Kashmiri ಪಂಡಿತರ ನರಮೇಧ ಖಂಡಿಸಿ ಬ್ರಿಟನ್ ಸಂಸತ್ನಲ್ಲಿ ನಿರ್ಣಯ ಮಂಡನೆ
Team Udayavani, Jan 19, 2024, 1:06 AM IST
ಲಂಡನ್: ಕಣಿವೆಯಲ್ಲಿ 1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ನರಮೇಧವನ್ನು ವಿರೋಧಿಸಿ ಹಾಗೂ ಪಂಡಿತರ ಸಮುದಾಯಕ್ಕೆ ನ್ಯಾಯ ಒದಗಿಸುವಂತೆ ಭಾರತ ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಬ್ರಿಟನ್ ಸಂಸತ್ತಿನಲ್ಲಿ ಮೂವರು ಸಂಸದರು ನಿರ್ಣಯ ಮಂಡಿಸಿದ್ದಾರೆ.
ಜ.19 ಅನ್ನು ಪಂಡಿತರ ನರಮೇಧ ದಿನವೆಂದು ಗುರುತಿಸುವ ಸಂದರ್ಭದಲ್ಲೇ ಈ ನಿರ್ಣಯ ಮಂಡನೆಯಾಗಿರುವುದು ಮಹತ್ವ ಪಡೆದಿದೆ. ಸಂಸದರಾದ ಬಾಬ್ ಬ್ಲ್ಯಾಕ್ಮ್ಯಾನ್, ಡೆಮಾಕ್ರಟಿಲ್ ಯೂನಿಯನ್ ಪಾರ್ಟಿ ಲೀಡರ್ ಜಿಮ್ ಶನ್ನಾನ್ ಹಾಗೂ ಲೇಬರ್ ಪಕ್ಷದ ನಾಯಕರಾದ ವೀರೇಂದ್ರ ಶರ್ಮಾ ಅವರು ಕಾಶ್ಮೀರಿ ಪಂಡಿತರ ನರಮೇಧದ 34ನೇ ವರ್ಷದ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ಮಂಡಿಸಲಾಗಿದೆ. ಪಾಕಿಸ್ಥಾನಪ್ರೇರಿತ ಉಗ್ರರು ನಡೆಸಿದ ಈ ಯೋಜಿತ ಹತ್ಯೆಯ ಸಂತ್ರಸ್ತರಿಗೆ ಭಾರತ ಸರಕಾರ ನ್ಯಾಯ ಒದಗಿಸಬೇಕೆಂದು ಸದನದಲ್ಲೇ ಆಗ್ರಹಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ
Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ
Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ