ಸೆಲ್ಫಿಗೆ ಕರೆದ ಅಭಿಮಾನಿಯ ಮೊಬೈಲ್ ಕಿತ್ತೆಸದ ವೇಗಿ “ರುದ್ರಪ್ರತಾಪ”
Team Udayavani, Jan 15, 2017, 4:28 PM IST
ಹೊಸದಿಲ್ಲಿ : ಭಾರತದ ವೇಗಿ ರುದ್ರಪ್ರತಾಪ್ ಸಿಂಗ್ ಅವರು ರಣಜಿ ಫೈನಲ್ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಮೊಬೈಲ್ ಕಿತ್ತೆಸದ ಘಟನೆ ನಡೆದಿದೆ. ಇದಕ್ಕೆ ಕಾರಣವಾಗಿದ್ದು ಅಭಿಮಾನಿ ಸೆಲ್ಫಿಗೆ ಕರೆದದ್ದು. ವಿಡಿಯೋ ವೀಕ್ಷಿಸಿ
ಪಂದ್ಯದ ನಾಲ್ಕನೇ ದಿನ ಗುಜರಾತ್ ಪರ ಫೀಲ್ಡಿಂಗ್ ಮಾಡುವ ವೇಳೆ ಈ ಘಟನೆ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.