![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ನಿವೃತಿಯ ಸುಳಿವು ನೀಡಿದ ಫುಟಬಾಲ್ ನಾಯಕ ಸುನೀಲ್ ಚೆಟ್ರಿ?
Team Udayavani, Jan 5, 2020, 4:36 PM IST
![sunil](https://www.udayavani.com/wp-content/uploads/2020/01/sunil-620x349.jpg)
ನವದೆಹಲಿ: ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಚೆಟ್ರಿ ನಿವೃತ್ತಿಯ ಸುಳಿವು ನೀಡಿದ್ದಾರೆಯೇ? ಹೀಗೊಂದು ಅನುಮಾನ ಮೂಡಿದೆ.
ಸಮಕಾಲೀನ ವಿಶ್ವ ಫುಟ್ಬಾಲಿಗರ ಪೈಕಿ 2ನೇ ಗರಿಷ್ಠ ಗೋಲು ಬಾರಿಸಿರುವ ಸಾಧನೆ ಮಾಡಿರುವ ಚೆಟ್ರಿ ಆಡಿರುವ ಮಾತುಗಳು ಈ ಅನುಮಾನಗಳಿಗೆ ಕಾರಣ.
ಶುಕ್ರವಾರ ಬೆಂಗಳೂರು ತಂಡವನ್ನು ಐಎಸ್ಎಲ್ ಪಂದ್ಯದಲ್ಲಿ ಗೋವಾ ವಿರುದ್ಧ ಗೆಲ್ಲಿಸಿದ ನಂತರ, ಚೆಟ್ರಿ ಒಂದಷ್ಟು ಮಾತನಾಡಿದ್ದರು. ಆ ವೇಳೆ, ನನಗಿನ್ನು ಬಹಳ ಅಂತಾರಾಷ್ಟ್ರೀಯ ಪಂದ್ಯವಾಡುವ ಅವಕಾಶವಿಲ್ಲವೆನ್ನುವುದು ಗೊತ್ತಿದೆ ಎಂದಿದ್ದರು. ಇದು ಅವರು ನಿವೃತ್ತಿಯಾಗುವ ಚಿಂತನೆ ಮಾಡಿದ್ದಾರೆಯೇ ಎಂಬ ಪ್ರಶ್ನೆ ಹುಟ್ಟಿಸಿತು.
ಸದ್ಯ ಅವರಿಗೆ 35 ವರ್ಷ ಮಾತ್ರ. ಅವರ ಲಯದಲ್ಲೂ ಕೊರತೆಯಿಲ್ಲ. ಹೀಗಿದ್ದಾಗ ಇಂತಹ ಮಾತನ್ನು ಅವರು ಏಕೆ ಹೇಳಬೇಕು ಎಂಬ ಕುತೂಹಲವೂ ಇದೆ. ಆದರೆ ಇನ್ನೂ ಕನಿಷ್ಠ 3 ವರ್ಷ ಆಡುವ ಮನಸ್ಸಿದೆ ಎಂಬ ಸುಳಿವನ್ನೂ ನೀಡಿದ್ದಾರೆ.
2023ರಲ್ಲಿ ಚೀನಾದಲ್ಲಿ ನಡೆಯುವ ಏಷ್ಯಾ ಫುಟ್ಬಾಲ್ ಕೂಟಕ್ಕೆ ಭಾರತ ಅರ್ಹವಾಗುವಂತೆ ಮಾಡುವುದು ತನ್ನ ಗುರಿ. ಆದ್ದರಿಂದ ತಾನಿನ್ನೂ ಕಷ್ಟಪಡ ಬೇಕಾಗಿದೆ ಎಂದಿದ್ದಾರೆ. ಹಾಗಾದರೆ 2023ರವರೆಗೆ ಅವರು ತಂಡದಲ್ಲಿ ಮುಂದುವರಿಯುವ ಆಸಕ್ತಿ ಹೊಂದಿದ್ದಾರೆಯೇ? ಎಂಬ ಪ್ರಶ್ನೆಯೂ ಇದೆ.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.