ಪ್ಯಾರಾಲಿಂಪಿಕ್ಸ್‌ ಇತಿಹಾಸ ಭಾರತಕ್ಕೆ ಒಲಿದಿವೆ ಡಜನ್‌ ಪದಕಗಳು


Team Udayavani, Aug 24, 2021, 7:10 AM IST

ಪ್ಯಾರಾಲಿಂಪಿಕ್ಸ್‌  ಇತಿಹಾಸ ಭಾರತಕ್ಕೆ ಒಲಿದಿವೆ ಡಜನ್‌ ಪದಕಗಳು

ಬೇಡಿ… ಪದಕಗಳ ಹ್ಯಾಟ್ರಿಕ್‌:

1984ರ ನ್ಯೂಯಾರ್ಕ್‌-ಸ್ಟೋಕ್‌ ಮಾಂಡೆವಿಲ್ಲೆ ಕೂಟದಲ್ಲಿ ಜೋಗಿಂದರ್‌ ಬೇಡಿ ಪದಕಗಳ ಹ್ಯಾಟ್ರಿಕ್‌ ಸಾಧಿಸಿದ್ದು ವಿಶೇಷ. ಅಂದು ಅವರು ಮೂರು ಕ್ರೀಡೆ ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. ಶಾಟ್‌ಪುಟ್‌ನಲ್ಲಿ ಬೆಳ್ಳಿ, ಡಿಸ್ಕಸ್‌ ತ್ರೋ ಮತ್ತು ಜಾವೆಲಿನ್‌ ತ್ರೋನಲ್ಲಿ ಕಂಚಿನ ಪದಕ ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಅತೀ ಹೆಚ್ಚು ಪದಕ ಗೆದ್ದ ಭಾರತದ ದಾಖಲೆ ಬೇಡಿ ಹೆಸರಲ್ಲಿದೆ.

ಜಾವೆಲಿನ್‌ನಲ್ಲಿ ಬೇಡಿ ಅವರನ್ನು ಮೀರಿಸಿದ ಮತ್ತೋರ್ವ ಸ್ಪರ್ಧಿ ಭೀಮರಾವ್‌ ಕೇಸರ್ಕರ್‌ ಬೆಳ್ಳಿ ಜಯಿಸಿದರು.

ಚಿನ್ನದ ಈಟಿಯ ಜಜಾರಿಯಾ:

ಭಾರತ ಮತ್ತೂಂದು ಪ್ಯಾರಾ ಲಿಂಪಿಕ್ಸ್‌ ಚಿನ್ನಕ್ಕಾಗಿ 32 ವರ್ಷ ಕಾಯಬೇಕಾಯಿತು. 2004ರ ಅಥೇನ್ಸ್‌ ಕೂಟದ ಜಾವೆಲಿನ್‌ ಎಸೆತದಲ್ಲಿ ದೇವೇಂದ್ರ ಜಜಾರಿಯಾ 62.15 ಮೀ. ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದರು. ಇದರೊಂದಿಗೆ ಭಾರತದ 20 ವರ್ಷಗಳ ಪದಕ ಬರಗಾಲ ನೀಗಿಸಿದರು.

ಇದೇ ಕೂಟದಲ್ಲಿ ರಾಜೀಂದರ್‌ ಸಿಂಗ್‌ ರಹೆಲು 56 ಕೆಜಿ ಪವರ್‌ಲಿಫ್ಟಿಂಗ್‌ನಲ್ಲಿ 157.5 ಕೆಜಿ ಸಾಧನೆಯೊಂದಿಗೆ ಕಂಚು ಗೆದ್ದರು.

 2012: ಗಿರೀಶ್‌ ಏಕೈಕ ಸಾಧಕ:

ಲಂಡನ್‌ನಲ್ಲಿ ಗಿರೀಶ್‌ ನಾಗರಾಜೇ ಗೌಡ ಹೈಜಂಪ್‌ನಲ್ಲಿ ಬೆಳ್ಳಿ ಗೆದ್ದು ದೇಶಕ್ಕೆ ಏಕೈಕ ಪದಕ ತಂದಿತ್ತರು. ಅಂದಿನ ಗಿರೀಶ್‌ ಸಾಧನೆ 1.74 ಮೀ. ಇವರು  ಕರ್ನಾಟಕದವರೆಂಬುದು ಅಭಿಮಾನದ ಸಂಗತಿ.

ಜಜಾರಿಯಾ ಜತೆಗೆ ತಂಗವೇಲು:

2016ರ ರಿಯೋ ಗೇಮ್ಸ್‌ನಲ್ಲಿ ಭಾರತಕ್ಕೆ ಅವಳಿ ಬಂಗಾರದ ಸಂಭ್ರಮ. ಜಾವೆಲಿನ್‌ನಲ್ಲಿ ಮತ್ತೆ ದೇವೇಂದ್ರ ಜಜಾರಿಯಾ, ಹೈಜಂಪ್‌ನಲ್ಲಿ ಮರಿಯಪ್ಪನ್‌ ತಂಗವೇಲು ಹರುಷ ಉಕ್ಕಿಸಿದರು. ಜಜಾರಿಯಾ ಭಾರತಕ್ಕೆ ಎರಡು ಚಿನ್ನ ತಂದಿತ್ತ ಮೊದಲ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾದರು. ತಂಗವೇಲು 1.89 ಮೀ. ಎತ್ತರಕ್ಕೆ ನೆಗೆದು ಬಂಗಾರಕ್ಕೆ ಕೈಯೊಡ್ಡಿದರು. ಕಂಚಿನ ಪದಕ ಭಾರತದ ಮತ್ತೋರ್ವ ಹೈಜಂಪರ್‌ ವರುಣ್‌ ಸಿಂಗ್‌ ಭಾಟಿ ಪಾಲಾಯಿತು.

ದೀಪಾ ಮಲಿಕ್‌ ಶಾಟ್‌ಪುಟ್‌ನಲ್ಲಿ ಬೆಳ್ಳಿ ಗೆದ್ದರು. ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ವನಿತಾ ಕ್ರೀಡಾಪಟು ಎಂಬುದು ದೀಪಾ ಹೆಗ್ಗಳಿಕೆ.

ಸೈನಿಕನಿಂದ ಮೊದಲ ಚಿನ್ನ :

ಭಾರತಕ್ಕೆ ಮೊದಲ ಪ್ಯಾರಾಲಿಂಪಿಕ್ಸ್‌ ಪದಕ ತಂದಿತ್ತ ಹೆಗ್ಗಳಿಕೆ ಮುರಳೀಕಾಂತ್‌ ಪೇಟ್ಕರ್‌ ಅವರದು. 1972ರ ಹೈಡೆಲ್‌ಬರ್ಗ್‌ ಕೂಟದ 50 ಮೀ. ಫ್ರೀಸ್ಟೈಲ್‌ ಸ್ವಿಮ್ಮಿಂಗ್‌ನಲ್ಲಿ ಅವರು 37.33 ಸೆಕೆಂಡ್ಸ್‌ ಗಳ ದಾಖಲೆಯೊಂದಿಗೆ ಬಂಗಾರದೊಂದಿಗೆ ಮಿನುಗಿದರು. ಭಾರತೀಯ ಸೇನೆಯಲ್ಲಿದ್ದ ಪೇಟ್ಕರ್‌ ಆರಂಭದಲ್ಲಿ ಬಾಕ್ಸರ್‌ ಆಗಿದ್ದರು. 1965ರ ಭಾರತ-ಪಾಕಿಸ್ಥಾನ ಯುದ್ಧದ ವೇಳೆ ತೋಳಿಗೆ ಪೆಟ್ಟು ಬಿದ್ದ ಕಾರಣ ಬೇರೆ ಕ್ರೀಡೆಯತ್ತ ಹೊರಳಿದರು.

ಟಾಪ್ ನ್ಯೂಸ್

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

1-asdsad

Farmers ಸಂಪೂರ್ಣ ಸಾಲ ಮನ್ನಾ ಮಾಡದಿದ್ದರೆ ಬೀದಿಗಿಳಿದು ಹೋರಾಟ:ಯಡಿಯೂರಪ್ಪ

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

Jignesh Mevani: ಮೋದಿ ಪರಿವಾರ ಎಂದರೆ ಪ್ರಜ್ವಲ್‌ ರೇವಣ್ಣನಂಥವರಾ?; ಜಿಗ್ನೇಶ್‌

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

MP D.K. Suresh: ದೇವೇಗೌಡರ ಕುಟುಂಬವನ್ನು 420 ಎಂದು ಕರೆಯಲ್ಲ: ಡಿಕೆಸು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

China: ಭಾರೀ ಮಳೆಗೆ ಕುಸಿದ ಹೈವೇ: ಚೀನಾದಲ್ಲಿ ಕನಿಷ್ಠ 48 ಸಾವು

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ

VS Ugrappa: ಪ್ರಜ್ವಲ್‌ ಪ್ರಕರಣ ಮುಚ್ಚಿ ಹಾಕಲು ಬಿಜೆಪಿ ನಾಯಕರಿಂದ ಸಂಚು: ಉಗ್ರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳಿಗೆ ಅಮುಲ್‌ ಪ್ರಾಯೋಜನೆ

T20 World Cup: ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳಿಗೆ ಅಮುಲ್‌ ಪ್ರಾಯೋಜನೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

CSKvsPBKS; ”ಇದು ಟೀಮ್ ಗೇಮ್….”: ಧೋನಿ ನಡೆಗೆ ಇರ್ಫಾನ್ ಪಠಾಣ್ ಟೀಕೆ

SUNIPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಸನ್‌ರೈಸರ್ ಹೈದರಾಬಾದ್‌ ಎದುರಾಳಿ ರಾಜಸ್ಥಾನ್‌ ಪ್ಲೇ ಆಫ್ ಗೆ ಒಂದೇ ಮೆಟ್ಟಿಲು

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

IPL ಚೆನ್ನೈಯಲ್ಲಿ ಮೆರೆದಾಡಿದ ಪಂಜಾಬ್‌ ಕಿಂಗ್ಸ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: 21 ವರ್ಷದ ರೋಹಿತ್‌ ನೇಪಾಲ ನಾಯಕ

T20 World Cup: ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳಿಗೆ ಅಮುಲ್‌ ಪ್ರಾಯೋಜನೆ

T20 World Cup: ಯುಎಸ್‌ಎ, ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡಗಳಿಗೆ ಅಮುಲ್‌ ಪ್ರಾಯೋಜನೆ

1-wwqewqe

Yallapur;ಚುನಾವಣ ಸಿಬಂದಿಗಳ ತರಬೇತಿಯಲ್ಲಿ ಗದ್ದಲದ ವಾತಾವರಣ

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

Boeing aircraft: ಬೋಯಿಂಗ್‌ ವಿಮಾನದ ದೋಷ ಪತ್ತೆ ಮಾಡಿದ್ದ ಮಾಹಿತಿದಾರ ದಿಢೀರ್‌

1-wewqewqe

BJP; ಭಾರತ ವಿಶ್ವ ಮಟ್ಟದಲ್ಲಿ ಮಿಂಚಿದ್ದು ಮೋದಿ ಅಭಿವೃದ್ಧಿಯಿಂದ: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.