ಹೈದ್ರಾಬಾದ್‌ಗೆ 2ನೇ ಜಯ; ಸೋಲಿನಾಟ ಮುಂದುವರಿಸಿದ ಗುಜರಾತ್‌


Team Udayavani, Apr 10, 2017, 11:51 AM IST

David-ipl.jpg

ಹೈದರಾಬಾದ್‌: ಈ ಋತುವಿನಲ್ಲಿ ಹೈದ್ರಾಬಾದ್‌ ತನ್ನ ಭರ್ಜರಿ ಅಭಿಯಾನವನ್ನು ಮುಂದುವರಿಸಿದೆ. ಅದು ಸತತ 2ನೇ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದೆ. ತನ್ನ ನೆಲದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಲಯನ್ಸ್‌ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿದೆ. 

ಹೈದ್ರಾಬಾದ್‌ ನಾಯಕ ಡೇವಿಡ್‌ ವಾರ್ನರ್‌ ಭರ್ಜರಿ 76 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ಲಯನ್ಸ್‌ ಬ್ಯಾಟಿಂಗ್‌ನಲ್ಲಿ ತೀವ್ರ ಕುಸಿತ ಅನುಭವಿಸಿತು. 20 ಓವರ್‌ ಆಡಿದ ಅದು ಕೇವಲ 135 ರನ್‌ ಗಳಿಸಿತು. ಇದನ್ನು ಬೆನ್ನಟ್ಟಿದ
ಹೈದರಾಬಾದ್‌ ಕೇವಲ 15.3 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು 140 ರನ್‌ ಗಳಿಸಿತು.

ಇದರಲ್ಲಿ ವಾರ್ನರ್‌ರದ್ದು ಸಿಂಹಪಾಲು. ಅವರು 6 ಬೌಂಡರಿ, 4 ಸಿಕ್ಸರ್‌ ಸೇರಿದಂತೆ 45 ಎಸೆತದಲ್ಲಿ 76 ರನ್‌ ಬಾರಿಸಿದರು. ಇವರಿಗೆ ಸಾಥ್‌ ನೀಡಿದ ಹೆನ್ರಿಕ್ಸ್‌ 39 ಎಸೆತದಲ್ಲಿ 52 ರನ್‌ ಗಳಿಸಿದರು.  

ಪಂದ್ಯದ ತಿರುವು
ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ ತನ್ನ ಅಗ್ರ ನಾಲ್ಕು ವಿಕೆಟ್‌ಗಳನ್ನು 57 ರನ್‌ ಗಳಾಗುವಾಗ ಕಳೆದುಕೊಂಡಿತು. ಇದರಿಂದ ಅದು ಹೊರಬರದ ಪರಿಣಾಮ ಅದಕ್ಕೆ ಭಾರೀ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ .

ಸ್ಕೋರ್‌ಪಟ್ಟಿ
ಗುಜರಾತ್‌ ಲಯನ್ಸ್‌

ಜಾಸನ್‌ ರಾಯ್‌    ಸಿ ಧವನ್‌ ಬಿ ಭುವನೇಶ್ವರ್‌    31
ಬ್ರೆಂಡನ್‌ ಮೆಕಲಮ್‌    ಎಲ್‌ಬಿಡಬ್ಲ್ಯು ರಶೀದ್‌    5
ಸುರೇಶ್‌ ರೈನಾ    ಎಲ್‌ಬಿಡಬ್ಲ್ಯು ರಶೀದ್‌    5
ಆರನ್‌ ಫಿಂಚ್‌    ಎಲ್‌ಬಿಡಬ್ಲ್ಯು ರಶೀದ್‌    3
ದಿನೇಶ್‌ ಕಾರ್ತಿಕ್‌    ಸಿ ಓಜಾ ಬಿ ನೆಹ್ರಾ    30
ಡ್ವೇನ್‌ ಸ್ಮಿತ್‌    ಸಿ ವಿಜಯ್‌ಶಂಕರ್‌ ಬಿ ಭುವನೇಶ್ವರ್‌    37
ಧವಳ್‌ ಕುಲಕರ್ಣಿ    ರನೌಟ್‌    1
ಪ್ರವೀಣ್‌ ಕುಮಾರ್‌    ಔಟಾಗದೆ    7
ಬಾಸಿಲ್‌ ಥಂಪಿ    ಔಟಾಗದೆ    13
ಇತರ        3
ಒಟ್ಟು  (20 ಓವರ್‌ಗಳಲ್ಲಿ 7 ವಿಕೆಟಿಗೆ)        135
ವಿಕೆಟ್‌ ಪತನ: 1-35, 2-37, 3-42, 4-57, 5-113, 6-114, 7-115.
ಬೌಲಿಂಗ್‌:
ಬಿಪುಲ್‌ ಶರ್ಮ        4-0-24-0
ಭುವನೇಶ್ವರ್‌ ಕುಮಾರ್‌        4-0-21-2
ಆಶಿಷ್‌ ನೆಹ್ರಾ        4-0-27-1
ರಶೀದ್‌ ಖಾನ್‌        4-0-19-3
ಬೆನ್‌ ಕಟಿಂಗ್‌        3-0-29-0
ಮೊಸಸ್‌ ಹೆನ್ರಿಕ್ಸ್‌        1-0-12-0

ಸನ್‌ರೈಸರ್ ಹೈದರಾಬಾದ್‌
ಡೇವಿಡ್‌ ವಾರ್ನರ್‌    ಔಟಾಗದೆ    76
ಶಿಖರ್‌ ಧವನ್‌    ಸಿ ಮೆಕಲಮ್‌ ಬಿ ಪ್ರವೀಣ್‌    9
ಮೊಸಸ್‌ ಹೆನ್ರಿಕ್ಸ್‌    ಔಟಾಗದೆ    52
ಇತರ        3
ಒಟ್ಟು  (15.3 ಓವರ್‌ಗಳಲ್ಲಿ ಒಂದು ವಿಕೆಟಿಗೆ)        140
ವಿಕೆಟ್‌ ಪತನ: 1-32.
ಬೌಲಿಂಗ್‌:
ಸುರೇಶ್‌ ರೈನಾ        2-0-24-0
ಪ್ರವೀಣ್‌ ಕುಮಾರ್‌        2-0-16-1
ತೇಜಸ್‌ ಬರೋಕಾ        3.3-0-33-0
ಧವಳ್‌ ಕುಲಕರ್ಣಿ        2-0-17-0
ಶಿವಿಲ್‌ ಕೌಶಿಕ್‌        4-0-29-0
ಬಾಸಿಲ್‌ ಥಂಪಿ        2-0-21-0

ಪಂದ್ಯಶ್ರೇಷ್ಠ: ರಶೀದ್‌ ಖಾನ್‌

ಟಾಪ್ ನ್ಯೂಸ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqqwewq

Must win ಡೆಲ್ಲಿ ಪ್ಲೇ ಆಫ್ ಆಸೆ ಜೀವಂತ: ರಾಜಸ್ಥಾನ್‌ ರಾಯಲ್ಸ್‌ ಸವಾಲು

CSK (2)

CSK; ಬಸ್‌ ಕಂಡಕ್ಟರ್‌ಗಳಿಗೆ ಚೆನ್ನೈ ಕಿಂಗ್ಸ್‌ನಿಂದ 8 ಸಾವಿರ ಅಗತ್ಯ ಗಿಫ್ಟ್ !

1-sss

Central government ಒಪ್ಪಿದರೆ ಪಾಕ್‌ಗೆ ಭಾರತ ಕ್ರಿಕೆಟ್‌ ತಂಡ: ರಾಜೀವ್‌ ಶುಕ್ಲ

1-wewqewqe

T20 ಸರಣಿ; ಬಾಂಗ್ಲಾ ಎದುರು ಭಾರತ ವನಿತೆಯರಿಗೆ 56 ರನ್‌ ಗೆಲುವು: 4-0 ಮುನ್ನಡೆ

PCB

Pakistan ಟಿ20 ವಿಶ್ವಕಪ್‌ ಗೆದ್ದರೆ ಪ್ರತಿ ಆಟಗಾರರಿಗೆ 1 ಲಕ್ಷ ಡಾಲರ್‌ ಬಹುಮಾನ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.