ಕಾಲೇಜಿನ ಖಾಸಗಿ ಫೋಟೋಗಳನ್ನು ಹರಾಜಿಗಿಟ್ಟ ಎಲಾನ್‌ ಮಸ್ಕ್‌ ಮಾಜಿ ಗೆಳತಿ

ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಒಂದಲ್ಲ ಒಂದು ವಿಷಯದಲ್ಲಿ ಟ್ರೆಂಡ್‌ ನಲ್ಲಿರುತ್ತಾರೆ.

Team Udayavani, Sep 13, 2022, 4:34 PM IST

Elaon

ನ್ಯೂಯಾರ್ಕ್:‌ ಸಂಬಂಧಗಳು ಮುರಿದ ಮೇಲೆ ನೋವಾಗುತ್ತದೆ. ಅಂದು ತಾನು ಪ್ರೀತಿಸುತ್ತಿದ್ದ ವ್ಯಕ್ತಿ ಇಂದು ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಎಂದಾದರೆ ಮನಸ್ಸಿಗೆ ಇನ್ನಷ್ಟು ಬೇಸರ ಕಾಡುತ್ತದೆ. ಆದರೆ ಇಲ್ಲೊಬ್ಬಳು ಸಂಬಂಧ ಮುರಿದು ಬಿದ್ದರೂ ಅದರಿಂದಲೇ ಹಣಗಳಿಸಲು ಹೋಗಿದ್ದಾಳೆ.

ಜಗತ್ತಿನ ಶ್ರೀಮಂತ ಉದ್ಯಮಿ, ಟೆಸ್ಲಾ ಸಿಇಒ ಎಲಾನ್‌ ಮಸ್ಕ್‌ ಒಂದಲ್ಲ ಒಂದು ವಿಷಯದಲ್ಲಿ ಟ್ರೆಂಡ್‌ ನಲ್ಲಿರುತ್ತಾರೆ. ಅವರ ಕಾಲೇಜಿನ ಮಾಜಿ ಗೆಳತಿಯೊಬ್ಬರು ಎಲಾನ್‌ ಮಸ್ಕ್‌ ಬಗ್ಗೆ ಹಾಕಿರುವ ಫೋಸ್ಟ್‌ ಈಗ ಸದ್ದು ಮಾಡುತ್ತಿದೆ.

ಜೆನ್ನಿಫರ್ ಗ್ವಿನ್ನೆ ಹಾಗೂ ಎಲಾನ್‌ ಮಸ್ಕ್‌ 1994 ರಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದರು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. ಆ ಸಮಯದಲ್ಲಿ ಎಲಾನ್‌ ಈಗಿನಷ್ಟು ಶ್ರೀಮಂತರಲ್ಲ. ಜೆನ್ನಿಫರ್ – ಎಲಾನ್‌ ಎಲ್ಲಾ ಜೋಡಿಗಳಂತೆ ಸುತ್ತಾಟ, ಮುದ್ದಾಟ, ಮೋಜು – ಮಸ್ತಿಯನ್ನು ನಡೆಸುತ್ತಿದ್ದರು. ಆ ಎಲ್ಲಾ ಕ್ಷಣಗಳನ್ನು ಜೆನ್ನಿಫರ್ ಫೋಟೋ ರೂಪದಲ್ಲಿ ಸಂಗ್ರಹಿಸಿಟ್ಟಿದ್ದರು.

ಎಲಾನ್‌ ನೊಂದಿಗೆ ತೆಗೆದುಕೊಂಡು ಫೋಟೋ, ಎಲಾನ್‌ ಕೊಟ್ಟ ಬರ್ತ್‌ ಡೇ ಗಿಫ್ಟ್‌ ಕಾರ್ಡ್‌, ನೆಕ್ಲೆಸ್‌ ನ್ನು ಮಾಜಿ ಗೆಳತಿಯಾದ ಜೆನ್ನಿಫರ್ ಇಂದು ಹರಾಜಿಗಿಟ್ಟಿದ್ದಾರೆ.!

ಇಂದು ಎಲಾನ್‌ ವಿಶ್ವದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರು. ಜೆನ್ನಿಫರ್ ಗ್ವಿನ್ನೆ ಅವರ ಜೊತೆಯಿಲ್ಲ. ಅವರು ಸ್ವತಂತ್ರವಾಗಿ ಇದ್ದಾರೆ. ಬೂಸ್ಟನ್‌ ಮೂಲದ ಆರ್.ಆರ್.‌ ಆಕ್ಷಾನ್‌ ಎಂಬ ವೈಬ್‌ ಸೈಟ್‌ ನಲ್ಲಿ ಜೆನ್ನಿಫರ್ ಗ್ವಿನ್ನೆ ಎಲಾನ್‌ ರೊಂದಿಗೆ ಇದ್ದ 18 ಫೋಟೋಗಳು, ಅವರು ಕೈ ಬರಹದಲ್ಲಿ ಬರೆದು ಕೊಟ್ಟ ಬರ್ತ್‌ ಡೇ ಗಿಫ್ಟ್‌ ಕಾರ್ಡ್‌,ಕಾಲೇಜಿನ ದಿನದಲ್ಲಿ ಎಲಾನ್‌ ಸ್ನೇಹಿತರೊಂದಿಗೆ ಇದ್ದ ಫೋಟೋ, ನೆಕ್ಲೆಸ್‌ ಇದರೊಂದಿಗೆ ಜೆನ್ನಿಫರ್ ಗ್ವಿನ್ನೆ – ಎಲಾನ್‌ ಅವರ ಕೆಲ ಖಾಸಗಿ ಫೋಟೋಗಳನ್ನು ಕೂಡ ಹರಾಜಿಗಿಟ್ಟಿದ್ದಾರೆ.

ಇದರಲ್ಲಿ ಎಲಾನ್‌ ಕೊಟ್ಟ ಬರ್ತ್‌ ಡೇ ಕಾರ್ಡ್‌ 7 ಲಕ್ಷಕ್ಕೂ ಅಧಿಕ ಬೆಲೆಗೆ ಮಾರಾಟವಾಗಿದೆ. ಜೆನ್ನಿಫರ್ ಗ್ವಿನ್ನೆ ಈ ಫೋಟೋಗಳನ್ನು ಹರಾಜಿಗೆ ಇಟ್ಟ ಕಾರಣ, ಅವರ ಮಲ ಮಗ (Step Son) ಅವರ ಕಲಿಕೆಗೆ ಹಣವನ್ನು ಹೊಂದಿಕೊಳ್ಳುವುದಕ್ಕಾಗಿ ಎಂದು ವರದಿ ತಿಳಿಸಿದೆ. ಆರ್.ಆರ್.‌ ಆಕ್ಷಾನ್ ಸೈಟ್‌ ಈ ಹಿಂದೆಯೂ ಶ್ರೀಮಂತ ಉದ್ಯಮಿಗಳ ವಸ್ತುಗಳನ್ನು,ಫೋಟೋಗಳನ್ನು ಹರಾಜಿಗಿಟ್ಟಿದೆ.

 

ಟಾಪ್ ನ್ಯೂಸ್

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Road Mishap: ಭೀಕರ ರಸ್ತೆ ಅಪಘಾತ… ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Maulana Fazlur Rahman praises India in Pakistan

Fazal ur Rehman; ಭಾರತ ಸೂಪರ್‌ಪವರ್‌, ನಾವು ಭಿಕ್ಷೆ ಬೇಡುತ್ತಿದ್ದೇವೆ: ಪಾಕಿಸ್ಥಾನ ಸಂಸದ

Four humans to begin living on Mars

Mars; ಮಂಗಳ ಗ್ರಹದಲ್ಲಿ 4 ಮಂದಿ ವಾಸ: ಆದ್ರೆ ಇದು ನಿಜವಲ್ಲ!

google

Google; ಪೈಥಾನ್‌ ತಂಡದ ಉದ್ಯೋಗಿಗಳ ವಜಾ

lLondon sword attack

London; ಬೇಕಾಬಿಟ್ಟಿ ಖಡ್ಗ ಬೀಸಿದ ಯುವಕ: ಬಾಲಕ ಬಲಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Kundapura ಬುದ್ಧಿವಾದ ಹೇಳಿದ್ದಕ್ಕೆ ಬಾಲಕರಿಂದ ಹಲ್ಲೆ !

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.