![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-415x276.jpg)
ಸುಳ್ಳು ಪ್ರಮಾಣಪತ್ರ: ಮನ್ಜೋತ್ಗೆ ನಿಷೇಧ
Team Udayavani, Jan 1, 2020, 11:24 PM IST
![Manjot-Kalra](https://www.udayavani.com/wp-content/uploads/2020/01/Manjot-Kalra-620x413.jpg)
ಹೊಸದಿಲ್ಲಿ: ನಕಲಿ ಜನನ ಪ್ರಮಾಣಪತ್ರ ಪ್ರಕರಣದಲ್ಲಿ ಸಿಕ್ಕಿಬಿದ್ದ ದಿಲ್ಲಿಯ ಯುವ ಎಡಗೈ ಆರಂಭಕಾರ ಮನ್ಜೋತ್ ಕಾಲ್ರಾ ಅವರಿಗೆ ಒಂದು ವರ್ಷದ ನಿಷೇಧ ವಿಧಿಸಲಾಗಿದೆ.
ಕಾಲ್ರಾ ಅಂಡರ್-16, ಅಂಡರ್-19 ಕೂಟಗಳ ವೇಳೆ ಸಲ್ಲಿಸಿದ ಜನನ ಪ್ರಮಾಣಪತ್ರ ನಕಲಿ ಆಗಿತ್ತು ಎಂಬುದಾಗಿ ಡಿಡಿಸಿಎ ತಿಳಿಸಿದೆ. ಕಾಲ್ರಾ ಅವರಿನ್ನು ತತ್ಕ್ಷಣಕ್ಕೆ ಜಾರಿಗೆ ಬರುವಂತೆ ಒಂದು ವರ್ಷ ಕಾಲ ರಣಜಿ ಪಂದ್ಯಾವಳಿಯಿಂದ ಹೊರಗುಳಿಯಬೇಕಿದೆ.
ಇದೇ ಪ್ರಕರಣದಲ್ಲಿ ದಿಲ್ಲಿ ತಂಡದ ಉಪನಾಯಕ ನಿತೀಶ್ ರಾಣಾ ಅವರನ್ನೂ ಸದ್ಯಕ್ಕೆ ಅಮಾನತಿನಲ್ಲಿಡಲಾಗಿದೆ.
ಟಾಪ್ ನ್ಯೂಸ್
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-415x276.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.