6 ಮುಸ್ಲಿಂ ದೇಶಗಳ ವೀಸಾ ಅರ್ಜಿದಾರರಿಗೆ ಟ್ರಂಪ್‌ ಹೊಸ ಮಾನದಂಡ ಪ್ರಕಟ


Team Udayavani, Jun 29, 2017, 12:13 PM IST

America Visa-700.jpg

ವಾಷಿಂಗ್ಟನ್‌: ನಿಷೇಧಿತ ಆರು ಮುಸ್ಲಿಂ ದೇಶಗಳು ಮತ್ತು ಎಲ್ಲ ನಿರಾಶ್ರಿತ ವೀಸಾ ಅರ್ಜಿದಾರರಿಗೆ ಅಮೆರಿಕದ ಟ್ರಂಪ್‌ ಆಡಳಿತೆಯು ಅಮೆರಿಕ ಪ್ರವೇಶಕ್ಕೆ ಸಂಬಂಧಿಸಿ ಹೊಸ ಅರ್ಹತೆಗಳನ್ನು ನಮೂದಿಸಿದ್ದು ಅಮೆರಿಕದ ವಿದೇಶಾಂಗ ಇಲಾಖೆಯು ಈ ನೂನತ ಮಾರ್ಗದರ್ಶಿ ನಿಯಮಗಳನ್ನು ಪ್ರಕಟಿಸಿದೆ.

ಅಮೆರಿಕ ಪ್ರವೇಶ ನಿಷೇಧಕ್ಕೆ ಗುರಿಯಾಗಿರುವ ಆರು ಮುಖ್ಯ ಮುಸ್ಲಿಂ ದೇಶಗಳೆಂದರೆ ಇರಾನ್‌, ಲಿಬಿಯಾ, ಸೊಮಾಲಿಯಾ, ಸುಡಾನ್‌, ಸಿರಿಯಾ ಮತ್ತು ಯೆಮೆನ್‌. 

ಈ ಆರು ಮುಸ್ಲಿಂ ದೇಶಗಳ ಮೇಲಿನ ಅಮೆರಿಕ ಪ್ರವೇಶದ ಟ್ರಂಪ್‌ ನಿಷೇಧಾಜ್ಞೆಯು ವ್ಯಾಪಕ ಟೀಕೆ, ಖಂಡನೆಗೆ ಗುರಿಯಾಗಿತ್ತಲ್ಲದೆ ಅಮೆರಿಕದ ಉನ್ನತ ನ್ಯಾಯಾಂಗವು ಈ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. 

ಇದೀಗ ಅಮೆರಿಕದ ಸುಪೀಂ ಕೋರ್ಟ್‌, ಟ್ರಂಪ್‌ ನಿಷೇಧಾಜ್ಞೆಯನ್ನು ಪುನರ್‌ ಸ್ಥಾಪಿಸಿರುವ ಕಾರಣ ನಿಷೇಧಿತ ಆರು ಮುಸ್ಲಿಂ ರಾಷ್ಟ್ರಗಳ ಹಾಗೂ ನಿರಾಶ್ರಿತರ ವೀಸಾ ಅರ್ಜಿಗಳಿಗೆ ಹೊಸ ಅರ್ಹತಾ ನಿಯಮಗಳನ್ನು ಅಮೆರಿಕದ ವಿದೇಶಾಂಗ ಇಲಾಖೆ ಪ್ರಕಟಿಸಿದೆ. 

ಅಮೆರಿಕ ಪ್ರವೇಶ ಬಯಸುವ ವೀಸಾ ಅರ್ಜಿದಾರರು ತಮ್ಮೊಂದಿಗೆ ಕರೆತರಬಹುದಾದ ನಿಕಟ ಬಂಧುಗಳು ಯಾರು ಎಂಬುದನ್ನು ಈ ಹೊಸ ಅರ್ಹತಾ ನಿಯಮಗಳಲ್ಲಿ ವ್ಯಾಖ್ಯಾನಿಸಲಾಗಿದೆ. ಆ ಪ್ರಕಾರ ಹೆತ್ತವರು, ಗಂಡ-ಹೆಂಡತಿ, ಮಕ್ಕಳು, ಪ್ರಾಯಪ್ರಬುದ್ಧ ಮಗ-ಮಗಳು, ಅಳಿಯ, ಸೊಸೆ ಅಥವಾ ಅವರ ಮಕ್ಕಳು (ಮಲ ಮಕ್ಕಳು ಮತ್ತು ಮಲ ಕಟುಂಬ ಸಂಬಂಧಿಗಳು ಸೇರಿ) ಈ ವ್ಯಾಖ್ಯಾನಕ್ಕೆ ಒಳಪಟ್ಟಿದ್ದಾರೆ.

ಯಾರು ಅರ್ಜಿದಾರರ ನಿಕಟ ಸಂಬಂಧಿಗಳಲ್ಲ ಎಂಬ ವ್ಯಾಖ್ಯಾನದ ವ್ಯಾಪ್ತಿಗೆ, ಅಜ್ಜ-ಅಜ್ಜಿ, ಮೊಮ್ಮಕ್ಕಳು, ಚಿಕ್ಕಮ್ಮ, ಚಿಕ್ಕಪ್ಪ, ಸೋದರ ಸಂಬಂಧಿಗಳು, ಭಾವ, ನಾದಿನಿ, ಭಾವೀ ಪತಿ – ಪತ್ನಿ ಮತ್ತು ವಿಸ್ತರಿತ ಕುಟುಂಬ ಸದಸ್ಯರು ಸೇರುತ್ತಾರೆ. 

ವಿದೇಶಾಂಗ ಇಲಾಖೆಯ ಈ ಹೊಸ ನೀತಿ-ನಿಯಮಗಳ ಸವಿವರ ಮಾಹಿತಿಯನ್ನು ಅಮೆರಿಕದ ಎಲ್ಲ ರಾಜತಂತ್ರಜ್ಞ ಹುದ್ದೆಗಳಿಗೆ ಮತ್ತು ರಾಯ್‌ಟರ್‌ ಹಾಗೂ ಅಸೋಸಿಯೇಟೆಡ್‌ ಸುದ್ದಿ ಸಂಸ್ಥೆಗೆ ತಲುಪಿಸಿದೆ. 

ಟಾಪ್ ನ್ಯೂಸ್

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

Kalaburagi; Suresh Sajjan submits nomination as BJP rebel candidate

Kalaburagi; ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸುರೇಶ ಸಜ್ಜನ್ ನಾಮಪತ್ರ ಸಲ್ಲಿಕೆ

doctor

Mistake; ಮಗುವಿನ ಬೆರಳಿಗೆ ಶಸ್ತ್ರಚಿಕಿತ್ಸೆ ಬೇಕಿತ್ತು: ವೈದ್ಯರು ಮಾಡಿದ್ದು ನಾಲಗೆಗೆ!

1-wqeewqe

J’khand; ಬಂಧಿತ ಸಚಿವ ಅಲಂಗೀರ್ ಆಲಂ 6 ದಿನಗಳ ಕಾಲ ಇಡಿ ಕಸ್ಟಡಿಗೆ

JP Nadda

Naveen Patnaik ಅವರಿಗೆ ಬೀಳ್ಕೊಡುಗೆ ನೀಡಲು ಒಡಿಶಾ ಜನ ಸಜ್ಜು: ಜೆ.ಪಿ.ನಡ್ಡಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aaaa

27 ವರ್ಷಗಳ ಹಿಂದೆ ನಾಪತ್ತೆಯಾದವ ನೆರೆಮನೆಯ ನೆಲಮಾಳಿಗೆಯಲ್ಲಿ ಪತ್ತೆ!!: ವಿಡಿಯೋ ವೈರಲ್

syed-kamal

Viral Video: ಭಾರತ ಚಂದ್ರನ ಮೇಲೆ ಕಾಲಿಟ್ಟಿದೆ; ಆದರೆ ನಾವು….: ಪಾಕ್ ನಾಯಕನ ಮಾತು

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ಗೆ ಗುಂಡೇಟು…

Slovak PM: ದುಷ್ಕರ್ಮಿಯಿಂದ ಸ್ಲೊವಾಕ್‌ ಪ್ರಧಾನಿ ರಾಬರ್ಟ್‌ ಮೇಲೆ ಗುಂಡಿನ ದಾಳಿ…

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

ISREL

Rafah; ಇಸ್ರೇಲ್ ಗೆ 1 ಬಿಲಿಯನ್ ಡಾಲರ್ ನ ಶಸ್ತ್ರಾಸ್ತ್ರ ಕಳುಹಿಸುತ್ತಿರುವ ಅಮೆರಿಕ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Revanna 2

Holenarasipur case; ರೇವಣ್ಣ ಅವರಿಗೆ ಒಂದು ದಿನದ ರಿಲೀಫ್

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

Ullal; ಸ್ಕೂಟರ್ ಗಳ ಢಿಕ್ಕಿ; ಸಹಸವಾರ ಮೃತ್ಯು

1-qweqwewqe

Rabkavi Banhatti: ಪ್ರಾಚೀನ ದೇವಸ್ಥಾನಕ್ಕೆ ಬೇಕಿದೆ ರಕ್ಷಣೆ

3

ಫಾಹದ್‌ ಫಾಸಿಲ್‌ ಜೊತೆ ʼದೃಶ್ಯಂʼ ನಿರ್ದೇಶಕನ ಸಿನಿಮಾ:‌ ಸುದ್ದಿ ಕೇಳಿ ಥ್ರಿಲ್‌ ಆದ ಫ್ಯಾನ್ಸ್

1-qwew-eqw-wq

Yellapur; ಶಾಲೆಯ ಮೇಲೆ ಬಿದ್ದ ಬೃಹತ್ ಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.