ವಿವಿಧ ಕ್ಷೇತ್ರಗಳ 31 ಮಂದಿಯನ್ನು ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ ಆಯ್ಕೆ ಮಾಡಿದ ಪಾಲಿಕೆ
Team Udayavani, Sep 10, 2020, 12:35 PM IST
ಬೆಂಗಳೂರು: ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ 31 ಜನರ ಹೆಸರನ್ನು ಬಿಬಿಎಂಪಿ ಅಂತಿಮಗೊಳಿಸಿದೆ. ಕೋವಿಡ್ ಕಾರಣದಿಂದ ಈ ಬಾರಿ ಕೆಂಪೇಗೌಡ ಜಯಂತಿಯನ್ನು ಸರಳವಾಗಿ ಆಚರಿಸಲು ಬಿಬಿಎಂಪಿ ನಿರ್ಧರಿಸಿದೆ.
ಈ ಬಾರಿಯ ಕೆಂಪೇಗೌಡ ಪ್ರಶಸ್ತಿಗೆ 400ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ಅಂತಿಮವಾಗಿ 31 ಜನರಿಗೆ ಈ ಬಾರಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ.
1 ಡಾ ಅಸೀಮಾ ಭಾನು- ವೈದ್ಯಕೀಯ
2 ಡಾ ಥಹಾ ಮತೀನ್ – ವೈದ್ಯಕೀಯ
3 ಡಾ ವೆಂಕಟೇಶ್ – ಸಮಾಜಸೇವೆ
4 ನಿತಿನ್ ಕಾಮತ್- ವಿವಿಧ
5 ರಮ್ಯ ವಸಿಷ್ಠ- ಸಂಗೀತ
6 ವಿಜಯ ನಾಯಕ್- ಸಮಾಜ ಸೇವೆ
7 ನಾಗರಾಜ್- ಸಮಾಜ ಸೇವೆ
8 ಸಂತೋಷ್ ತಮ್ಮಯ್ಯ- ಸಾಹಿತ್ಯ
9 ಯಶಸ್ವಿನಿ ಶರ್ಮಾ- ವಾಸ್ತು ಶಿಲ್ಪ- ವೈವಿಧ್ಯ
10 ಲೆಫ್ಟಿನೆಂಟ್ ಜನರಲ್ ತಿಮ್ಮಯ್ಯ. ಪಿ.ಸಿ- ವಿವಿಧ
11 ಮೀನಾ ಗಣೇಶ್- ವೈದ್ಯಕೀಯ
12 ವರ್ಮಾ ಬಿ.ಕೆ.ಎಸ್- ಚಿತ್ರಕಲೆ
13 ನಂದಿ ದುರ್ಗ ಬಾಲುಗೌಡ- ಸಮಾಜ ಸೇವೆ
14 ಜಯರಾಜ್ – ಸಮಾಜ ಸೇವೆ
15 ಶಿವಪ್ರಸಾದ್ ಮಂಜುನಾಥ್- ಸಮಾಜ ಸೇವೆ
16 ಶ್ರೀ ಕಾಮತ್ ಕ್ರೀಡೆ
17 ನಾರಾಯಣ ಸ್ವಾಮಿ ಎನ್ – ಕ್ರೀಡೆ
18 ಅಚ್ಯುತ್ ಗೌಡ- ಸಮಾಜ ಸೇವೆ
19 ಡಾ ತಸ್ಲಿಮರಿಫ್ ಸೈಯದ್- ವಿವಿಧ
20 ಎಚ್ ಸುಬ್ರಮಣ್ಯ ಜೋಯಿಸ್ – ಸರ್ಕಾರಿ ಸೇವೆ
21 ಸುರೇಶ್- ಸರ್ಕಾರಿ ಸೇವೆ
22 ವಿದ್ವಾನ್ ವೇಣುಗೋಪಾಲ್ ಎಚ್ ಎಸ್- ಸಂಗೀತ
23 ವಿನಯ್ ಚಂದ್ರ ಪಿ- ರಂಗಭೂಮಿ
24 ಶೃತಿ ಜಿ- ಸರ್ಕಾರಿ ಸೇವೆ
25 ರಾಕೇಶ್ ಸಿ ಆರ್- ಸಮಾಜ ಸೇವೆ
26 ಮಂಜುನಾಥ್ – ಯೋಗ
27 ಪ್ರಶಾಂಯ್ ಗೋಪಾಲ್ ಶಾಸ್ತ್ರಿ- ನೃತ್ಯ
28 ಜಯರಾಂ- ಸಾಹಿತ್ಯ
29 ಎ ಎನ್ ಕಲ್ಯಾಣಿ – ಸಮಾಜ ಸೇವೆ
30 ನೊಣವಿನ ಕೆರೆ ರಾಮಕೃಷ್ಣಯ್ಯ – ರಂಗಭೂಮಿ
31 ಕೃಷ್ಣ ಮೂರ್ತಿ ನಾಡಿಗ್- ವಿವಿಧ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ