ಮಲ್ಯ ಸಾಲದ ಗ್ಯಾರಂಟರ್ ಯುಬಿ ಕಂಪೆನಿ ಮುಚ್ಚಲು ಹೈಕೋರ್ಟ್ ಆದೇಶ
Team Udayavani, Feb 7, 2017, 7:51 PM IST
ಬೆಂಗಳೂರು : ಬಹುಕೋಟಿ ಬ್ಯಾಂಕ್ ಸಾಲ ಸುಸ್ತಿಗಾರನಾಗಿ ವಿದೇಶಕ್ಕೆ ಪಲಾಯನ ಮಾಡಿರುವ ಮದ್ಯ ದೊರೆ ವಿಜಯ್ ಮಲ್ಯ ಅವರ ವಿವಿಧ ಬ್ಯಾಂಕ್ ಸಾಲಗಳಿಗೆ ಜಾಮೀನುದಾರನಾಗಿ ನಿಂತಿದ್ದ ಮಲ್ಯ ಒಡೆತನದ ಯುಬಿಎಚ್ಎಲ್ ಸಂಸ್ಥೆಯನ್ನು ಮುಚ್ಚುವಂತೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ಯುಬಿಎಚ್ಎಲ್ ಮುಚ್ಚುಗಡೆಗೆ ಆದೇಶ ನೀಡಿರುವ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿ ವಿನೀತ್ ಕೊಠಾರಿ ಅವರು, ಯುಬಿಎಚ್ಎಲ್ ಗೆ ಸೇರಿದ ಎಲ್ಲ ಆಸ್ತಿ ಪಾಸ್ತಿ ವಿವರಗಳನ್ನು ಲೆಕ್ಕ ಹಾಕಿ ಮಾರಾಟ ಮಾಡಲು ಆಫೀಶಿಯಲ್ ಲಿಕ್ವಿಡೇಟರ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಯುಬಿಎಚ್ಎಲ್ ಕಂಪೆನಿಯಲ್ಲಿ ವಿಜಯ್ ಮಲ್ಯ ಅವರು ಶೇ.52ರ ಪಾಲು ಬಂಡವಾಳವನ್ನು ಹೊಂದಿದ್ದು ವಸ್ತುತಃ ಅದರ ಒಡೆತನವನ್ನು ಹೊಂದಿದ್ದಾರೆ.
ವಿಜಯ್ ಮಲ್ಯ ಅವರು ತಮ್ಮ ಉದ್ಯಮಕ್ಕೆ ಸಂಬಂಧಿಸಿ ದೇಶದ ವಿವಿಧ ಪ್ರಮುಖ ಬ್ಯಾಂಕುಗಳಲ್ಲಿ ಮಾಡಿದ್ದ ಸಾಲಗಳಿಗೆ ಯುಬಿಎಚ್ಎಲ್ ಗ್ಯಾರಂಟರ್ ಆಗಿ ಸಹಿ ಮಾಡಿತ್ತು. ಅಂತೆಯೇ ಬ್ಯಾಂಕುಗಳ ಸುಸ್ತಿ ಸಾಲ ವಸೂಲಿಗೆ ಗ್ಯಾರಂಟರ್ ಕಂಪೆನಿ ಯುಬಿಎಚ್ಎಲ್ ವಿರುದ್ಧ ದಾವೆ ಹೂಡಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ