ಕಾರ್ಪೊರೇಟ್‌ ಕ್ರಿಕೆಟ್‌: ಫೋರಂ ಮಾಲ್‌ ಕ್ವಾರ್ಟರ್‌ಫೈನಲಿಗೆ


Team Udayavani, Nov 24, 2017, 6:05 AM IST

corporate-cricket.jpg

ಮಂಗಳೂರು: ಇಲ್ಲಿನ ಬ್ರ್ಯಾಂಡ್‌ ವಿಷನ್‌ ಇವೆಂಟ್‌ ಸಂಸ್ಥೆಯು ಅಡ್ಯಾರ್‌ನ ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಸಹಕಾರದೊಂದಿಗೆ ಆಯೋಜಿಸಿದ ಎಕೆ ಕಾರ್ಪೊರೇಟ್‌ ಕ್ರಿಕೆಟ್‌ ಬ್ಯಾಶ್‌ ಕೂಟದಲ್ಲಿ ಮರಿಯನ್‌ ಪ್ರೊಜೆಕ್ಟ್ ಮತ್ತು ಪರ್‌ಫಾರ್ಮ್ ಗ್ರೂಪ್‌ ತಂಡದ ವಿರುದ್ಧ ಗೆಲುವು ಸಾಧಿಸಿದ ಫೋರಂ ಮಾಲ್‌ ತಂಡವು ಕ್ವಾರ್ಟರ್‌ಫೈನಲಿಗೇರಿದೆ. 
ಸಹ್ಯಾದ್ರಿಯ ನೂತನ ಹುಲ್ಲುಹಾಸಿನ ಕ್ರೀಡಾಂಗಣದಲ್ಲಿ ನಡೆದ ಈ ಕೂಟದ ಪಂದ್ಯದಲ್ಲಿ ಪ್ರೊಜೆಕ್ಟ್ ತಂಡ 54 ರನ್‌ ಗಳಿಸಿದ್ದರೆ ಫೋರಂ ತಂಡ ದಾಮೋದರ್‌ ಅವರ ಉತ್ತಮ ಆಟದಿಂದಾಗಿ 4 ವಿಕೆಟ್‌ ನಷ್ಟದಲ್ಲಿ ಜಯ ಸಾಧಿಸಿತು. ಇನ್ನೊಂದು ಪಂದ್ಯದಲ್ಲಿ ಪರ್‌ಫಾರ್ಮ್ ನೀಡಿದ 76 ರನ್‌ ಸವಾಲನ್ನು ಫೋರಂ ತಂಡ 2 ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿತು. 35 ರನ್‌ ಗಳಿಸಿದ ಜೋಯೆಲ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಪರ್‌ಫಾರ್ಮ್ ತಂಡ ದಿನದ ಅಂತಿಮ ಪಂದ್ಯದಲ್ಲಿ ಮರಿಯನ್‌ ಪ್ರೊಜೆಕ್ಟ್ ತಂಡವನ್ನು ಸೋಲಿಸಿತ್ತು. ಪರ್‌ಫಾರ್ಮ್ ತಂಡ 78 ರನ್‌ ಗಳಿಸಿದ್ದರೆ ಮರಿಯನ್‌ ತಂಡ ಕೇವಲ 43 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ರೋಚಕವಾಗಿ ಸಾಗಿದ ಇನ್ನೊಂದು ಪಂದ್ಯದಲ್ಲಿ ಎಕೆ ಗ್ರೂಪ್‌ 49 ರನ್‌ ಗಳಿಸಲಷ್ಟೇ ಶಕ್ತವಾಗಿ 6 ರನ್ನಿನಿಂದ ಶರಣಾಯಿತು. 4 ವಿಕೆಟಿಗೆ 55 ರನ್‌ ಹೊಡೆದ ಎದುರಾಳಿ ತಂಡ ಎನೊÌàಯಿ ಕಂಪೆನಿ ಜಯಭೇರಿ ಬಾರಿಸಿತು.

24 ತಂಡಗಳು ಭಾಗವಹಿಸಲಿರುವ ಈ ಕೂಟವನ್ನು ತುಳು ಚಿತ್ರ ತಾರೆ ಅರ್ಜುನ್‌ ಕಾಪಿಕಾಡ್‌ ಉದ್ಘಾಟಿಸಿದರು. ಕಾರ್ಪೋರೇಟ್‌ ಕ್ರಿಕೆಟಿನ ಆರಂಭವು ಸಂಸ್ಥೆಗಳು ಮತ್ತು ನೌಕರರ ನಡುವಣ ಸೌಹಾರ್ದತೆಗೆ ಸೇತುವೆಯಾಗಿ ನಿಲ್ಲಬಲ್ಲುದು ಎಂದು ಪ್ರಾಯೋಜಕರಾದ ಎಕೆ ಸಮೂಹ ಸಂಸ್ಥೆಯ ಅಬ್ದುಲ್‌ ರಝಾಕ್‌ ಹೇಳಿದ್ದಾರೆ. ಕೂಟದ ಪ್ರಮುಖ ರೂವಾರಿ ಸಿರಾಜುದ್ದೀನ್‌, ನಾಗರಾಜ್‌, ನಟಿಯರಾದ ಪೂಜಾ ಶೆಟ್ಟಿ, ಆರಾಧ್ಯ ಮುಂತಾದವರು ಉಪಸ್ಥಿತರಿದ್ದರು.
ಇದೇ ವೇಳೆ ಕೂಟದ ಟ್ರೋಫಿಯನ್ನು ಅನಾ ವರಣಗೊಳಿಸಲಾಯಿತು. 

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

ARMY (2)

ಕಾಶ್ಮೀರದ ಉಧಂಪುರದಲ್ಲಿ ಗ್ರಾಮ ರಕ್ಷಣ ಸಿಬಂದಿ ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.