲಿನಲ್ಲಿ ಆರು ಬೆರಳುಗಳಿವೆ. ಆದ್ದರಿಂದ ಆಕೆಯ ಪಾದಗಳು ಬಹಳ ಅಗಲ. ಆಕೆಗೆ ಸರಿಹೊಂದುವಂತಹ ಕ್ರೀಡಾ ಶೂಗಳು ಇಡೀ ಭಾರತದಲ್ಲೇ ಸಿಗುತ್ತಿಲ್ಲ! ಈಗ ಆಕೆ ತನ್ನಲ್ಲಿರುವ ಹಳೇ ಶೂಗಳೊಂದಿಗೆ ಏಶ್ಯಾಡ್‌ನ‌ಲ್ಲಿ ಸ್ಪರ್ಧಿಸಬೇಕಿದೆ.

ಆಕೆಯ ಸ್ಪರ್ಧೆಗಳು ಆ. 28ರಿಂದ ಶುರುವಾಗಲಿವೆ. ಅದಕ್ಕೂ ಮುನ್ನ ಆಕೆಗೆ ಶೂಗಳನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದೇ ಚಿಂತೆ. ತನ್ನ ಕಾಲಿಗೆ ತಕ್ಕಂತೆ ರೂಪುಗೊಳಿಸಿದ ಶೂಗಳು ತನಗೆ ಯಾವತ್ತೂ ಸಿಗಲಿಲ್ಲ. ಅದರ ಬದಲಿಗೆ ಒಂದು ಮಾಡೆಲ್‌ನ ಶೂಗಳನ್ನು ಬಳಸಲು ಆರಂಭಿಸಿದ್ದೆ. ಆದರೆ ಈಗ ಅಂತಹ ಶೂಗಳೇ ಭಾರತದಲ್ಲಿ ಸಿಗುವುದಿಲ್ಲ ಎಂದು ಬರ್ಮನ್‌ ಹೇಳುತ್ತಾರೆ.

ಇನ್ನು ಬೇರೆ ಬ್ರ್ಯಾಂಡ್‌ಗಳನ್ನು ಆಕೆ ಪ್ರಯತ್ನಿಸಿದ್ದಾರೆ. ಆದರೆ ಅವು ಯಾವುವೂ ಆಕೆಯ ಕಾಲಿಗೆ ಹೊಂದುತ್ತಿಲ್ಲ. ಹೇಗೋ ಹಾಕಿಕೊಂಡರೆ ಅಸಾಧ್ಯವಾದ ಕಾಲುನೋವು. ಆ 6ನೇ ಬೆರಳನ್ನು ಎರಡೂ ಕಾಲಿನಿಂದ ತೆಗೆಸಿ ಬಿಡು ಎಂದು ಹಲವರು ಸ್ವಪ್ನಾಗೆ ಸಲಹೆ ನೀಡಿದ್ದಾರೆ. ಅದನ್ನು ಆಕೆ ಗಂಭೀರವಾಗಿ ಪರಿಗಣಿಸಿಲ್ಲ. ಅದು ಹೇಗೋ ತಾನು ನಿಭಾಯಿಸಿ ಕೊಳ್ಳುತ್ತೇನೆ. ಸದ್ಯ ತನ್ನ ಗಮನ ಕ್ರೀಡಾಕೂಟದ ಮೇಲಿದೆ. ಉಳಿದಿ ದ್ದನ್ನು ಮರೆತುಬಿಟ್ಟು ಫ‌ಲಿತಾಂಶದ ಬಗ್ಗೆ ಮಾತ್ರ ಗಮನ ಹರಿಸುತ್ತೇನೆ ಎಂದು ಹೇಳಿಕೊಳ್ಳುತ್ತಾರೆ.

ಹೆಪ್ಟಾತ್ಲಾನ್‌ ಅಂದರೆ ಏನು?: ಹೆಪ್ಟಾತ್ಲಾನ್‌ ಎಂದರೆ 7 ಬೇರೆ ಬೇರೆ ರೀತಿಯ ಕ್ರೀಡೆಗಳನ್ನೊಳಗೊಂಡ ಸ್ಪರ್ಧೆ. ಇದು ಪುರುಷರಿಗೆ ಮತ್ತು ಮಹಿಳೆಯರಿಗೆ ಬೇರೆ ಬೇರೆ ಇರುತ್ತದೆ. ಮಹಿಳೆಯರ ಸ್ಪರ್ಧೆಯಲ್ಲಿ 100 ಮೀ. ಹರ್ಡಲ್ಸ್‌, ಎತ್ತರ ಜಿಗಿತ, ಶಾಟ್‌ಪುಟ್‌ ಎಸೆತ, 200 ಮೀ. ಓಟ, ಉದ್ದಜಿಗಿತ, ಜಾವೆಲಿನ್‌ ಎಸೆತ, 800 ಮೀ. ಓಟವಿರುತ್ತದೆ.

ಟಾಪ್ ನ್ಯೂಸ್

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1–vi

Lancashire ಪರ ಆಡುವ ವೆಂಕಟೇಶ್‌ ಅಯ್ಯರ್‌

1-srrr

Women’s Asia Cup: ಪಾಕ್ ವಿರುದ್ಧ ರೋಚಕ ಜಯ; ಫೈನಲ್‌ಗೆ ಲಂಕಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

2-chithapura

Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು

1-24-saturday

Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.