ಭಕ್ತರಿಗೆ ದರ್ಶನ ನೀಡಿದ ಮಾಣಿಕೇಶ್ವರಿ
Team Udayavani, Feb 14, 2018, 8:20 AM IST
ಸೇಡಂ: ನಿರಾಹಾರ, ಕಠಿಣ ತಪಸ್ಸಿನ ಮೂಲಕ ಜೀವ ಸಂಕುಲದ ರಕ್ಷಣೆಗೆ ನಿಂತ ಮಾತಾ ಮಾಣಿಕೇಶ್ವರಿ ಅಮ್ಮನವರು ಮಹಾಶಿವರಾತ್ರಿ ಪ್ರಯುಕ್ತ ಮಂಗಳವಾರ ಲಕ್ಷಾಂತರ ಭಕ್ತರಿಗೆ ದರ್ಶನ ನೀಡಿದರು.
ಪ್ರತಿ ವರ್ಷದ ಶಿವರಾತ್ರಿಯಂತೆ ಈ ವರ್ಷವೂ ಅಮ್ಮನವರು ಮಧ್ಯಾಹ್ನ 2:15ಕ್ಕೆ ಭಕ್ತರಿಗೆ ದರ್ಶನ ನೀಡಿದರು. ತಾಲೂಕಿನ ಯಾನಾಗುಂದಿ ಸುಕ್ಷೇತ್ರ ಮಾಣಿಕ್ಯ ಗಿರಿಯಲ್ಲಿ ನಿರಂತರ ಓಂಕಾರ, ಜೈಕಾರಗಳು ಮೊಳಗಿದವು. ಬೆಳಗ್ಗೆಯಿಂದಲೇ ಬೆಟ್ಟದ ತುಂಬೆಲ್ಲ ಭಕ್ತರು ಜಮಾಯಿಸಿದ್ದರು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಭಕ್ತರು ನಿರಂತರ ಪೂಜೆ ಮತ್ತು ಓಂಕಾರ ಜಪ ಮಾಡುತ್ತಿದ್ದರು. ಇಡೀ ಬೆಟ್ಟದ ತುಂಬೆಲ್ಲ ಗಂಟಾನಾದ
ರಿಂಗಣಿಸುತ್ತಿತ್ತು. ನಿರಂತರ ಒಂದು ಗಂಟೆಕಾಲ ಗುಹೆ ಹೊರಗಡೆ ಇರುವ ಗ್ಯಾಲರಿಯಲ್ಲಿ ಕುಳಿತು ಭಕ್ತರಿಗೆ ಮೌನ ದರ್ಶನ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
MUST WATCH
ಹೊಸ ಸೇರ್ಪಡೆ
Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
WhatsApp ಚಾಟ್ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ