ಫ್ಯುಯೆಲ್‌ ಪಂಪ್‌ ಸಮಸ್ಯೆ ನಿವಾರಣೆ ಹೇಗೆ?


Team Udayavani, May 17, 2019, 6:00 AM IST

26

ಕಾರುಗಳಲ್ಲಿ ಎಂಜಿನ್‌ ಚಾಲನೆಗೆ ನಿರಂತರ ಇಂಧನ ಪೂರೈಕೆಯಾಗುತ್ತಿರಬೇಕು. ಇಂಧನ ಅಡೆತಡೆ ಇಲ್ಲದಂತೆ ಪೂರೈಕೆಗೆ ನೆರವಾಗುವುದು ಫ್ಯುಯೆಲ್‌ ಪಂಪ್‌ಗ್ಳು. ಒಂದು ರೀತಿಯಲ್ಲಿ ವ್ಯಾಕ್ಯೂಮ್‌ ವ್ಯವಸ್ಥೆಯಂತೆ ಇದು ಕಾರ್ಯನಿರ್ವಹಿಸುತ್ತದೆ. ಟ್ಯಾಂಕ್‌ನಲ್ಲಿ ಜೋಡಣೆಯಾಗಿರುವ ಈ ಫ್ಯುಯೆಲ್‌ ಪಂಪ್‌ ಕಾರು ಸುಸ್ಥಿತಿಯಲ್ಲಿರಲು ಅಗತ್ಯ ಕೂಡ. ಫ್ಯುಯೆಲ್‌ ಪಂಪ್‌ಗ್ಳಲ್ಲಿ ಎರಡು ಮಾದರಿಗಳಿವೆ. ಎಲೆಕ್ಟ್ರಿಕ್‌ ಮತ್ತು ಮೆಕಾನಿಕಲ್‌. ಆಧುನಿಕ ಕಾರುಗಳಲ್ಲಿ ಎಲೆಕ್ಟ್ರಿಕ್‌ ಫ್ಯುಯೆಲ್‌ ಪಂಪ್‌ಗ್ಳು ಸಾಮಾನ್ಯ. ಆಧುನಿಕ ಫ್ಯುಯೆಲ್‌ ಪಂಪ್‌ಗ್ಳು ಇಂಧನ ಟ್ಯಾಂಕ್‌ನಿಂದ ಇಂಧನವನ್ನು ಎಳೆದುಕೊಳ್ಳುವುದರೊಂದಿಗೆ ಇಂಧನ ಮತ್ತು ಗಾಳಿಯನ್ನು ಫಿಲ್ಟರ್‌ ಮಾಡಿ ದಹನಕ್ಕೆ ಅನುಕೂಲ ಮಾಡಿಕೊಡುತ್ತವೆ.

ಫ್ಯುಯೆಲ್‌ ಪಂಪ್‌ ಶಬ್ದ
ಕಾರಿನ ಇಗ್ನಿಶನ್‌ ಆನ್‌ ಆದ ಕೂಡಲೇ ಒಂದು ಸಣ್ಣ ಮೋಟರ್‌ ಚಾಲೂ ಆದ ರೀತಿಯ ಶಬ್ದ 2 ಸೆಕೆಂಡ್‌ಗಳ ಕಾಲ ಕೇಳಬಹುದು. ಈ ಶಬ್ದ ನಿಮಗೆ ಸರಿಯಾಗಿ ಕೇಳಿಸದಿದ್ದರೆ, ಕಾರಿನ ಎಲ್ಲ ಗಾಜುಗಳನ್ನು ಬಂದ್‌ ಮಾಡಿ ಕಾರಿನೊಳಗೆ ಕೂತು ಮತ್ತೆ ಇಗ್ನಿಶನ್‌ ಆನ್‌ ಮಾಡಿ. ಒಂದು ವೇಳೆ ಆಗಲೂ ಕೇಳಿಸದಿದ್ದರೆ ಫ್ಯುಯೆಲ್‌ ಪಂಪ್‌ನಲ್ಲಿ ದೋಷವಿದೆ ಎಂದರ್ಥ. ಫ್ಯುಯೆಲ್‌ ಪಂಪ್‌ನಲ್ಲಿ ರಿಲೀಫ್ ವಾಲ್‌ ಎಂದಿದ್ದು, ಇದು ಹಾಳಾದರೆ, ಎಂಜಿನ್‌ಗೆ ಹೆಚ್ಚು ಇಂಧನವನ್ನು ಪೂರೈಸುತ್ತದೆ. ಇದರಿಂದ ಮೈಲೇಜ್‌ ಕೊರತೆಯಾಗಬಹುದು. ಒಂದು ನಿರ್ದಿಷ್ಟ ವೇಗದಲ್ಲಿ ನೀವು ಹೋಗುತ್ತಿದ್ದರೆ, ಅಕ್ಸಲರೇಟರ್‌ ಹೆಚ್ಚು ಅದುಮದೆ ಇದ್ದರೂ ಏಕಾಏಕಿ ಕಾರು ಪಿಕಪ್‌ ಪಡೆದರೆ ಫ್ಯುಯೆಲ್‌ ಪಂಪ್‌ ಹಾಳಾಗಿ ಹೆಚ್ಚಿನ ಇಂಧನ ಪೂರೈಸುತ್ತಿದೆ ಎಂದರ್ಥ.

ಪರಿಹಾರವೇನು?
ಇಂಧನ ಪೈಪ್‌ನಲ್ಲಿ ಸಮಸ್ಯೆ, ಕಸ ಸಿಕ್ಕಿಹಾಕಿಕೊಂಡಿದ್ದರೆ, ಅವು ಗಳನ್ನು ಶುಚಿಗೊಳಿಸಬಹುದು. ಆದರೆ ಕಾರ್ಯವೆಸಗದೇ ಇದ್ದ ಸಂದರ್ಭಗಳಲ್ಲಿ ಅವುಗಳನ್ನು ಬದಲಾಯಿಸ ಬೇಕಾಗುತ್ತದೆ. ಫ್ಯುಯೆಲ್‌ ಪಂಪ್‌ಗ್ಳು ನಾಲ್ಕೈದು ವರ್ಷಕ್ಕೂ ಹೆಚ್ಚು ಬಾಳಿಕೆ ಬರುತ್ತವೆ. ಕಲಬೆರಕೆ, ಕೆಟ್ಟ ಇಂಧನದಿಂದ ಸಮಸ್ಯೆಯಾಗಬಹುದು. ಮೆಕ್ಯಾನಿಕ್‌ಗಳು ಇದನ್ನು ಬದಲಿಸಿಕೊಡಬಲ್ಲರು.

ಫ್ಯುಯೆಲ್‌ ಪಂಪ್‌ ಹಾಳಾದರೆ ಏನಾಗುತ್ತದೆ?
ಫ್ಯುಯೆಲ್‌ ಪಂಪ್‌ ಹಾಳಾದರೆ ಪ್ರಮುಖವಾಗಿ ನಾಲ್ಕು ಸಮಸ್ಯೆಗಳು ಷ್ಟಿಯಾಗಬಹುದು.

ಫ್ಯುಯೆಲ್‌ ಪಂಪ್‌ನಲ್ಲಿ ಶಬ್ದ
ಸ್ವಲ್ಪ ಕಿಲೋಮೀಟರ್‌ ಓಡಿದ ಬಳಿಕ ಎಂಜಿನ್‌ ಸ್ಥಗಿತ (ಇಂಧನ ಸರಿಯಾಗಿ ಪೂರೈಕೆಯಾಗದೆ)
ಎಂಜಿನ್‌ ಸ್ಟಾರ್ಟ್‌ ಆಗಲು ಸಮಸ್ಯೆ
ಹೈವೇ ಚಾಲನೆ ವೇಳೆ ಎಂಜಿನ್‌ ಪವರ್‌ನಲ್ಲಿ ಸಮಸ್ಯೆ

ಏನು ಮಾಡಬೇಕು?
ಫ್ಯುಯೆಲ್‌ ಪಂಪ್‌ ಹಾಳಾಗಿರುವುದನ್ನು ಕಂಡುಹುಡುಕಲು ಕೆಲವೊಂದು ವಿಧಾನಗಳಿವೆ.
ಇಂಧನ ಟ್ಯಾಂಕ್‌ ಪರಿಶೀಲಿಸಿ: ಒಂದು ವೇಳೆ ಕಾರು ಸ್ಟಾರ್ಟ್‌ ಆಗುತ್ತಿಲ್ಲ ಎಂದಾದರೆ ಮೊದಲು ಸಾಕಷ್ಟು ಇಂಧನ ಇದೆಯೇ ಎಂದು ಪರಿಶೀಲಿಸಿ.

-  ಈಶ

ಟಾಪ್ ನ್ಯೂಸ್

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

1-wqeqeqwewq

HP ಯಿಂದ AI ಆಧಾರಿತ ಎರಡು ಹೊಸ ಲ್ಯಾಪ್ ಟಾಪ್ ಬಿಡುಗಡೆ

9-upi

Digital: ಇನ್ನು ಯುಪಿಐ ಮೂಲಕ ನಗದು ಜಮೆಗೆ ಅವಕಾಶ

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

Lexus NX350h ಭಾರತದ ಮಾರುಕಟ್ಟೆಗೆ ನೂತನ ಐಶಾರಾಮಿ ಕಾರು ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.