ರಷ್ಯಾ ಮಾಧ್ಯಮಗಳ ಮೇಲೆ ಹ್ಯಾಕರ್ಗಳ ಲಗ್ಗೆ
Team Udayavani, Mar 1, 2022, 6:40 AM IST
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿರುವ ಹ್ಯಾಕರ್ಗಳ ಗುಂಪು ರಷ್ಯಾದಲ್ಲಿನ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡಿವೆ. ಜತೆಗೆ ರಷ್ಯಾದ ಸಂಸತ್, ಕ್ರೆಮ್ಲಿನ್ ಅನ್ನು ಬೆಂಬಲಿಸುವ ಮಾಧ್ಯಮಗಳ ಮೇಲೂ ಹ್ಯಾಕರ್ಗಳ ಕೆಂಗಣ್ಣು ಬಿದ್ದಿದೆ. ಕ್ರೆಮ್ಲಿನ್ ಪರ ಇರುವ ಚಾನೆಲ್ ರಷ್ಯನ್ ಟುಡೇ (ಆರ್.ಟಿ.) ಮತ್ತು ಕ್ರೆಮ್ಲಿನ್ನ ವೆಬ್ಸೈಟ್ ಮೇಲೆ ಕೂಡ ದಾಳಿ ನಡೆಸಲಾಗಿದೆ. ಇದಲ್ಲದೆ ರಷ್ಯಾದ ಪ್ರಮುಖ ವೆಬ್ಸೈಟ್ಗಳಾದ ಫೋಂಟಾಂಕಾ (Fontanka),ಟಿಎಎಸ್ಎಸ್ ಮತ್ತು ಕೊಮ್ಮೆರ್ಸಾಂಟ್ಸ್ (Kommersant’s) ಗಳ ಮೇಲೂ ಹ್ಯಾಕ್ ಮಾಡಲಾಗಿದೆ. ಸೋಮವಾರ ಮೂರೂ ವೆಬ್ಸೈಟ್ಗಳಿಗೆ ರಷ್ಯಾದಲ್ಲಿ ಲಾಗ್ ಇನ್ ಆದ ಸಂದರ್ಭದಲ್ಲಿ ಎರರ್ ಎಂಬ ಸಂದೇಶ ಸ್ಕ್ರೀನ್ನಲ್ಲಿ ಮೂಡುತ್ತಿತ್ತು.
ಉಕ್ರೇನ್ನ ದೈತ್ಯ ವಿಮಾನ ಭಾಗಶಃ ಧ್ವಂಸ
ಉಕ್ರೇನ್ನ ರಕ್ಷಣಾ ಸಾಮಗ್ರಿ ತಯಾರಿಕಾ ಕ್ಷೇತ್ರದ ದೈತ್ಯ ಕಂಪನಿಯಾದ ಉಕ್ರೊಬೊರೊನ್ಪ್ರೊಮ್ ಪ್ರಕಟಣೆಯೊಂದನ್ನು ಹೊರಡಿಸಿದ್ದು, ಅದರಲ್ಲಿ ವಿಶ್ವದ ಅತಿ ದೊಡ್ಡ ವಿಮಾನವೆಂದು ಕರೆಯಲ್ಪಟ್ಟಿದ್ದ “ಆ್ಯಂಟನೊವ್- 225′(ಮೃಯಾ) ರಷ್ಯಾದೊಂದಿಗಿನ ಸಮರದ ವೇಳೆ ಭಾಗಶಃ ಧ್ವಂಸಗೊಂಡಿದೆ ಎಂದು ಹೇಳಿದೆ. “ದೊಡ್ಡಮಟ್ಟದ ಸರಕು ಸಾಗಣೆಗೆ ಇದನ್ನು ಬಳಸಲಾಗುತ್ತಿತ್ತು. ಇತ್ತೀಚೆಗೆ, ಕೀವ್ ವಿಮಾನ ನಿಲ್ದಾಣದಲ್ಲಿ ಇದನ್ನು ನಿಲುಗಡೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಇದರ ಮೇಲೆ ಬಾಂಬ್ ಬಿದ್ದಿದ್ದು, ಇದನ್ನು ರಿಪೇರಿ ಮಾಡಲು ಸಾಧ್ಯವಿದೆ’ ಎಂದು ಕಂಪನಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Spicy Chip Challenge; ಅತ್ಯಂತ ಖಾರದ ಚಿಪ್ಸ್ ತಿಂದ 14ರ ಬಾಲಕ ಸಾವು!
Microsoft ಚಿಂತನೆ : ಚೀನದಿಂದ 800 ನೌಕರರ ವರ್ಗ
27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್
Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು
Slovak PM: ದುಷ್ಕರ್ಮಿಯಿಂದ ಸ್ಲೊವಾಕ್ ಪ್ರಧಾನಿ ರಾಬರ್ಟ್ ಮೇಲೆ ಗುಂಡಿನ ದಾಳಿ…
MUST WATCH
ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ
ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು
ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ
ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್ಪಟೇಲ್ ಹೇಳಿಕೆ
ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ
ಹೊಸ ಸೇರ್ಪಡೆ
Tamil Nadu ಭಾರಿ ಮಳೆ ಎಚ್ಚರಿಕೆ: ಊಟಿಗೆ ಬರದಂತೆ ಪ್ರವಾಸಿಗರಿಗೆ ಸೂಚನೆ
ಸಾರ್ವತ್ರಿಕ ಚುನಾವಣೆ ಮೇಲೆ ರಾಜ್ಯದ ಗ್ಯಾರಂಟಿ ಪ್ರಭಾವ: ಡಿ.ಕೆ.ಶಿವಕುಮಾರ್
Delhi;ಬೆಂಗಳೂರಿಗೆ ಬರುತ್ತಿದ್ದ ವಿಮಾನದಲ್ಲಿ ಬೆಂಕಿ: ದೆಹಲಿಯಲ್ಲಿ ತುರ್ತು ಲ್ಯಾಂಡಿಂಗ್
Pen Drive Case:ಮುಂದೆ ಎಲ್ಲ ಸತ್ಯ ಹೊರಗೆ ಬರುತ್ತದೆ: ದೇವರಾಜೇಗೌಡ
Shivamogga:ಮಳೆ ಬಂತೆಂದು ಖುಷಿಪಡುತ್ತಿದ್ದ ರೈಲು ಪ್ರಯಾಣಿಕರಿಂದಲೇ ಹಿಡಿಶಾಪ!