ಭಾರತದಲ್ಲಿ  ಫಿಫಾ ಕ್ರೇಜ್‌ ಹೇಗಿದೆ?


Team Udayavani, Jun 12, 2018, 6:00 AM IST

x-19.jpg

ವಿಶ್ವಕಪ್‌ ಫ‌ುಟ್‌ಬಾಲ್‌ ಕ್ರೇಜ್‌ ಭಾರತದಲ್ಲಿ ಹೇಗಿದೆ ಎಂಬ ಬಗ್ಗೆ ನಡೆದ ರಾಷ್ಟ್ರ ಮಟ್ಟದ ಸಮೀಕ್ಷೆಯೊಂದು ಬಹಳಷ್ಟು ರೋಚಕ ಸಂಗತಿಗಳನ್ನು ಹೊರಗೆಡಹಿದೆ. “ಎಕ್ಸ್‌ಚೇಂಜ್‌ 4 ಮೀಡಿಯಾ.ಕಾಮ್‌’ ಈ ಸಮೀಕ್ಷೆ ನಡೆಸಿದೆ.

ಭಾರತದಲ್ಲಿ ಶೇ. 83ರಷ್ಟು ಮಂದಿ ಫಿಫಾ ವಿಶ್ವಕಪ್‌ ಬಗ್ಗೆ ಅರಿತಿಕೊಂಡಿರುವುದೇ ಹೆಮ್ಮೆಯ ಸಂಗತಿ. ದೇಶದಲ್ಲಿ ಶೇ. 85ರಷ್ಟು ಮಂದಿ ಫ‌ುಟ್‌ಬಾಲ್‌ ಪಂದ್ಯಗಳನ್ನು ವೀಕ್ಷಿಸುವ ಯೋಜನೆ ಹಾಕಿಕೊಂಡಿದ್ದಾರೆ. ಇದರಲ್ಲಿ ಶೇ. 31ರಷ್ಟು ಮಂದಿ ಅಪ್ಪಟ ಫ‌ುಟ್‌ಬಾಲ್‌ ಅಭಿಮಾನಿಗಳು. ಇವರು ಎಲ್ಲ ಪಂದ್ಯವನ್ನೂ ನೋಡಲು ಬಯಸಿದ್ದಾರೆ. ಉಳಿದಂತೆ ಶೇ. 28ರಷ್ಟು ಮಂದಿ ತಮ್ಮ ನೆಚ್ಚಿನ ತಂಡಗಳ ಆಟವನ್ನಷ್ಟೇ ನೋಡಲು ನಿರ್ಧರಿಸಿದ್ದಾರೆ. ಶೇ. 26 ಮಂದಿ ಸಮಯ ಸಂದರ್ಭ ನೋಡಿಕೊಂಡು ಪಂದ್ಯ ವೀಕ್ಷಿಸಲಿದ್ದಾರೆ. ಕೇವಲ ಶೇ. 15ರಷ್ಟು ಜನರಷ್ಟೇ ಯಾವುದೇ ಪಂದ್ಯ ವೀಕ್ಷಿಸುವುದಿಲ್ಲ ಎಂದಿದ್ದಾರೆ.

ತಮ್ಮ ಗೆಳೆಯರೊಂದಿಗೆ ಅಥವಾ ಕುಟುಂಬದ ವರೊಂದಿಗೆ ಪಂದ್ಯ ವೀಕ್ಷಿಸುವುದು ಶೇ. 85ರಷ್ಟು ಫ‌ುಟ್‌ಬಾಲ್‌ ಪ್ರಿಯರ ಬಯಕೆ. ಶೇ. 69 ಮಂದಿ ಸಹೋದ್ಯೋಗಿಗಳೊಂದಿಗೆ ನೋಡುವುದಾಗಿ ಹೇಳಿದರೆ, ಶೇ. 62 ಮಂದಿ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ಗಳಿಗೆ ಹೋಗಿ ಕಾಲ್ಚೆಂಡಿನ ಕಿಕ್‌ ಪಡೆಯಲು ಬಯಸಿದ್ದಾರೆ.

ವಿಶ್ವಕಪ್‌ ಪಂದ್ಯಗಳನ್ನು ಯಾವುದರಲ್ಲಿ ನೋಡು ತ್ತೀರಿ? ಟಿವಿ, ದೈತ್ಯ ಟೆಲಿವಿಷನ್‌ ಪರದೆ ಅಥವಾ ಮೊಬೈಲ್‌ ಇತ್ಯಾದಿಗಳಲ್ಲಿ… ಎಂಬ ಕುರಿತೂ ಈ ಸಮೀಕ್ಷೆ ಸ್ವಾರಸ್ಯಕರ ಅಂಕಿಅಂಶವನ್ನು ಬಿಚ್ಚಿಟ್ಟಿದೆ. 10ರಲ್ಲಿ 6 ಮಂದಿಗೆ (ಶೇ. 62ರಷ್ಟು) ಈಗಲೂ ಟೆಲಿವಿಷನ್ನೇ ಇಷ್ಟ. ಶೇ. 45ರಷ್ಟು ಜನರು ಇಂಟರ್ನೆಟ್‌ನಲ್ಲಿ, ಶೇ. 32ರಷ್ಟು ಜನರು ಮೊಬೈಲ್‌ನಲ್ಲಿ ಹಾಗೂ ಕೇವಲ ಶೇ. 15ರಷ್ಟು ಜನರು ಐಪ್ಯಾಡ್‌ ಹಾಗೂ ಟ್ಯಾಬ್ಲೆಟ್ಸ್‌ಗಳಲ್ಲಿ ನೋಡುವುದಾಗಿ ಹೇಳಿದ್ದಾರೆ. ಶೇ. 86ರಷ್ಟು ಭಾರತೀಯರು ರಶ್ಯ ಆತಿಥ್ಯದ ಬಗ್ಗೆ ಸಹಮತಿ ವ್ಯಕ್ತಪಡಿಸಿದ್ದಾರೆ.

ಗೆಲ್ಲುವವರು ಯಾರು?
ಸಮೀಕ್ಷೆಯ ವೇಳೆ ಈ ಬಾರಿಯ ಚಾಂಪಿಯನ್‌ ತಂಡ ಯಾವುದಾಗಬಹುದೆಂಬ ಬಗ್ಗೆಯೂ ಪ್ರಶ್ನೆಯನ್ನು ಕೇಳಲಾಯಿತು. ಅತ್ಯಧಿಕ ಮಂದಿ ಬ್ರಝಿಲ್‌ ಕಪ್‌ ಎತ್ತುವುದಾಗಿ ಹೇಳಿದರು. (ಶೇ. 22). ಆರ್ಜೆಂಟೀನಾ (ಶೇ. 14) ಮತ್ತು ಜರ್ಮನಿ (ಶೇ. 13) ಅನಂತರದ ಸ್ಥಾನದಲ್ಲಿವೆ.  ಭಾರತೀಯರ ರನ್ನರ್ ಅಪ್‌ ಲೆಕ್ಕಾಚಾರವೂ ಸ್ವಾರಸ್ಯಕರವಾಗಿದೆ. ಇಲ್ಲಿಯೂ ಬ್ರಝಿಲ್‌ ತಂಡವೇ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದೆ (ಶೇ. 13). ಜರ್ಮನಿ (ಶೇ. 12) ಮತ್ತು ಆರ್ಜೆಂಟೀನಾ (ಶೇ. 12) ಅನಂತರದ ಸ್ಥಾನ ಪಡೆದಿವೆ.

 

ಟಾಪ್ ನ್ಯೂಸ್

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

Lokayukta

Haveri; ಇಸ್ಪೀಟ್ ಆಟಕ್ಕೆ ಲಂಚ:ಪಿಎಸ್ಐ, ಕಾನ್ ಸ್ಟೆಬಲ್ ಲೋಕಾಯುಕ್ತ ಬಲೆಗೆ

1-qweqwew

Belagavi ರೈಲಿನಲ್ಲಿ ಹತ್ಯೆಗೈದು ಪರಾರಿಯಾದ ಆರೋಪಿ ಪತ್ತೆಗೆ ನಾಲ್ಕು ತಂಡ ರಚನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ICC T20 world cup 2024 warm up match schedule

T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಒಂದೇ ಪಂದ್ಯ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

IPL 2024: ಅಂತಿಮ ಪಂದ್ಯದಲ್ಲಿ ಮುಂಬೈಗೆ ಲಕ್ನೋ ಎದುರಾಳಿ

32

Match fixing: ಭಾರತದ ಪ್ರಜೆಗಳಿಬ್ಬರ ಪಾಸ್‌ಪೋರ್ಟ್‌ ವಶಕ್ಕೆ ಆದೇಶ

30

ICC T20 Rankings : ಭಾರತ, ಸೂರ್ಯಕುಮಾರ್‌ ನಂ.1

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

Paris Olympics: ಟೇಬಲ್‌ ಟೆನಿಸ್‌; ಶರತ್‌, ಮಣಿಕಾ ನೇತೃತ್ವ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Siddaramaiah ಬರ ಪರಿಹಾರದ ಮೊತ್ತ ಸಾಲಕ್ಕೆ ಹೊಂದಾಣಿಕೆ ಬೇಡ

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

Farmers ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಸೂಚಿಸಿ: ವಿಪಕ್ಷ ನಾಯಕ ಆರ್‌. ಅಶೋಕ್‌

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

SSLC EXAM-2, ಪರಿಹಾರ ಬೋಧನ ತರಗತಿಗಳು ಮುಂದೂಡಿಕೆ

accident

Koppal; ಟ್ರ್ಯಾಕ್ಟರ್ ಗೆ ಖಾಸಗಿ ಬಸ್ ಢಿಕ್ಕಿ: ಸ್ಥಳದಲ್ಲೇ ನಾಲ್ವರ ಸಾವು

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

ಅಂಜಲಿ ಕೊಲೆಯಲ್ಲಿ ಪೊಲೀಸರ ಲೋಪ: ಡಾ| ಜಿ. ಪರಮೇಶ್ವರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.