ವಿಜಯ್ ಹಜಾರೆ: ಇಂದು ರಾಜ್ಯಕ್ಕೆ ಬರೋಡ ಎದುರಾಳಿ
Team Udayavani, Feb 5, 2018, 6:50 AM IST
ಬೆಂಗಳೂರು: ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಕೂಟ ಸೋಮವಾರದಿಂದ ಆರಂಭವಾಗಲಿದೆ. ಆತಿಥೇಯ ಕರ್ನಾಟಕ ಬೆಂಗಳೂರಿನ ಆಲೂರಿನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಬರೋಡ ತಂಡವನ್ನು ಎದುರಿಸಲಿದೆ. ಗೆಲುವಿನ ನಿರೀಕ್ಷೆಯನ್ನು ಇಟ್ಟುಕೊಂಡಿದೆ.
ಕರ್ನಾಟಕ ತಂಡ: ವಿನಯ್ ಕುಮಾರ್, ಎಂ.ಪ್ರಸಿದ್ಧ್, ಬಿ.ಆರ್.ಶರತ್, ಕರುಣ್ ನಾಯರ್, ಅಭಿಮನ್ಯು ಮಿಥುನ್, ಎಚ್.ಎಸ್.ಶರತ್, ಶ್ರೇಯಸ್ ಗೋಪಾಲ್, ಸ್ಟುವರ್ಟ್ ಬಿನ್ನಿ, ಕೆ.ಬಿ.ಪವನ್, ಅಮಿತ್ ವರ್ಮ, ಅಭಿಷೇಕ್ ರೆಡ್ಡಿ, ಎಸ್.ಅರವಿಂದ್. ಸಿಎಂ.ಗೌತಮ್, ಕೆ.ಗೌತಮ್,ಸುನೀಲ್ ರಾಜು, ಜೆ.ಸುಚಿತ್, ಕುನಾಲ್ ಕಪೂರ್, ಮಾಯಾಂಕ್ ಅಗರ್ವಾಲ್, ಶಿಶಿರ್, ಡಿ.ನಿಶ್ಚಲ್, ಆರ್.ಸಮರ್ಥ್, ಪವನ್ ದೇಶಪಾಂಡೆ, ರೋನಿತ್ ಮೋರೆ, ಟಿ.ಪ್ರದೀಪ್, ಪ್ರತೀಕ್ ಜೈನ್, ರಿತೇಶ್ ಭಟ್ಕಳ್, ಮಿತ್ರಕಾಂತ್ ಯಾದವ್, ಅನಿರುದ್ಧ್, ಕೌನೈನ್ ಅಬ್ಟಾಸ್, ಪ್ರವೀಣ್ ದುಬೆ, ಅರ್ಜುನ್ ಹೊಯ್ಸಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಬಿಗ್ಬಾಸ್ ವಿನ್ನರ್ ಯಾರು ಎನ್ನುವುದನ್ನು ಮೊದಲೇ ನಿರ್ಧರಿಸಿರುತ್ತಾರೆ: ಮಾಜಿ ಸ್ಪರ್ಧಿ
Yadgiri: ಪ್ರಜ್ವಲ್ ರೇವಣ್ಣ ಪ್ರಕರಣ… ದೇವೇಗೌಡರಿಗೆ ಪತ್ರ ಬರೆದ ಶಾಸಕ ಶರಣಗೌಡ ಕಂದಕೂರು
T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ
ಕಾಂಗ್ರೆಸ್ಗೆ ಶಾಕ್: ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದು ಬಿಜೆಪಿ ಸೇರ್ಪಡೆಗೊಂಡ ಅಭ್ಯರ್ಥಿ
Haveri; ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳಿಗೆ ಸುಲಭ ಗೆಲುವು: ಪ್ರತಾಪ್ ಸಿಂಹ