![Mudhol ಬೈಕ್ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್ ವಶಕ್ಕೆ](https://www.udayavani.com/wp-content/uploads/2024/06/BIKE-SS-415x234.jpg)
Final ಸೋತ ಸಿಂಧು: ಮುಂದುವರಿದ ಪ್ರಶಸ್ತಿ ಬರಗಾಲ
Team Udayavani, May 27, 2024, 12:17 AM IST
![P-V-sindhu](https://www.udayavani.com/wp-content/uploads/2024/05/P-V-sindhu-620x414.jpg)
ಕೌಲಾಲಂಪುರ: ಪಿ.ವಿ. ಸಿಂಧು ಅವರ ಪ್ರಶಸ್ತಿ ಬರಗಾಲ ಮುಂದುವರಿದಿದೆ. ಅವರು ಮಲೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್ನಲ್ಲಿ ಸೋತು ನಿರಾಸೆ ಅನುಭವಿಸಿದರು.
ಸ್ಟಾರ್ ಆಟಗಾರ್ತಿಯರನೇಕರ ಗೈರಿ ನಿಂದಾಗಿ ಸಿಂಧು ಅವರಿಗೆ ಚಾಂಪಿ ಯನ್ ಆಗುವ ಉತ್ತಮ ಅವಕಾಶ ವೊಂದು ಇಲ್ಲಿ ತೆರೆದಿತ್ತು. ಆದರೆ ರವಿವಾರದ ಫೈನಲ್ನಲ್ಲಿ ಚೀನದ 7ನೇ ರ್ಯಾಂಕ್ ಆಟಗಾರ್ತಿ ವಾಂಗ್ ಝಿ ಯಿ ವಿರುದ್ಧ 21-16, 5-21, 16-21 ಸೋಲನುಭವಿಸಿದರು. ಮೊದಲ ಗೇಮ್ ಗೆದ್ದರೂ ಈ ಮೇಲುಗೈಯನ್ನು ಉಳಸಿಕೊಳ್ಳಲು ಸಿಂಧು ಅವರಿಂದ ಸಾಧ್ಯವಾಗಲಿಲ್ಲ. ದ್ವಿತೀಯ ಗೇಮ್ನಲ್ಲಿ ಗಳಿಸಿದ್ದು ಬರೀ 5 ಅಂಕ. ನಿರ್ಣಾಯಕ ಗೇಮ್ನಲ್ಲಿ 11-3ರ ಭಾರೀ ಮುನ್ನಡೆ ಸಾಧಿಸಿದರೂ ಇದನ್ನು ಕಾಯ್ದುಕೊಳ್ಳದೆ ಹೋದರು. 79 ನಿಮಿಷಗಳ ಕಾಲ ಇವರ ಆಟ ಸಾಗಿತು.
ಸಿಂಧು ಕೊನೆಯ ಸಲ 2022ರಲ್ಲಿ ಸಿಂಗಾಪುರ್ ಓಪನ್ ಪ್ರಶಸ್ತಿ ಜಯಿಸಿ ದ್ದರು. ಅದೇ ವರ್ಷ ಕಾಮನ್ವೆಲ್ತ್ ಗೇಮ್ಸ್ ಬಂಗಾರವನ್ನೂ ಜಯಿಸಿದ್ದರು. ಅಲ್ಲಿಂದೀಚೆ ಪ್ರಶಸ್ತಿ ಮರೀಚಿಕೆಯೇ ಆಗಿ ಉಳಿದಿದೆ. ಇದರಿಂದ ಅವರ ಪ್ಯಾರಿಸ್ ಒಲಿಂಪಿಕ್ಸ್ ತಯಾರಿಗೆ ಹಿನ್ನಡೆಯಾಗಿದೆ. ಸಿಂಧು ಕಳೆದೆರಡು ಒಲಿಂಪಿಕ್ಸ್ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ಜಯಿಸಿದ್ದರು.
ಟಾಪ್ ನ್ಯೂಸ್
![Mudhol ಬೈಕ್ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್ ವಶಕ್ಕೆ](https://www.udayavani.com/wp-content/uploads/2024/06/BIKE-SS-415x234.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Mudhol ಬೈಕ್ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್ ವಶಕ್ಕೆ](https://www.udayavani.com/wp-content/uploads/2024/06/BIKE-SS-150x85.jpg)
Mudhol ಬೈಕ್ಗಳ ಸರಣಿ ಕಳ್ಳತನ; ಆರೋಪಿ ಪೊಲೀಸ್ ವಶಕ್ಕೆ
![Rahul Gandhi resfused to take Leader of Opposition post In Lok Sabha](https://www.udayavani.com/wp-content/uploads/2024/06/rahul-14-150x83.jpg)
Lok Sabha; ವಿಪಕ್ಷ ನಾಯಕನ ಸ್ಥಾನಕ್ಕೆ ಹೆಸರು ಬಹುತೇಕ ಅಂತಿಮ; ಹುದ್ದೆ ಬೇಡ ಎಂದ ರಾಹುಲ್
![Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ](https://www.udayavani.com/wp-content/uploads/2024/06/GOA-A-150x81.jpg)
Goa Calangute Beach: ಮೊಬೈಲ್,ಬ್ಯಾಗ್ ಕಳ್ಳತನ; ಮೂವರ ಬಂಧನ
![ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !](https://www.udayavani.com/wp-content/uploads/2024/06/Bagalkot-150x73.jpg)
ಬಾಗಲಕೋಟೆ: ಇಳಕಲ್ಲ ಸೀರೆಯುಟ್ಟು ಓಡಿದ 1500 ನಾರಿಯರು !
![ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು](https://www.udayavani.com/wp-content/uploads/2024/06/maski-150x90.jpg)
ರಸ್ತೆ ಬದಿ ನಿಲ್ಲಿಸಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಬೈಕ್ ಡಿಕ್ಕಿ: ಸವಾರ ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.