Eye; ಪದೇ ಪದೆ ಕಣ್ಣುಜ್ಜುತ್ತಿದ್ದ ಮಲೇಷ್ಯಾ ವ್ಯಕ್ತಿಗೆ ಕಾರ್ನಿಯಾ ಕಸಿ
ತನ್ನಂತೆ ಬೇರ್ಯಾರೂ ತಪ್ಪು ಮಾಡದಂತೆ ಮನವಿ...
Team Udayavani, May 28, 2024, 6:40 AM IST
ಕೌಲಾಲಂಪುರ: ಕಾರ್ನಿಯಾದಲ್ಲಿ ಸಮಸ್ಯೆಯಾದ ಪರಿಣಾಮ ಮಲೇಷ್ಯಾದಲ್ಲಿ ವ್ಯಕ್ತಿಯೊಬ್ಬರು ಕಾರ್ನಿಯಾ ಕಸಿ ಮಾಡಿಸಿದ್ದಾರೆ. 21 ವರ್ಷದ ಮೊಹಮ್ಮದ್ ಝಬಿದಿಗೆ ಬಾಲ್ಯ ದಿಂದಲೂ ಕಣ್ಣಿನ ಸಮಸ್ಯೆಯಾದಾಗ ಕಣ್ಣನ್ನು ಪದೇ ಪದೆ ಉಜ್ಜುತ್ತಿದ್ದರು. ಇದರಿಂದ ಅವರ ಕಾರ್ನಿಯಾಗೆ ಹಾನಿಯಾಗಿ ದೃಷ್ಟಿ ಕಳೆದುಕೊಳ್ಳುವ ಅಪಾಯವಿತ್ತು.
ದೃಷ್ಟಿ ಮರಳಿ ಪಡೆಯಲು ಹೊಸ ಕಾರ್ನಿಯಾವನ್ನೇ ಅಳವಡಿಸಬೇಕೆಂದು ವೈದ್ಯರು ಸಲಹೆ ನೀಡಿ, ಶಸ್ತ್ರಚಿಕಿತ್ಸೆಯ ಮೂಲಕ ಕಾರ್ನಿಯಾ ಕಸಿ ಮಾಡಿದ್ದಾರೆ. ಈ ಬಗ್ಗೆ ಟಿಕ್ಟಾಕ್ನಲ್ಲಿ ಝಬಿದಿ ವೀಡಿಯೋ ಮಾಡಿ ತನ್ನಂತೆ ಬೇರ್ಯಾರೂ ತಪ್ಪು ಮಾಡದಂತೆ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hunsur: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕ ಸಾವು
Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್. ರೈ
Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.