Padarayanapuraದ ಜನ ಅಕ್ಷರಸ್ಥರಾದ್ರೆ ಜಮೀರ್ ಗೆಲ್ಲೋದಿಲ್ಲ; MLA Sukumar Shetty
Team Udayavani, Apr 21, 2020, 6:49 PM IST
ಕೋವಿಡ್ ಕಾರ್ಯಕರ್ತರ ಮೇಲೆ ಹಲ್ಲೆಗೆ ಯತ್ನಿಸಿ ದಾಂಧಲೆ ನಡೆಸಿದ ಪಾದರಾಯನಪುರ ಪ್ರದೇಶದ ಜನರ ಕುರಿತಾಗಿ ಅಲ್ಲಿನ ಶಾಸಕ ಜಮೀರ್ ಅಹಮ್ಮದ್ ಅವರು, ‘ಅಲ್ಲಿರುವ ಹೆಚ್ಚಿನ ಜನರು ಅನಕ್ಷರಸ್ಥರು ಎಂದು’ ಹೇಳಿರುವುದನ್ನು ಬೈಂದೂರು ಶಾಸಕ ಸುಕುಮಾರ ಶೆಟ್ಟಿ ಅವರು ವ್ಯಂಗ್ಯವಾಗಿ ಸಮರ್ಥಿಸಿಕೊಂಡಿದ್ದಾರೆ. ಜಮೀರ್ ಅವರು ಹೇಳಿರುವುದು ಸರಿಯಾಗಿದೆ, ಒಂದುವೇಳೆ ಆ ಭಾಗದ ಜನರು ಅಕ್ಷರಸ್ಥರಾಗಿದ್ದರೆ ಜಮೀರ್ ಗೆದ್ದು ಶಾಸಕರಾಗುವುದಕ್ಕೆ ಸಾಧ್ಯವಿರಲಿಲ್ಲ, ಹಾಗಾಗಿ ಅವರೆಲ್ಲಾ ಇಷ್ಟು ಸಮಯದಿಂದ ಅನಕ್ಷರಸ್ಥರಾಗಿಯೇ ಇರುವಲ್ಲಿ ಜಮೀರ್ ಅವರ ಕೊಡುಗೆ ದೊಡ್ಡದಿದೆ ಎಂದು ಶಾಸಕ ಸುಕುಮಾರ್ ಶೆಟ್ಟಿ ಅವರು ಅಭಿಪ್ರಾಯಪಟ್ಟಿದ್ದಾರೆ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ
Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು
Manvita Kamath; ಮದುವೆ ನಂತರವೂ ಸಿನಿಮಾ ಮಾಡ್ತೀನಿ ಎಂದ ಟಗರುಪುಟ್ಟಿ