ಜನವಸತಿಯೇ ಇಲ್ಲದ ಲುಸೈಲ್‌ನಲ್ಲಿ ಫೈನಲ್‌! ಈ ಲುಸೈಲ್‌ ನ ವಿಶೇಷವೇನು ಗೊತ್ತೇ?


Team Udayavani, Dec 19, 2022, 7:45 AM IST

ಜನವಸತಿಯೇ ಇಲ್ಲದ ಲುಸೈಲ್‌ನಲ್ಲಿ ಫೈನಲ್‌! ಈ ಲುಸೈಲ್‌ ನ ವಿಶೇಷವೇನು ಗೊತ್ತೇ?

ಈ ಸಲದ ವಿಶ್ವಕಪ್‌ ಫುಟ್ ಬಾಲ್‌ ಫೈನಲ್‌ ನಡೆದದ್ದು ಕತಾರ್‌ ರಾಜಧಾನಿ, ಆ ದೇಶದ ದೊಡ್ಡ ನಗರವಾದ ದೋಹಾದಲ್ಲಲ್ಲ, ಲುಸೈಲ್‌ನಲ್ಲಿ.

ಈ ಲುಸೈಲ್‌ ಬಗ್ಗೆ ನಿಮಗೆ ಗೊತ್ತೇ?
ಇದು ಕತಾರ್‌ನಲ್ಲಿ ಎರಡನೇ ದೊಡ್ಡ ನಗರ. ಇನ್ನೂ ವಿಶೇಷವೇನು ಗೊತ್ತೇ? ಇಲ್ಲಿನ್ನೂ ಜನವಸತಿಯೇ ಇಲ್ಲ. ಹಾಗಿದ್ದರೂ ಇದು ಭವಿಷ್ಯದ ನಗರಿ ಎಂದೇ ಕರೆಸಿಕೊಂಡಿದೆ. ಇಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಹೆದ್ದಾರಿಗಳು, ಮನುಷ್ಯ ನಿರ್ಮಿತ ದ್ವೀಪಗಳಿವೆ. ಚಿಮ್ಮುವ ಕಾರಂಜಿಗಳಿವೆ, ಪಾದಚಾರಿ ಮಾರ್ಗದಡಿಯಿಂದ ಮೇಲೆ ಚಿಮ್ಮುವ ಗಾಳಿಯಿದೆ. ಅಂತಹ ಬಿರುಬಿಸಿಲಿನಲ್ಲೂ ನಿಮ್ಮನ್ನು ತಂಪು ಮಾಡುವ ತಂಗಾಳಿಯಿದೆ. ಇವೆಲ್ಲ ಕತಾರ್‌ ಸರಕಾರ, ಈ ಪ್ರದೇಶ ಜನವಸತಿ ಯೋಗ್ಯವಾಗುವಂತೆ ಮಾಡಲು ನಡೆಸಿರುವ ಶ್ರಮದ ಪರಿಣಾಮ.
ಮುಂದೆ ಈ ಜಾಗದಲ್ಲಿ 4.50 ಲಕ್ಷ ಮಂದಿ ವಾಸಿಸುವ ನಿರೀಕ್ಷೆಯಿದೆ. ಭಾರತದ ನಗರಗಳಿಗೆ ಹೋಲಿಸಿದರೆ ಜಿಲ್ಲಾ ಕೇಂದ್ರದಲ್ಲೇ ಇದಕ್ಕಿಂತ ಹೆಚ್ಚು ಜನರು ವಾಸಿಸುತ್ತಾರೆ.

ಇಂಥದ್ದೊಂದು ಜನರೇ ಇಲ್ಲದ ಜಾಗದಲ್ಲಿ ಹಿಂದೆಂದೂ ಫುಟ್ ಬಾಲ್‌ ವಿಶ್ವಕಪ್‌ ಫೈನಲ್‌ ನಡೆದಿಲ್ಲ.

ಅಂದಹಾಗೆ ವಿಷಯ ಗೊತ್ತಾ? ಕತಾರ್‌ 2036 ಒಲಿಂಪಿಕ್ಸ್‌ ಆಯೋಜನೆಗೆ ತಯಾರಿ ನಡೆಸಿದೆಯಂತೆ!

 

ಟಾಪ್ ನ್ಯೂಸ್

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

1-wewweq

IPL; ಬೌಲರ್‌ಗಳನ್ನು ಕಾಪಾಡಿ: ಅಶ್ವಿ‌ನ್‌ ವಿನಂತಿ!

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-modi

Congress ಗೆದ್ದರೆ 370ನೇ ವಿಧಿ ವಾಪಸ್‌: ಮೋದಿ ಆರೋಪ

priyanka gandhi (2)

Modi ಮದುವೆ ಮನೆಯಲ್ಲಿ ಕೂತ ಮಾವ ಇದ್ದಂತೆ: ಪ್ರಿಯಾಂಕಾ

1-qweqwe

Nainital ಹಬ್ಬಿದ ಕಾಳ್ಗಿಚ್ಚು: ಕಾರ್ಯಾಚರಣೆಗೆ ಸೇನೆ ದೌಡು

kejriwal 2

ED ದುರ್ಬಳಕೆಗೆ ನನ್ನ ಬಂಧನವೇ ಸಾಕ್ಷಿ: ಕೇಜ್ರಿವಾಲ್‌

Arif Khan

Kerala; ಸುದೀರ್ಘ‌ ವಿಳಂಬದ ಬಳಿಕ 5 ಮಸೂದೆಗೆ ಗವರ್ನರ್‌ ಒಪ್ಪಿಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.