![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
ರಾಣಿಗೆ ಮರಳಿ ನಾಯಕತ್ವ
ಕೊರಿಯಾ ವಿರುದ್ಧ 3 ಪಂದ್ಯಗಳ ವನಿತಾ ಹಾಕಿ ಸರಣಿ
Team Udayavani, May 11, 2019, 6:03 AM IST
![Rani-Rampal](https://www.udayavani.com/wp-content/uploads/2019/05/Rani-Rampal-620x374.jpg)
ಹೊಸದಿಲ್ಲಿ: ಸ್ಟ್ರೈಕರ್ ರಾಣಿ ರಾಮ್ಪಾಲ್ ಅವರನ್ನು ಮರಳಿ ಭಾರತೀಯ ವನಿತಾ ಹಾಕಿ ತಂಡದ ನಾಯಕಿಯನ್ನಾಗಿ ನೇಮಿಸಲಾಗಿದೆ. ಕೊರಿಯಾ ವಿರುದ್ಧ ಅವರದೇ ಅಂಗಳದಲ್ಲಿ ನಡೆಯಲಿರುವ 3 ಪಂದ್ಯ ಗಳ ಸರಣಿಗೆ ‘ಹಾಕಿ ಇಂಡಿಯಾ’ ಶುಕ್ರವಾರ ತಂಡವನ್ನು ಪ್ರಕಟಿಸಿತು.
ಗೋಲ್ಕೀಪರ್ ಸವಿತಾ ಉಪನಾ ಯಕಿಯಾಗಿರುತ್ತಾರೆ. ಗಾಯಾಳಾಗಿದ್ದ ಸವಿತಾ ಇತ್ತೀಚಿನ ಮಲೇಶ್ಯ ಪ್ರವಾಸ ವನ್ನು ತಪ್ಪಿಸಿಕೊಂಡಿದ್ದರು. ರಂಜನಿ ಇಟಿಮರ್ಪು ಮತ್ತೋರ್ವ ಗೋಲ್ಕೀಪರ್.
ಇದು ಎಫ್ಐಎಚ್ ವನಿತಾ ಸೀರಿಸ್ ಫೈನಲ್ಸ್ಗಾಗಿ ನಡೆಯಲಿರುವ ಅಭ್ಯಾಸಸರಣಿಯಾಗಿದೆ. ಈ ಪ್ರತಿಷ್ಠಿತ ಪಂದ್ಯಾವಳಿ ಜೂ. 15ರಿಂದ 23ರ ತನಕ ಜಪಾನಿನ ಹಿರೋಶಿಮಾದಲ್ಲಿ ನಡೆಯಲಿದೆ.
ಭಾರತ ತಂಡ
ಗೋಲ್ ಕೀಪರ್: ಸವಿತಾ, ರಂಜನಿ ಇಟಿಮರ್ಪು. ಡಿಫೆಂಡರ್: ಸಲೀಮಾ ಟೇಟೆ, ಸುನೀತಾ ಲಾಕ್ರಾ, ದೀಪ್ ಗ್ರೇಸ್ ಎಕ್ಕಾ, ಕರಿಷ್ಮಾ ಯಾದವ್, ಗುರ್ಜೀತ್ ಕೌರ್, ಸುಶೀಲಾ ಚಾನು. ಮಿಡ್ ಫೀಲ್ಡರ್: ಮೋನಿಕಾ, ನವಜೋತ್ ಕೌರ್, ನಿಕ್ಕಿ ಪ್ರಧಾನ್, ನೇಹಾ ಗೋಯೆಲ್, ಲಿಲಿಮಾ ಮಿಂಝ್. ಫಾರ್ವರ್ಡ್ಸ್: ರಾಣಿ ರಾಮ್ಪಾಲ್, ವಂದನಾ ಕಟಾರಿಯಾ, ಲಾಲ್ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್.
ಟಾಪ್ ನ್ಯೂಸ್
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-415x250.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
![Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ](https://www.udayavani.com/wp-content/uploads/2024/07/chirate-1-150x90.jpg)
Leopard… ಪೆರಂಪಳ್ಳಿ: ಮನೆಯ ಕಾಂಪೌಂಡ್ ಒಳಗೆ ಕಾಣಿಸಿಕೊಂಡ ಚಿರತೆ… ಭಯಭೀತರಾದ ಜನ
![Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ](https://www.udayavani.com/wp-content/uploads/2024/07/BUILDING-1-150x84.jpg)
Navi Mumbai: ಬೆಳ್ಳಂಬೆಳಗ್ಗೆ ಮೂರೂ ಅಂತಸ್ತಿನ ಕಟ್ಟಡ ಕುಸಿತ… ಹಲವರು ಸಿಲುಕಿರುವ ಶಂಕೆ
![Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/07/BIKE-7-150x86.jpg)
Tragedy: ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ… ಯುವಕ ಸ್ಥಳದಲ್ಲೇ ಮೃತ್ಯು
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.