ಬಾಲಕನ ನುಂಗಿ, ಉಗುಳಿದ ನೀರ್ಗುದುರೆ! ಆದರೆ ಪವಾಡವೆಂಬಂತೆ ಬಾಲಕ ಬದುಕುಳಿದ….
Team Udayavani, Dec 17, 2022, 6:55 AM IST
ಕಂಪಲಾ: ಉಗಾಂಡದಲ್ಲಿ ನೀರ್ಗುದುರೆ (ಹಿಪ್ಪೋಪೊಟಮಸ್)ಯೊಂದು 2 ವರ್ಷದ ಬಾಲಕನನ್ನು ನುಂಗಿದೆ. ಆದರೆ, ಪವಾಡವೆಂಬಂತೆ, ಕ್ಷಣಮಾತ್ರದಲ್ಲಿ ಬಾಲಕನನ್ನು ಅದು ಉಗುಳಿದ್ದು, ಆತ ಬದುಕುಳಿದಿದ್ದಾನೆ.
ಕಾಟ್ವೆ ಎಂಬ ನಗರದಲ್ಲಿ ಸರೋವರದ ಪಕ್ಕದಲ್ಲೇ ಬಾಲಕನ ಮನೆಯಿದೆ. ಆಟವಾಡುತ್ತಾ ಸರೋವರದ ಬಳಿ ಬಂದಾಗ, ಹಸಿದಿದ್ದ ನೀರ್ಗುದುರೆಯೊಂದು ಥಟ್ಟೆಂದು ಬಾಲಕನನ್ನು ನುಂಗಿಬಿಟ್ಟಿದೆ. ಇದನ್ನು ಕಂಡೊಡನೆ ಅಲ್ಲೇ ಇದ್ದ ಯುವಕ ಒಂದೇ ಸಮನೆ ನೀರ್ಗುದುರೆಯ ಮೇಲೆ ಕಲ್ಲೆಸೆಯಲು ಆರಂಭಿಸಿದ್ದಾನೆ.
ಕಲ್ಲೆಸೆತ ತಾಳಲಾರದೇ ನೀರ್ಗುದುರೆಯು ನುಂಗಿದ್ದ ಬಾಲಕನನ್ನು ಹೊರಗೆ ಉಗುಳಿದೆ. ಬಾಲಕನ ಕೈ ಹಾಗೂ ದೇಹದ ಇತರೆ ಕೆಲ ಭಾಗಗಳಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ