ಸಾಬರಮತಿ ನದಿಯಲ್ಲಿ ಬುಮ್ರಾ ತಾತನ ಮೃತದೇಹ!


Team Udayavani, Dec 11, 2017, 7:40 AM IST

Jasprit-Bumrah,-Santokh-Sin.jpg

ಅಹ್ಮದಾಬಾದ್‌: ಭಾರತ ತಂಡದ ವೇಗಿ ಜಸ್‌ಪ್ರೀತ್‌ ಬುಮ್ರಾ ಅಜ್ಜ ಸಂತೋಕ್‌ ಸಿಂಗ್‌ (84 ವರ್ಷ) ಅವರ ಶವ ಗುಜರಾತ್‌ನ ಸಬರಮತಿ ನದಿಯಲ್ಲಿ ಪತ್ತೆಯಾಗಿದೆ.ಗಾಂಧಿ ಸೇತುವೆ ಹಾಗೂ ದಧೀಜಿ ಸೇತುವೆಯೆ ನಡುವೆ ಸಂತೋಕ್‌ ಮೃತದೇಹ ರವಿವಾರ ಪತ್ತೆಯಾಗಿದೆ. ಸುದ್ದಿ ತಿಳಿದ ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿದ್ದಾರೆ. ಮೃತದೇಹವನ್ನು ಮೇಲೆತ್ತಿದ್ದಾರೆ. ಜಸ್‌ಪ್ರೀತ್‌ ತನ್ನನ್ನು ನೋಡಲು ನಿರಾಕರಿಸಿದ್ದಕ್ಕೆ ಸಂತೋಕ್‌ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಜಸ್‌ಪ್ರೀತ್‌ ಭೇಟಿಗೆ ಬಂದಿದ್ದ ಸಂತೋಕ್‌
ಅಹ್ಮದಾಬಾದ್‌ಗೆ ಮೊಮ್ಮಗ ಜಸ್‌ಪ್ರೀತ್‌ನನ್ನು ಭೇಟಿಯಾಗಲು 84 ವರ್ಷದ ಸಂತೋಕ್‌ ಆಗಮಿಸಿದ್ದರು. ಬಳಿಕ ಅವರು ಜಸ್‌ಪ್ರೀತ್‌ ಮನೆಗೂ ಹೋಗಿರುವುದರ ಬಗ್ಗೆ ಸುದ್ದಿ ಇರಲಿಲ್ಲ. ಅತ್ತ ತನ್ನ ಮನೆಗೂ ಮರಳಿರಲಿಲ್ಲ. ಗಾಬರಿಗೊಂಡ ಕುಟುಂಬದವರು ಸಂತೋಕ್‌ ಕಾಣೆಯಾಗಿದ್ದಾರೆ ಎಂದು ವಸ್ತ್ರಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಮತ್ತೂಂದು ಮೂಲಗಳ ಪ್ರಕಾರ, ಡಿ. ಒಂದರಂದು ವಸ್ತ್ರಾಪುರದ “ಸೋನಾಲ್‌ ಅಪಾರ್ಟ್‌ಮೆಂಟ್‌’ನಲ್ಲಿರುವ ಮಗಳ ಮನೆಗೆ ಸಂತೋಕ್‌ ತೆರಳಿದ್ದರು ಎನ್ನಲಾಗಿದೆ. ಇದೇ ವೇಳೆ ಅವರ ಹುಟ್ಟುಹಬ್ಬದಂದು 17 ವರ್ಷದ ಬಳಿಕ ಜಸ್‌ಪ್ರೀತ್‌ನನ್ನು ಭೇಟಿಯಾಗಲು ಇಷ್ಟಪಟ್ಟಿದ್ದರು. ಆದರೆ ಅದು ಸಾಧ್ಯವಾಗಿರಲಿಲ್ಲ. ಇದಕ್ಕೆ ಜಸ್‌ಪ್ರೀತ್‌ ತಾಯಿ, ಅಂದರೆ ಸಂತೋಕ್‌ ಸಿಂಗ್‌ ಅವರ ಸೊಸೆ ದಲ್ಜೀತ್‌ ಕೌರ್‌ ಅವಕಾಶ ನಿರಾಕರಿಸಿದ್ದರು. ಕನಿಷ್ಠ ಬುಮ್ರಾ ಮೊಬೈಲ್‌ ನಂಬರ್‌ ಕೂಡ ನೀಡಿರಲಿಲ್ಲ. ಈ ಘಟನೆ ಬಳಿಕ ಸಂತೋಕ್‌ ತಮ್ಮ ಮಗ ಬಲ್ವಿàಂದರ್‌ ಸಿಂಗ್‌ಗೆ ಕರೆ ಮಾಡಿ, ನಿಧನ ಹೊಂದಿರುವ ತನ್ನ ಪತ್ನಿಯನ್ನು ಭೇಟಿಯಾಗಲು ತೆರಳುತ್ತಿರುವುದಾಗಿ ತಿಳಿಸಿದ್ದರು. ಅನಂತರ ಸಂತೋಕ್‌ ಸಿಕ್ಕಿದ್ದು ಸಾಬರಮತಿ ನದಿಯಲ್ಲಿ ಶವವಾಗಿಯೇ ಎನ್ನಲಾಗಿದೆ. ಆಗ ಜಸ್‌ಪ್ರೀತ್‌ ಲಂಕಾ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು.

ವ್ಯಾಪಾರದಲ್ಲಿ ಭಾರೀ ನಷ್ಟ
1980-90ರಲ್ಲಿ ಗುಜರಾತ್‌ನಲ್ಲಿ ಉದ್ಯಮಿಯಾಗಿ ಸಂತೋಕ್‌ ಬಾರಿ ಯಶಸ್ಸು ಕಂಡಿದ್ದರು. ಸಂತೋಕ್‌ ಹೆಸರಲ್ಲಿಯೇ ಎರಡು ಕಾರ್ಖಾನೆಗಳಿದ್ದವು. ಅಪ್ಪನ ವ್ಯವಹಾರವನ್ನು ಜಸ್‌ಪ್ರೀತ್‌ ತಂದೆ ಜಸಿºàರ್‌ ನೋಡಿಕೊಳ್ಳುತ್ತಿದ್ದರು.  ಈ ವೇಳೆ ಬುಮ್ರಾ ತಂದೆ ಜಸಿºàರ್‌ ನಿಧನರಾದರು. ಬಳಿಕ ಸಂತೋಕ್‌ ವ್ಯಾಪಾರದಲ್ಲಿ ಬಾರೀ ನಷ್ಟಕ್ಕೆ ಒಳಗಾಗುತ್ತಾರೆ. 

ಹೊಟ್ಟೆಪಾಡಿಗಾಗಿ ಉತ್ತರಾಖಂಡ್‌ನ‌ಲ್ಲಿ ರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಾರೆ. ಇಲ್ಲಿಯೂ ಕೈಸುಟ್ಟುಕೊಳ್ಳುತ್ತಾರೆ. ತನ್ನ ಮೊಮ್ಮಗ ಕ್ರಿಕೆಟ್‌ ಆಡುತ್ತಿರುವುದನ್ನು ಟೀವಿಯಲ್ಲಿ ನೋಡಿದ್ದಾಗ ಆತನನ್ನು ಭೇಟಿಯಾಗಲು ಪ್ರಯತ್ನಿಸಿದ್ದರು. ಇದು ಈ ಹಿಂದೆಯೂ ಒಮ್ಮೆ ಭಾರೀ ಸುದ್ದಿಯಾಗಿದ್ದನ್ನು ಸ್ಮರಿಸಬಹುದು.

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.