“ಮಾತಾಜಿ ಸಮಾಜ ಸೇವೆ ಪ್ರತಿ ಮಹಿಳೆಗೂ ಚೈತನ್ಯ’
Team Udayavani, Apr 30, 2019, 6:30 AM IST
ಕಾಸರಗೋಡು: “ಅಮ್ಮ’ ಎಂಬ ಸಂಕಲ್ಪವನ್ನು ಸಾಕ್ಷಾತ್ಕರಿಸುವ ಮಾತಾ ಅಮೃತಾನಂದಮಯಿ ಅವರ ಸಮಾಜ ಸೇವೆ ಪ್ರತೀಯೊಬ್ಬ ಮಹಿಳೆಗೂ ಚೈತನ್ಯವನ್ನು ತುಂಬುತ್ತದೆ ಎಂದು ಚಲನಚಿತ್ರ ನಿರ್ದೇಶಕ ಮೇಜರ್ ರವಿ ಹೇಳಿದರು.
ಕಾಸರಗೋಡು ನಗರದ ತಾಳಿಪಾಡು³ ಮೈದಾನದಲ್ಲಿ ನಡೆದ “ಅಮೃತಶ್ರೀ ಸಂಗಮ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾ ಟಿಸಿದರು.
458 ಅಮೃತಶ್ರೀ ಸ್ವಸಹಾಯ ಸಂಘಟನೆಗಳ ಕಾರ್ಯ ಚಟುವಟಿಕೆಗಳಿಗೆ ಮೂಲಧನ ಮೊತ್ತ ಮತ್ತು ಹೊಸ ಬಟ್ಟೆಯನ್ನು ವಿತರಿಸಲಾಯಿತು.
ಮಾತಾ ಅಮೃತಾ ನಂದಮಯಿ ಮಠ ಕಣ್ಣೂರು ಮಠಾಧಿಪತಿ ಸ್ವಾಮಿ ಅಮೃತಾ ಕೃಪಾನಂದಪುರಿ, ಶಾಸಕ ಎನ್.ಎ.ನೆಲ್ಲಿಕುನ್ನು, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಶ ತಂತ್ರಿ ಕುಂಟಾರು, ನಗರಸಭಾ ಪ್ರತಿಪಕ್ಷ ನೇತಾರ ಪಿ.ರಮೇಶ್, ಬ್ರಹ್ಮಚಾರಿ ಪ್ರಜಿತ್, ಅಮೃತಶ್ರೀ ಚೀಫ್ ಕೋಆರ್ಡಿನೇಟರ್ ಆರ್.ರಂಗನಾಥನ್, ಅಮೃತಶ್ರೀ ಜಿಲ್ಲಾ ಕೋರ್ಡಿನೇಟರ್ ಜಯಶ್ರೀ ಮೊದಲಾದವರು ಮಾತ ನಾಡಿದರು.
ಸೊÌàದ್ಯೋಗ ಕಂಡು ಕೊಳ್ಳಲು ಮಹಿಳೆಯರಿಗೆ ಸಾಧ್ಯವಾಗಬೇಕು ಎಂಬ ಗುರಿಯೊಂದಿಗೆ 20 ಮಂದಿಯ ತಂಡಗಳಿಗೆ ಪ್ರತೀ ವರ್ಷ 30 ಸಾವಿರ ರೂ. ಚಟುವಟಿಕೆ ಮೂಲ ಧನವನ್ನಾಗಿ ನೀಡ ಲಾಗುತ್ತಿದೆ. ಅಲ್ಲದೆ ಹೊಸ ಬಟ್ಟೆ ವಿತರಿಸಲಾಗುತ್ತಿದೆ ಹಾಗೂ ಇತರ ನೆರವನ್ನು ನೀಡಲಾ ಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ 15 ಸಾವಿರದಷ್ಟು ಸದಸ್ಯರಿದ್ದಾರೆ. ಕಾಸರಗೋಡು ಜಿಲ್ಲೆಯ ವಿವಿಧ ಪ್ರದೇಶಗಳಿಂದ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ
MUST WATCH
ಹೊಸ ಸೇರ್ಪಡೆ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
Father; ಚಂದ್ರು ನಿರ್ಮಾಣದ ‘ಫಾದರ್’ ಚಿತ್ರಕ್ಕೆ ಮುಹೂರ್ತ
Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ