ನಿಮ್ಮ ಗ್ರಹ ಬಲ:ಈ ರಾಶಿಯವರಿಂದು ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ


Team Udayavani, Jan 12, 2021, 10:47 AM IST

ನಿಮ್ಮ ಗ್ರಹ ಬಲ:ಈ ರಾಶಿಯವರಿಂದು ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ

12-01-2021

ಮೇಷ: ಅತೀ ಮಹತ್ವದ ಕಾರ್ಯಗಳಿಗಾಗಿ ಧನವಿನಿಯೋಗ ಮಾಡುವಿರಿ. ಶತ್ರುಗಳೂ ಚಕಿತಗೊಳ್ಳುವಂತೆ ಸಾಧನೆ ಮಾಡುವಿರಿ. ಪ್ರಯಾಣ, ಪ್ರವಾಸಾದಿಗಳಿಂದ ಸಂಭ್ರಮ ಪಡುವಿರಿ. ಆಯಕ್ಕಿಂತ ವ್ಯಯ ಅಧಿಕವಿರುವುದು.

ವೃಷಭ: ವರ್ಗಾವಣೆಯ ಕುರುಹು ವೃತ್ತಿಪರರಿಗೆ ಕಾಣಿಸಲಿದೆ. ಶಿಕ್ಷಣ ಕ್ಷೇತ್ರದವರಿಗೆ ತಲೆಚಿಟ್ಟು ಹಿಡಿವ ಹಾಗೆ ಕೆಲಸವಿರುತ್ತದೆ. ಮಾತು ಕಡಿಮೆ ಮಾಡಿದರೆ ಕಾರ್ಯಕ್ಷೇತ್ರದಲ್ಲಿ ಉತ್ತಮವಾಗಲಿದೆ. ಮುನ್ನಡೆಯಿರಿ.

ಮಿಥುನ: ಮಂಗಳ ಕಾರ್ಯದಲ್ಲಿ ಭಾಗಿಗಳಾಗುವಿರಿ. ಎಲೆಕ್ಟ್ರಾನಿಕ್‌ ಮಾಧ್ಯಮದವರಿಗೆ, ವೃತ್ತಿ ನಿರತರಿಗೆ ಒಳ್ಳೆಯ ಅವಕಾಶಗಳು ಕೂಡಿ ಬರಲಿದೆ. ಸರಕಾರಿ ಕಾರ್ಯ ಸಿಗುವ ಯೋಗವಿದೆ. ಎಲ್ಲಾ ಕಾರ್ಯದಲ್ಲಿ ಜಯವಿದೆ.

ಕರ್ಕ: ಸಂತಾನಾಪೇಕ್ಷಿಗಳಿಗೆ ಉತ್ತಮ ಯೋಗವು ಬಂದೀತು. ಗೃಹ ನಿರ್ಮಾಣದಂತಹ ಕೆಲಸ ಆರಂಭಿಸಲಿದ್ದೀರಿ. ನಿವೇಶನ ಖರೀದಿಗೆ ಇದು ಸಕಾಲ. ಧನವ್ಯಯ ಅತಿಯಾಗಿದ್ದರೂ ಇಷ್ಟಾರ್ಥ ಪ್ರಾಪ್ತಿಯಾಗಲಿದೆ. ಶುಭವಿರುವುದು.

ಸಿಂಹ: ವ್ಯವಹಾರದಲ್ಲಿ ಲಾಭವಿದೆ. ಆದರೂ ಧನಹಾನಿಗೆ ಹಲವು ಕಾರಣಗಳಿರುತ್ತವೆ. ಗುರಿಯತ್ತ ಮನಸಿಟ್ಟು ಕಾರ್ಯ ಕೈಗೊಂಡರೆ ಗೆಲುವು ಖಚಿತವಾಗಿರುತ್ತದೆ. ಆಪ್ತರ ಸಲಹೆಗೆ ಮನ ಕೊಡಿರಿ. ದುಃಖ ಹಂಚಿಕೊಳ್ಳಿರಿ.

ಕನ್ಯಾ: ಯೋಜನೆ ಹಾಕಿ ಕೆಲಸ ಸಾಧಿಸಿದ ಮೇಲೆಯೇ ಪ್ರಕಟಗೊಳ್ಳುವ ಮನೋವೃತ್ತಿಯವರಾದ ನೀವಿಂದು ಸ್ವಲ್ಪ ದಾರಿ ಬೇರೆ ಮಾಡಬೇಕಾದೀತು. ಸಂಪಾದನೆಯು ಚೆನ್ನಾಗಿದ್ದು ಲಾಭಾಂಶವೂ ಸಂಗ್ರಹವೂ ವೃದ್ಧಿಯಾಗಲಿದೆ.

ತುಲಾ: ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಇರುತ್ತದೆ. ಪಿತ್ರಾರ್ಜಿತ ಆಸ್ತಿಯಲ್ಲಿ ಸೂಕ್ತ ವ್ಯವಸ್ಥೆಯಾಗಿ ಸಿಗಲಿದೆ. ವೃತ್ತಿಕ್ಷೇತ್ರದಲ್ಲಿ ಕಿರುಕುಳ ಕಂಡುಬಂದೀತು. ಪಿತ್ತಾಧಿಕ್ಯದಿಂದ ಆರೋಗ್ಯ ಹಾನಿಯಾಗಲಿದೆ.

ವೃಶ್ಚಿಕ: ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿ ದೊರಕದೆ ಉನ್ನತ ವಿದ್ಯಾಭ್ಯಾಸದಲ್ಲಿ ಕೊರತೆ ಕಾಣಿಸಲಿದೆ. ದಿನಸಿ ವ್ಯಾಪಾರ, ಕೃಷಿ ಉತ್ಪನ್ನದಲ್ಲಿ ಲಾಭಾಂಶ ಕಡಿಮೆಯಾಗುವ ಸಂಭವವಿದೆ. ಚಿಂತೆ ಮಾಡದಿರಿ.

ಧನು: ಹೋಟೇಲ್‌, ವಸತಿಗೃಹ, ಕಲಾಕ್ಷೇತ್ರಗಳ ಪ್ರಗತಿ ನಿಧಾನವಾಗಲಿದೆ. ದಿನವಹಿ ಸಂಭಾವನೆ ಪಡೆವ ನೌಕರರಿಗೆ ವೃತ್ತಿ ಸ್ಥಿರತೆ ಕಂಡುಬರಲಿದೆ. ವಂಚನಾ ಜಾಲಕ್ಕೆ ಸಿಲುಕದಿರಿ. ಧನ ವಿನಿಯೋಗವಿದೆ.

ಮಕರ: ಪತ್ನಿಯ ಅನಾರೋಗ್ಯ ನಿಮ್ಮ ತಲೆಗೆಡಿಸಲಿದೆ. ಪರಸ್ಪರ ಅನುಭವದ ಕೊರತೆಯಿಂದ ಅರ್ಧಕ್ಕೆ ನಿಂತೀತು. ಅಪಾದನೆಗಳು ಕಂಡುಬಂದೀತು. ಆದಾಯವು ಉತ್ತಮವಿದ್ದರೂ ತಾಪತ್ರಯ ತಪ್ಪದು.

ಕುಂಭ :ಬಂಧು ಭಾಂದವರ ಪ್ರೋತ್ಸಾಹ ದೊರಕಲಿದೆ. ಗಂಡಹೆಂಡತಿಯಲ್ಲಿ ವಿರಸವಿದ್ದರೂ ಸುಖಾಂತ್ಯ ಸುಗಮ ವೆನಿಸೀತು. ದೇವತಾರಾಧನೆಯಿಂದ ಶುಭಫ‌ಲ ಹೆಚ್ಚಿಸಿಕೊಳ್ಳಿರಿ. ಜನಾಕ್ರೋಶ ಭೀತಿಯ ವಾತಾವರಣವಿರುತ್ತದೆ.

ಮೀನ: ಅಲೆದಾಟಗಳು ಅಧಿಕವಾಗಿದ್ದು ಆರೋಗ್ಯವು ಹದಗೆಡಲಿದೆ. ಆಂತರಿಕ ಕಲಹ, ಗೃಹಕೃತ್ಯ, ಮಂಗಲ ಕಾರ್ಯ, ಪ್ರವಾಸ, ಆಭರಣ ಖರೀದಿ ಹೀಗೆ ಹಲವು ತರದ ಖರ್ಚುವೆಚ್ಚಗಳು. ತಲೆಬಿಸಿ ಮಾಡಲಿದೆ. ಶುಭವಿದೆ.

ಎನ್.ಎಸ್.ಭಟ್

ಟಾಪ್ ನ್ಯೂಸ್

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.