ಟಿ20 ಸರಣಿ; ವನಿತಾ ಕ್ರಿಕೆಟ್ ತಂಡ ಪ್ರಕಟ: ಗಾಯಾಳು ಪೂಜಾ ಹೊರಕ್ಕೆ
Team Udayavani, Dec 2, 2022, 11:59 PM IST
ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ಡಿ. 9ರಿಂದ ಮುಂಬಯಿ ಯಲ್ಲಿ ಆರಂಭವಾಗಲಿರುವ 5 ಪಂದ್ಯಗಳ ಟಿ20 ಸರಣಿಗೆ ಭಾರತದ ವನಿತಾ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಎಡಗೈ ಪೇಸ್ ಬೌಲರ್ ಅಂಜಲಿ ಸರ್ವಾಣಿ ಈ ತಂಡದ ಹೊಸಮುಖವಾಗಿದ್ದಾರೆ. ಗಾಯಾಳು ಆಲ್ರೌಂಡರ್ ಪೂಜಾ ವಸ್ತ್ರಾಕರ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ.
ಆಂಧ್ರದವರಾದ 25 ವರ್ಷದ ಅಂಜಲಿ ಸರ್ವಾಣಿ ವನಿತಾ ಚಾಲೆಂಜರ್ ಸರಣಿಯಲ್ಲಿ ಭಾರತ “ಎ’ ತಂಡದ ಪರ ಉತ್ತಮ ಬೌಲಿಂಗ್ ನಿರ್ವಹಣೆ ತೋರಿದ್ದರು. ಮಹಾರಾಷ್ಟ್ರದ ಲೆಗ್ಸ್ಪಿನ್ ಆಲ್ರೌಂಡರ್ ದೇವಿಕಾ ವೈದ್ಯ 4 ವರ್ಷ ಬಳಿಕ ಟೀಮ್ ಇಂಡಿಯಾ ಪ್ರವೇಶಿಸಿರುವುದು ಈ ತಂಡದ ಅಚ್ಚರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್
Devotion: ಭಕ್ತಿಯ ಅರ್ಥವಾದರೂ ಏನು?
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್