![Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!](https://www.udayavani.com/wp-content/uploads/2024/07/nagu-1-415x229.jpg)
ಈ ಬಾಲಕಿಗೆ ಡಬ್ಬವೇ ಕಾಲು
Team Udayavani, Jul 8, 2018, 6:00 AM IST
![v-11.jpg](https://www.udayavani.com/wp-content/uploads/2018/07/8/v-11.jpg)
ಇಸ್ತಾಂಬುಲ್(ಟರ್ಕಿ): ಕಾಲಿಲ್ಲದೇ ಹುಟ್ಟಿದ್ದ ಕಂದಮ್ಮ ಇದೀಗ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿದ್ದಾಳೆ. ಒಂದೆರಡು ಅಡಿ ಉದ್ದದ ಖಾಲಿ ಡಬ್ಬಗಳನ್ನೇ ಕೃತಕ ಕಾಲನ್ನಾಗಿ ಮಾಡಿಕೊಂಡು ಈಕೆ ನಡೆಯುವುದನ್ನು ನೋಡಿದರೆ ಎಂಥವರಿಗೂ ಕರುಳು ಚುರ್ ಎನ್ನುತ್ತದೆ.
ಇದು ಸಿರಿಯಾ ನಿರಾಶ್ರಿತ ಬಾಲಕಿಯ ಕರುಣಾಜನಕ ಸ್ಥಿತಿ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. 8 ವರ್ಷದ ಮಾಯಾ ಮೆರ್ರಿಗೆ ಈಗ ಟರ್ಕಿಯಲ್ಲಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಇನ್ನು 3 ತಿಂಗಳಲ್ಲಿ ಕೃತಕ ಕಾಲುಗಳ ನೆರವಿನೊಂದಿಗೆ ಈಕೆ ಎಲ್ಲರಂತೆ ನಡೆಯುತ್ತಾಳೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಾಮಾನ್ಯವಾಗಿ ಈ ರೀತಿ ಡಬ್ಬಗಳನ್ನು ಕೃತಕ ಕಾಲುಗಳನ್ನಾಗಿ ಮಾಡಿಕೊಂಡು ನಡೆಯುವುದು ಸಾಧ್ಯವಿಲ್ಲ ಎಂದು ಈಕೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಾಲಕಿ ತಂದೆ ಮೊಹಮ್ಮದ್ ಮೆರ್ರಿ ಕೂಡ ಇದೇ ಸಮಸ್ಯೆಯಿಂದ ಬಳಲು ತ್ತಿದ್ದು, ಇವರು ಕೂಡ ಗುಣಮುಖರಾಗಿ ಎಲ್ಲ ರಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸಿರಿಯಾದಲ್ಲಿ ಘರ್ಷನೆ ನಡೆಯುತ್ತಿದ್ದಾಗ ಇವರು ಪತ್ನಿ ಹಾಗೂ ತನ್ನ 6 ಮಕ್ಕಳೊಂದಿಗೆ ಟರ್ಕಿಗೆ ಬಂದು ಆಶ್ರಯ ಪಡೆದಿದ್ದರು.
ಕಾಲಿಲ್ಲದೇ ಹುಟ್ಟಿದ್ದ ಕಂದಮ್ಮ
ಖಾಲಿ ಡಬ್ಬ ಕಟ್ಟಿಕೊಂಡು ನಡೆಯುವ ಬಾಲಕಿ
ಈಕೆಯ ಸಾಹಸಕ್ಕೆ ವೈದ್ಯರ ಅಚ್ಚರಿ
ಶೀಘ್ರ ಕೃತಕ ಕಾಲು ಅಳವಡಿಕೆ
ಟಾಪ್ ನ್ಯೂಸ್
![Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!](https://www.udayavani.com/wp-content/uploads/2024/07/nagu-1-415x229.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![Screenshot (2)](https://www.udayavani.com/wp-content/uploads/2024/07/Screenshot-2-150x83.png)
Mangaluru: ಸೈನಿಕರನ್ನು ಗೌರವದಿಂದ ನಡೆಸಿಕೊಳ್ಳಿ: ಬ್ರಿ| ಐ.ಎನ್. ರೈ
![Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!](https://www.udayavani.com/wp-content/uploads/2024/07/nagu-1-150x83.jpg)
Nagu; ಕಂಬಳ ಕ್ಷೇತ್ರಕ್ಕೆ ಮತ್ತೊಂದು ಆಘಾತ; ಹಲವು ಪದಕ ಗೆದ್ದಿದ್ದ ‘ನಾಗು’ ಕೋಣ ಇನ್ನಿಲ್ಲ!
![Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ](https://www.udayavani.com/wp-content/uploads/2024/07/shiruru-150x90.jpg)
Shiroor Hill Slide:: ನಾಪತ್ತೆಯಾದವರ ಪತ್ತೆ ಕಾರ್ಯಕ್ಕೆ ಈಶ್ವರ್ ಮಲ್ಪೆ ತಂಡ ಶಿರೂರಿಗೆ
![Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ](https://www.udayavani.com/wp-content/uploads/2024/07/shi1-150x83.jpg)
Shimoga; ಎಣ್ಣೆ ಕೊಟ್ಟಿಲ್ಲವೆಂದು ಹೆದ್ದಾರಿ ತಡೆದ ಯುವಕನ ಹುಚ್ಚಾಟಕ್ಕೆ ವಾಹನ ಸವಾರರ ಪರದಾಟ
![2-chithapura](https://www.udayavani.com/wp-content/uploads/2024/07/2-chithapura-150x90.jpg)
Chittapur: ಪಟ್ಟಣದ ಹೊರವಲಯದಲ್ಲಿ ಯುವಕನ ಶವ ಪತ್ತೆ: ಕೊಲೆ ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.